ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

25 ಮುಖ್ಯ ಎಂಜಿನಿಯರ್‌ಗಳ ವರ್ಗ

Last Updated 3 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಹೊಸ ಸರ್ಕಾರ ರಚನೆ ನಂತರ ಇದೇ ಮೊದಲ ಬಾರಿಗೆ ಲೋಕೋಪಯೋಗಿ ಇಲಾಖೆಯಲ್ಲಿ ಭಾರಿ ಬದಲಾವಣೆ ಮಾಡಿದ್ದು, ಏಕಕಾಲಕ್ಕೆ 25 ಮಂದಿ ಮುಖ್ಯ ಎಂಜಿನಿಯರ್‌ಗಳನ್ನು ವರ್ಗಾವಣೆ ಮಾಡಲಾಗಿದೆ.

ವರ್ಗಾವಣೆ ವಿವರ
ಮಜಹರ್ ಜಾವೀದ್- ನಮ್ಮ ಮೆಟ್ರೊ (ಬಿಎಂಆರ್‌ಸಿಎಲ್)
ಎಸ್.ಎಸ್.ರಮೇಶ್- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ
ಸಿ.ಮೃತ್ಯುಂಜಯಸ್ವಾಮಿ- ರಾಷ್ಟ್ರೀಯ ಹೆದ್ದಾರಿಗಳು
ಕೆ.ಎಸ್.ಕೃಷ್ಣಾರೆಡ್ಡಿ- ವ್ಯವಸ್ಥಾಪಕ ನಿರ್ದೇಶಕರು, ಕರ್ನಾಟಕ ರಸ್ತೆ ಅಭಿವೃದ್ಧಿ ನಿಗಮ
ಪ್ರಭಾಕರ ಎಚ್.ಚಿಣಿ- ಕಾರ್ಯದರ್ಶಿ, ಸಣ್ಣ ನೀರಾವರಿ ಇಲಾಖೆ
ಕೆ.ಜೈಪ್ರಕಾಶ್- ವ್ಯವಸ್ಥಾಪಕ ನಿರ್ದೇಶಕರು, ಕಾವೇರಿ ನೀರಾವರಿ ನಿಗಮ, ಬೆಂಗಳೂರು
ಎಂ.ಶಿವಸ್ವಾಮಿ- ನಿರ್ದೇಶಕರು, ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ನಿರ್ದೇಶನಾಲಯ
ಎ.ಎನ್.ಜಾನ್ವೇಕರ್- ಸಣ್ಣ ನೀರಾವರಿ, ಉತ್ತರ ವಲಯ, ವಿಜಾಪುರ
ಟಿ.ಬಿಸ್ಸೇಗೌಡ- ಕರ್ನಾಟಕ ಗೃಹ ಮಂಡಳಿ
ಎಸ್.ಬಿ.ಸಿದ್ದಗಂಗಪ್ಪ- ವ್ಯವಸ್ಥಾಪಕ ನಿರ್ದೇಶಕರು, ಕೃಷ್ಣಾ ಭಾಗ್ಯ ಜಲ ನಿಗಮ
ಟಿ.ಎನ್.ಚಿಕ್ಕರಾಯಪ್ಪ- ಸರ್ಕಾರದ ಕಾರ್ಯದರ್ಶಿ, ಲೋಕೋಪಯೋಗಿ, ಬಂದರು, ಒಳನಾಡು ಜಲಸಾರಿಗೆ
ಜಗನ್ನಾಥರೆಡ್ಡಿ- ಪಂಚಾಯತ್‌ರಾಜ್ ಎಂಜಿನಿಯರಿಂಗ್ ಇಲಾಖೆ
ಆರ್.ಶ್ರೀನಿವಾಸ್- ಸಣ್ಣ ನೀರಾವರಿ, ದಕ್ಷಿಣ ವಲಯ
ಎಸ್.ಸಿ.ಜಯಚಂದ್ರ- ಮುಖ್ಯ ಯೋಜನಾಧಿಕಾರಿ, ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ
ಸದಾಶಿವರೆಡ್ಡಿ ಬಿ.ಪಾಟೀಲ್- ಜಲಸಂಪನ್ಮೂಲ ಅಭಿವೃದ್ಧಿ ಸಂಸ್ಥೆ
ಎಂ.ಬಂಗಾರಸ್ವಾಮಿ- ಕಾವೇರಿ ನೀರಾವರಿ ನಿಗಮ
ಸಿ.ಅನಂತರಾಮು- ರಾಜ್ಯ ಹೆದ್ದಾರಿ ಅಭಿವೃದ್ಧಿ ಯೋಜನೆ
ಬಿ.ಗುರುಪ್ರಸಾದ್- ಕರ್ನಾಟಕ ಪೊಲೀಸ್ ಗೃಹ ನಿರ್ಮಾಣ ನಿಗಮ
ಆರ್.ವೈಕುಂಠಯ್ಯ- ಆಲಮಟ್ಟಿ ಯೋಜನಾ ವಲಯ, ಕೃಷ್ಣಾ ಭಾಗ್ಯ ಜಲ ನಿಗಮ, ಆಲಮಟ್ಟಿ
ಬಿ.ಬಿ.ಜಗಲಾಸರ್- ನೀರಾವರಿ ಉತ್ತರ ವಲಯ, ಬೆಳಗಾವಿ
ಎಚ್.ಎಸ್.ಪ್ರಕಾಶ್ ಕುಮಾರ್- ಆಡಳಿತಾಧಿಕಾರಿ, ಕಾಡಾ, ಮುನಿರಾಬಾದ್
ಐ.ಎಂ. ಪ್ರೇಮಾವತಿ- ಯೋಜನೆ ಮತ್ತು ರಸ್ತೆಗಳ ಆಸ್ತಿ ನಿರ್ವಹಣಾ ಕೋಶ
ಪಿ.ಚನ್ನಪ್ಪನಾಯಕ್- ಕರ್ನಾಟಕ ನಿರ್ಮಾಣ ನಿಗಮ
ಡಿ.ಎನ್.ಮರೋಳ- ಆಡಳಿತಾಧಿಕಾರಿ, ಕಾಡಾ, ಗುಲ್ಬರ್ಗ
ಬಿ.ದೇವರಾಜ್- ಕರ್ನಾಟಕ ಸಣ್ಣ ಕೈಗಾರಿಕಾ ಪ್ರದೇಶಾಭಿವೃದ್ಧಿ ಮಂಡಳಿ, ರಾಜಾಜಿನಗರ
ಶ್ರೀಧರ್: ಡಿಐಜಿ ಭದ್ರತೆ

ಬೆಂಗಳೂರು: ಹಿರಿಯ ಐಪಿಎಸ್ ಅಧಿಕಾರಿ ಕೆ.ವಿ.ಶ್ರೀಧರ್ ಅವರನ್ನು ಭದ್ರತಾ ವಿಭಾಗದ ಡಿ.ಐ.ಜಿ ಆಗಿ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT