’ಹಗರಣದ ತನಿಖೆಯನ್ನು ಜೆಪಿಸಿಯಿಂದ ಮಾಡಿಸುವ ಬಗ್ಗೆ ಈಗಾಗಲೇ ಸರ್ಕಾರ ಒಪ್ಪಿಕೊಂಡಿರುವುದು ಮಾಧ್ಯಮಗಳಲ್ಲಿ ಪ್ರಕಟವಾಗಿದೆ’ ಎಂದು ಸಿಪಿಐ ಮುಖಂಡ ಗುರುದಾಸ್ ದಾಸಗುಪ್ತಾ ಅವರು, ಜೆಪಿಸಿ ತನಿಖೆಗೆ ವಹಿಸುವ ಬಗ್ಗೆ ಫೆ. 22ರಂದು ಸರ್ಕಾರ ಘೋಷಿಸಲಿದೆಯೇ ಎನ್ನುವ ವರದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು.