ಮಂಗಳವಾರ, 16 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

PHOTOS | ಮೈನಸ್ 1.8ಡಿಗ್ರಿ ಸೆಲ್ಸಿಯಸ್ ತಾಪಮಾನ: ಥರಗುಟ್ಟುತ್ತಿರುವ ಕಾಶ್ಮೀರದ ಜನ

Kashmir Winter: ಜಮ್ಮು ಕಾಶ್ಮೀರದ ಶ್ರೀನಗರದಲ್ಲಿ ತಾಪಮಾನ ಕುಸಿದಿದ್ದು ಮೈನಸ್ 1.8 ಡಿಗ್ರಿ ಸೆಲ್ಸಿಯಸ್ ತಾಪಮಾನ ದಾಖಲಾಗಿದೆ. ಕಣಿವೆ ರಾಜ್ಯದಲ್ಲಿ ಚಳಿಯ ತೀವ್ರತೆ ಹೆಚ್ಚಾಗಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ ಹಾಗೂ ದಟ್ಟ ಮಂಜು ಆವರಿಸಿದೆ.
Last Updated 16 ಡಿಸೆಂಬರ್ 2025, 16:24 IST
PHOTOS | ಮೈನಸ್ 1.8ಡಿಗ್ರಿ ಸೆಲ್ಸಿಯಸ್ ತಾಪಮಾನ: ಥರಗುಟ್ಟುತ್ತಿರುವ ಕಾಶ್ಮೀರದ ಜನ
err

ವಿಮೆ: ಶೇ100 ಎಫ್‌ಡಿಐಗೆ ಅಸ್ತು

ವಿಮಾ ಕ್ಷೇತ್ರದಲ್ಲಿ ಶೇ 100ರಷ್ಟು ವಿದೇಶಿ ನೇರ ಹೂಡಿಕೆಗೆ (ಎಫ್‌ಡಿಐ) ಅವಕಾಶ ಕಲ್ಪಿಸುವ ಮಸೂದೆಯನ್ನು ಲೋಕಸಭೆಯಲ್ಲಿ ಮಂಗಳವಾರ ಅಂಗೀಕರಿಸಲಾಯಿತು.
Last Updated 16 ಡಿಸೆಂಬರ್ 2025, 16:11 IST
ವಿಮೆ: ಶೇ100 ಎಫ್‌ಡಿಐಗೆ ಅಸ್ತು

ರಷ್ಯಾದ ಎದುರು ಶೀಘ್ರವೇ ಶಾಂತಿ ಒಪ್ಪಂದ: ಝೆಲೆನ್‌ಸ್ಕಿ

Peace Deal Update: ಉಕ್ರೇನ್‌–ರಷ್ಯಾ ಯುದ್ಧವನ್ನು ಕೊನೆಗೊಳಿಸುವ ನಿಟ್ಟಿನಲ್ಲಿ ಶಾಂತಿ ಒಪ್ಪಂದಕ್ಕೆ ಸಂಬಂಧಿಸಿದಂತೆ ಅಮೆರಿಕದ ಅಧಿಕಾರಿಗಳ ಜತೆಗೆ ನಡೆಯುತ್ತಿರುವ ಮಾತುಕತೆ ಇನ್ನೇನು ಕೆಲವೇ ದಿನಗಳಲ್ಲಿ ಅಂತಿಮಗೊಳ್ಳಲಿದೆ.
Last Updated 16 ಡಿಸೆಂಬರ್ 2025, 16:05 IST
ರಷ್ಯಾದ ಎದುರು ಶೀಘ್ರವೇ ಶಾಂತಿ ಒಪ್ಪಂದ: ಝೆಲೆನ್‌ಸ್ಕಿ

ಜೋರ್ಡಾನ್ ಪ್ರವಾಸ ಫಲಪ್ರದ: ಪ್ರಧಾನಿ ಮೋದಿ

Bilateral Relations: ನವೀಕರಿಸಬಹುದಾದ ಇಂಧನ, ಜಲ ನಿರ್ವಹಣೆ, ಡಿಜಿಟಲ್ ರೂಪಾಂತರ ಮತ್ತು ಸಾಂಸ್ಕೃತಿಕ ವಿನಿಮಯ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತ–ಜೋರ್ಡಾನ್ ಸಹಕಾರ ಬಲಪಡಿಸಲಾಗಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ.
Last Updated 16 ಡಿಸೆಂಬರ್ 2025, 16:03 IST
ಜೋರ್ಡಾನ್ ಪ್ರವಾಸ ಫಲಪ್ರದ: ಪ್ರಧಾನಿ ಮೋದಿ

ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ದೂರು

ಸೌದಿ ಅರೇಬಿಯಾದಿಂದ ದಮ್ಮಮ್‌ಗೆ ಸಂಚರಿಸುತ್ತಿದ್ದ ವಿಮಾನದ ಮಹಿಳಾ ಸಿಬ್ಬಂದಿಯನ್ನು ಅನುಚಿತವಾಗಿ ಸ್ಪರ್ಶಿಸಿದ ಆರೋಪದ ಮೇಲೆ ಹಿರಿಯ ನಾಗರಿಕ ಪ್ರಯಾಣಿಕರೊಬ್ಬರ ವಿರುದ್ಧ ಇಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 15:59 IST
ಅನುಚಿತ ವರ್ತನೆ: ಪ್ರಯಾಣಿಕರ ವಿರುದ್ಧ ದೂರು

'ಪಿಯುಸಿ' ಇಲ್ಲದೆ ಇಂಧನವಿಲ್ಲ: ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

Vehicle Emission Control: ಡಿಸೆಂಬರ್ 18ರಿಂದ ಪಿಯುಸಿ ಪ್ರಮಾಣಪತ್ರವಿಲ್ಲದ ವಾಹನಗಳಿಗೆ ದೆಹಲಿಯ ಪೆಟ್ರೋಲ್ ಪಂಪ್‌ಗಳಲ್ಲಿ ಇಂಧನ ನೀಡಲಾಗುವುದಿಲ್ಲ ಎಂದು ಪರಿಸರ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ ತಿಳಿಸಿದ್ದಾರೆ.
Last Updated 16 ಡಿಸೆಂಬರ್ 2025, 15:59 IST
'ಪಿಯುಸಿ' ಇಲ್ಲದೆ ಇಂಧನವಿಲ್ಲ: ದೆಹಲಿ ಸಚಿವ ಮಂಜಿಂದರ್ ಸಿಂಗ್ ಸಿರ್ಸಾ

ಅಂತರ್‌ಲಿಂಗಿಗಳ ಅರ್ಜಿ: ತ್ರಿ ಸದಸ್ಯರ ಪೀಠಕ್ಕೆ ವರ್ಗಾಯಿಸಿದ ‘ಸುಪ್ರೀಂ’

ಜನಗಣತಿಯಲ್ಲಿ ಜನನ,ಮರಣ ಮಾಹಿತಿ ದಾಖಲಿಸಲು ಅವಕಾಶಕ್ಕೆ ಕೋರಿಕೆ
Last Updated 16 ಡಿಸೆಂಬರ್ 2025, 15:54 IST
ಅಂತರ್‌ಲಿಂಗಿಗಳ ಅರ್ಜಿ: ತ್ರಿ ಸದಸ್ಯರ ಪೀಠಕ್ಕೆ ವರ್ಗಾಯಿಸಿದ ‘ಸುಪ್ರೀಂ’
ADVERTISEMENT

ತನಿಖಾ ಸಮಿತಿ ಪ್ರಶ್ನಿಸಿದ ನ್ಯಾ. ವರ್ಮ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ತಮ್ಮ ವಿರುದ್ಧದ ಭ್ರಷ್ಟಾಚಾರ ಆರೋಪಗಳ ಕುರಿತು ತನಿಖೆಗೆ ಲೋಕಸಭಾ ಸ್ಪೀಕರ್‌ ರಚಿಸಿರುವ ತನಿಖಾ ಸಮಿತಿಯನ್ನು ಪ್ರಶ್ನಿಸಿ ಅಲಹಾಬಾದ್‌ ಹೈಕೋರ್ಟ್‌ನ
Last Updated 16 ಡಿಸೆಂಬರ್ 2025, 15:49 IST
ತನಿಖಾ ಸಮಿತಿ ಪ್ರಶ್ನಿಸಿದ ನ್ಯಾ. ವರ್ಮ: ವಿಚಾರಣೆಗೆ ಸುಪ್ರೀಂ ಒಪ್ಪಿಗೆ

ಗುಜರಾತ್‌ ಕಾಂಗ್ರೆಸ್‌: 20ರಿಂದ ‘ಜನ ಆಕ್ರೋಶ ಯಾತ್ರೆ’

ಗುಜರಾತ್‌ ಕಾಂಗ್ರೆಸ್‌ನ ಎರಡನೇ ಹಂತದ ‘ಜನ ಆಕ್ರೋಶ ಯಾತ್ರೆ’ಯು ಇದೇ 20ರಂದು ಖೇಡಾ ಜಿಲ್ಲೆಯ ಫಾಗ್ವೆಲ್‌ ಗ್ರಾಮದಿಂದ ಆರಂಭವಾಗಲಿದ್ದು, ಜನವರಿ 6ರಂದು ದಾಹೋದ್‌ ಜಿಲ್ಲೆಯಲ್ಲಿ ಕೊನೆಗೊಳ್ಳಲಿದೆ.
Last Updated 16 ಡಿಸೆಂಬರ್ 2025, 15:48 IST
ಗುಜರಾತ್‌ ಕಾಂಗ್ರೆಸ್‌: 20ರಿಂದ ‘ಜನ ಆಕ್ರೋಶ ಯಾತ್ರೆ’

ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ: 12 ಶಂಕಿತರ ವಶ

ಜಮ್ಮು ಮತ್ತು ಕಾಶ್ಮೀರ ಪೊಲೀಸ್‌ ಇಲಾಖೆ ಗುಪ್ತ ದಳದ ಅಧಿಕಾರಿಗಳು ಏಳು ಜಿಲ್ಲೆಗಳಲ್ಲಿ ಮಂಗಳವಾರ ಮುಂಜಾನೆ ದಾಳಿ ನಡೆಸಿದ್ದು, ಭಯೋತ್ಪಾದನಾ ಚಟುವಟಿಕಗಳಿಗೆ ಬೆಂಬಲ ನೀಡುತ್ತಿದ್ದ ಆರೋಪದಡಿ 12 ಶಂಕಿತರನ್ನು ವಶಕ್ಕೆ ಪಡೆದಿದ್ದಾರೆ.
Last Updated 16 ಡಿಸೆಂಬರ್ 2025, 15:47 IST
ಭಯೋತ್ಪಾದನಾ ಚಟುವಟಿಕೆಗೆ ಬೆಂಬಲ: 12 ಶಂಕಿತರ ವಶ
ADVERTISEMENT
ADVERTISEMENT
ADVERTISEMENT