ಮಂಗಳವಾರ, 18 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ದೆಹಲಿ ವಿಮಾನ ನಿಲ್ದಾಣ: ಯಂತ್ರದ ಬಿಡಿಭಾಗದೊಳಗೆ ಚಿನ್ನ ಸಾಗಣೆ; 1.2 KG ಚಿನ್ನ ವಶ

ದೆಹಲಿಯ ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ(ಐಜಿಐ) ಯಂತ್ರದ ಬಿಡಿಭಾಗದೊಳಗೆ ಅಕ್ರಮವಾಗಿ ಸಾಗಿಸಲಾಗುತ್ತಿದ್ದ 1.2 ಕೆ.ಜಿ ಚಿನ್ನವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಕಸ್ಟಮ್ಸ್‌ ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.
Last Updated 18 ನವೆಂಬರ್ 2025, 13:34 IST
ದೆಹಲಿ ವಿಮಾನ ನಿಲ್ದಾಣ: ಯಂತ್ರದ ಬಿಡಿಭಾಗದೊಳಗೆ ಚಿನ್ನ ಸಾಗಣೆ; 1.2 KG ಚಿನ್ನ ವಶ

SIR: ರಾಜಕೀಯ, ಸಂಘಟನಾತ್ಮಕ ಮತ್ತು ಕಾನೂನಾತ್ಮಕವಾಗಿ ಹೋರಾಡಲು ರಾಹುಲ್ ಸಲಹೆ

Election Commission Bias: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ವಿಷಯದಲ್ಲಿ ಕಾಂಗ್ರೆಸ್ ರಾಜಕೀಯವಾಗಿ, ಸಂಘಟನಾತ್ಮಕವಾಗಿ ಮತ್ತು ಕಾನೂನಾತ್ಮಕವಾಗಿ ಹೋರಾಟ ನಡೆಸಲು ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸಲಹೆ ನೀಡಿರುವುದಾಗಿ ಮೂಲಗಳು ತಿಳಿಸಿವೆ.
Last Updated 18 ನವೆಂಬರ್ 2025, 12:59 IST
SIR: ರಾಜಕೀಯ, ಸಂಘಟನಾತ್ಮಕ ಮತ್ತು ಕಾನೂನಾತ್ಮಕವಾಗಿ ಹೋರಾಡಲು ರಾಹುಲ್ ಸಲಹೆ

ಬಿಜೆಪಿ ನೆರಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆಯೋಗ ಸಾಬೀತುಪಡಿಸಲಿ: ಕಾಂಗ್ರೆಸ್

Election Commission Bias: ಚುನಾವಣಾ ಆಯೋಗವು ಕೇಂದ್ರದ ಬಿಜೆಪಿ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುತ್ತಿಲ್ಲ ಎಂಬುದನ್ನು ಸಾಬೀತುಪಡಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
Last Updated 18 ನವೆಂಬರ್ 2025, 11:17 IST
ಬಿಜೆಪಿ ನೆರಳಲ್ಲಿ ಕೆಲಸ ಮಾಡುತ್ತಿಲ್ಲ ಎಂದು ಆಯೋಗ ಸಾಬೀತುಪಡಿಸಲಿ: ಕಾಂಗ್ರೆಸ್

ಬಿಹಾರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: 43 ನಾಯಕರಿಗೆ ಕಾಂಗ್ರೆಸ್ ನೋಟಿಸ್‌

Party Disciplinary Action: ಬಿಹಾರ ವಿಧಾನಸಭಾ ಚುನಾವಣೆಯ ವೇಳೆ ಪಕ್ಷ ವಿರೋಧಿ ಚಟುವಟಿಕೆಯಲ್ಲಿ ತೊಡಗಿದ್ದ 43 ನಾಯಕರಿಗೆ ನೋಟಿಸ್‌ ನೀಡಲಾಗಿದೆ ಎಂದು ಕಾಂಗ್ರೆಸ್‌ ಪಕ್ಷವು ಮಂಗಳವಾರ ತಿಳಿಸಿದೆ.
Last Updated 18 ನವೆಂಬರ್ 2025, 11:03 IST
ಬಿಹಾರ ಚುನಾವಣೆಯಲ್ಲಿ ಪಕ್ಷ ವಿರೋಧಿ ಚಟುವಟಿಕೆ: 43 ನಾಯಕರಿಗೆ ಕಾಂಗ್ರೆಸ್ ನೋಟಿಸ್‌

ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ

Pilgrim Rush: ಪತ್ತನಂತಿಟ್ಟ: ವಾರ್ಷಿಕ ಮಕರ ವಿಳಕ್ಕು ತೀರ್ಥಯಾತ್ರೆ ಋತುವಿನ ಎರಡನೇ ದಿನ ಶಬರಿಮಲೆಯ ಅಯ್ಯಪ್ಪ ದೇಗುಲಕ್ಕೆ ಲಕ್ಷಾಂತರ ಭಕ್ತರು ಆಗಮಿಸಿದ್ದು ದೊಡ್ಡ ಸರತಿ ಸಾಲು ನಿರ್ಮಾಣವಾಗಿದೆ. ಮಂಗಳವಾರ ಸರತಿಯಲ್ಲಿ ನಿಂತಿರುವ ಭಕ್ತರು ಹಲವು ಗಂಟೆಗಳು ಕುಡಿಯಲು ನೀರು ಸಿಗದೆ ಪರದಾಡಿದರು
Last Updated 18 ನವೆಂಬರ್ 2025, 10:56 IST
ಶಬರಿಮಲೆ: ಸರತಿಯಲ್ಲಿ ಲಕ್ಷಾಂತರ ಭಕ್ತರು, ನೀರು ಸಿಗದೆ ಪರದಾಟ

ಬಿಹಾರದಲ್ಲಿ ಸರ್ಕಾರ ರಚನೆ: ಅಮಿತ್‌ ಶಾ ಭೇಟಿಯಾದ ಜೆಡಿಯು ನಾಯಕರು; ಗೋಪ್ಯ ಮಾತುಕತೆ

Amit Shah Meeting: ಬಿಹಾರದಲ್ಲಿ ಹೊಸ ಸರ್ಕಾರ ರಚನೆಗೂ ಮುನ್ನ ಜೆಡಿ(ಯು) ನಾಯಕರಾದ ಸಂಜಯ್ ಝಾ ಮತ್ತು ಲಲನ್ ಸಿಂಗ್ ಅವರು ಮಂಗಳವಾರ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿದರು. ಅಮಿತ್ ಶಾ ಅವರ ನಿವಾಸದಲ್ಲಿ ಮೂರು ಗಂಟೆಗಳಿಗೂ ಹೆಚ್ಚು ಕಾಲ ಸಭೆ ನಡೆಯಿತು.
Last Updated 18 ನವೆಂಬರ್ 2025, 10:54 IST
ಬಿಹಾರದಲ್ಲಿ ಸರ್ಕಾರ ರಚನೆ: ಅಮಿತ್‌ ಶಾ ಭೇಟಿಯಾದ ಜೆಡಿಯು ನಾಯಕರು; ಗೋಪ್ಯ ಮಾತುಕತೆ

ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು: ಕೇಂದ್ರಕ್ಕೆ ಮಾನ್

Federal Issues: ಕೇಂದ್ರ ಸರ್ಕಾರವು ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು ಎಂದು ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಇಂದು (ಮಂಗಳವಾರ) ಹೇಳಿದ್ದಾರೆ.
Last Updated 18 ನವೆಂಬರ್ 2025, 10:42 IST
ಪಂಜಾಬ್ ಜನತೆಯ ಭಾವನೆಗಳೊಂದಿಗೆ ಆಟವಾಡಬಾರದು: ಕೇಂದ್ರಕ್ಕೆ ಮಾನ್
ADVERTISEMENT

ತಾಂತ್ರಿಕವಾಗಿ ಅಸಾಧ್ಯ: RJD ನಾಯಕನ ಇವಿಎಂ ಅಕ್ರಮ ಆರೋಪಕ್ಕೆ ಆಯೋಗ ಪ್ರತಿಕ್ರಿಯೆ

Election Commission Response: ಬಿಹಾರ ಚುನಾವಣೆಯಲ್ಲಿ ಬಳಕೆ ಮಾಡಲಾದ ಪ್ರತಿ ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ಮತದಾನಕ್ಕೂ ಮುಂಚಿತವಾಗಿ 25 ಸಾವಿರ ಮತಗಳನ್ನು ಹೊಂದಲಾಗಿತ್ತು ಎಂಬ ಆರ್‌ಜೆಡಿ ನಾಯಕ ಜನದಾನಂದ್ ಸಿಂಗ್ ಆರೋಪವನ್ನು ಚುನಾವಣಾ ಆಯೋಗವು ತಳ್ಳಿ ಹಾಕಿದೆ.
Last Updated 18 ನವೆಂಬರ್ 2025, 10:12 IST
ತಾಂತ್ರಿಕವಾಗಿ ಅಸಾಧ್ಯ: RJD ನಾಯಕನ ಇವಿಎಂ ಅಕ್ರಮ ಆರೋಪಕ್ಕೆ ಆಯೋಗ ಪ್ರತಿಕ್ರಿಯೆ

Delhi Blast | ಆತ್ಮಾಹುತಿ ದಾಳಿ ‘ಹುತಾತ್ಮ ಕಾರ್ಯಾಚರಣೆ‘: ಉಮರ್ ವಿಡಿಯೊ ಬಹಿರಂಗ

Suicide Attack: ದೆಹಲಿಯಲ್ಲಿ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದ ಡಾ. ಉಮರ್ ನಬಿ ತನ್ನ ಕೃತ್ಯವನ್ನು ಸಮರ್ಥಿಸಿಕೊಂಡು ಮಾಡಿರುವ ವಿಡಿಯೊ ಒಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಕೆಂಪು ಕೋಟೆಯ ಸಮೀಪ ನವೆಂಬರ್ 10 ರಂದು ಕಾರಿನಲ್ಲಿ
Last Updated 18 ನವೆಂಬರ್ 2025, 9:58 IST
Delhi Blast | ಆತ್ಮಾಹುತಿ ದಾಳಿ ‘ಹುತಾತ್ಮ ಕಾರ್ಯಾಚರಣೆ‘: ಉಮರ್ ವಿಡಿಯೊ ಬಹಿರಂಗ

ಲಾಲೂ ಕುಟುಂಬ ಕದನ | ತಂದೆ–ತಾಯಿಗೆ ಕಿರುಕುಳ; ತನಿಖೆಗೆ ತೇಜ್‌ ಪ್ರತಾಪ್ ಆಗ್ರಹ

Bihar Politics: ಪಟ್ನಾ: ಬಿಹಾರದಲ್ಲಿ ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್‌ ಯಾದವ್‌ ಅವರ ಕುಟುಂಬ ಕಲಹ ಮುಂದುವರೆದಿದ್ದು ಅಪ್ಪ, ಅಮ್ಮ ಹಾಗೂ ಸಹೋದರಿ ವಿರುದ್ಧ ಯಾವುದೇ ರೀತಿಯ ದೌರ್ಜನ್ಯ ನಡೆದಿದ್ದರೆ ಕೇಂದ್ರ ಹಾಗೂ ರಾಜ್ಯ ಸರ್ಕಾರ ತನಿಖೆ ನಡೆಸಬೇಕು.
Last Updated 18 ನವೆಂಬರ್ 2025, 9:55 IST
ಲಾಲೂ ಕುಟುಂಬ ಕದನ | ತಂದೆ–ತಾಯಿಗೆ ಕಿರುಕುಳ; ತನಿಖೆಗೆ ತೇಜ್‌ ಪ್ರತಾಪ್ ಆಗ್ರಹ
ADVERTISEMENT
ADVERTISEMENT
ADVERTISEMENT