ಬುಧವಾರ, 26 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ನಕಲಿ ಪಾಸ್‌ಪೋರ್ಟ್‌: ಭಾರತದಿಂದ ಒಮನ್‌ಗೆ ತೆರಳಲು ಯತ್ನಿಸಿದ ನೇಪಾಳದ ಮಹಿಳೆ ಸೆರೆ

Nepali Woman Caught: ನಕಲಿ ಭಾರತೀಯ ಪಾಸ್‌ಪೋರ್ಟ್‌ ಬಳಸಿ ಒಮನ್‌ಗೆ ಪ್ರಯಾಣಿಸಲು ಯತ್ನಿಸಿದ ನೇಪಾಳದ ಮಹಿಳೆ ಮುಂಬೈ ವಿಮಾನ ನಿಲ್ದಾಣದಲ್ಲಿ ಬಂಧಿತರಾಗಿದ್ದು, ತನಿಖೆಯಲ್ಲಿ ಆಕೆ ನೇಪಾಳದ ಪಾರ್ಸಾ ಜಿಲ್ಲೆಯವರು ಎಂದು ತಿಳಿದುಬಂದಿದೆ.
Last Updated 26 ನವೆಂಬರ್ 2025, 13:29 IST
ನಕಲಿ ಪಾಸ್‌ಪೋರ್ಟ್‌: ಭಾರತದಿಂದ ಒಮನ್‌ಗೆ ತೆರಳಲು ಯತ್ನಿಸಿದ ನೇಪಾಳದ ಮಹಿಳೆ ಸೆರೆ

ಲೂವ್ರಾ ಮ್ಯೂಸಿಯಂನಲ್ಲಿ ದರೋಡೆ: ನಾಲ್ವರ ಬಂಧನ

Art Theft Arrests: ಪ್ಯಾರಿಸ್‌ನ ಲೂವ್ರಾ ಮ್ಯೂಸಿಯಂನಲ್ಲಿ ನಡೆದ 895 ಕೋಟಿ ಮೌಲ್ಯದ ವಸ್ತುಗಳ ದರೋಡೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಪ್ರಾಸಿಕ್ಯೂಟರ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 13:25 IST
ಲೂವ್ರಾ ಮ್ಯೂಸಿಯಂನಲ್ಲಿ ದರೋಡೆ: ನಾಲ್ವರ ಬಂಧನ

ಯುದ್ಧ ನಿಲ್ಲಿಸಲು ರಷ್ಯಾ, ಉಕ್ರೇನ್‌ಗೆ ರಾಯಭಾರಿ: ಟ್ರಂಪ್

Peace Talks Strategy: ಉಕ್ರೇನ್ ಯುದ್ಧವನ್ನು ಕೊನೆಗೊಳಿಸಲು ಟ್ರಂಪ್ 28 ಅಂಶಗಳ ತಂತ್ರ ರೂಪಿಸಿದ್ದು, ರಾಯಭಾರಿಗಳನ್ನು ರಷ್ಯಾ ಮತ್ತು ಉಕ್ರೇನ್‌ಗೆ ಕಳುಹಿಸುವ ನಿರ್ಧಾರ ಪ್ರಕಟಿಸಿದ್ದಾರೆ. ಈ ತಂತ್ರ ಕಳೆದ ವಾರ ಹೊರಬಿದ್ದಿದೆ.
Last Updated 26 ನವೆಂಬರ್ 2025, 13:24 IST
ಯುದ್ಧ ನಿಲ್ಲಿಸಲು ರಷ್ಯಾ, ಉಕ್ರೇನ್‌ಗೆ ರಾಯಭಾರಿ: ಟ್ರಂಪ್

ಇಂಡೊನೇಷ್ಯಾ | ಸುಮಾತ್ರಾದಲ್ಲಿ ಪ್ರವಾಹ, ಭೂಕುಸಿತ: 17 ಸಾವು

Indonesia Landslide: ಇಂಡೊನೇಷ್ಯಾದ ಸುಮಾತ್ರಾ ದ್ವೀಪದಲ್ಲಿ ಧಾರಾಕಾರ ಮಳೆಯಿಂದ ಪ್ರವಾಹ ಮತ್ತು ಭೂಕುಸಿತ ಉಂಟಾಗಿ ಕನಿಷ್ಠ 17 ಜನರು ಸಾವಿಗೀಡಾಗಿದ್ದಾರೆ. ರಸ್ತೆಗಳು ತಡೆದೋರಿ, ಮನೆಗಳು ಹಾನಿಗೀಡಾಗಿವೆ.
Last Updated 26 ನವೆಂಬರ್ 2025, 13:17 IST
ಇಂಡೊನೇಷ್ಯಾ | ಸುಮಾತ್ರಾದಲ್ಲಿ ಪ್ರವಾಹ, ಭೂಕುಸಿತ: 17 ಸಾವು

ಉತ್ತರ ಪ್ರದೇಶ: ಪುರುಷರೊಂದಿಗೆ ಮಾತನಾಡಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ

UP Honour Killing Case: ಶಹಜಹಾನ್‌ಪುರದ ಇತೊರ ಗೊತಿಯಾ ಗ್ರಾಮದಲ್ಲಿ 22 ವರ್ಷದ ನೈನಾ ದೇವಿ ಅವರನ್ನು, ಪುರುಷರೊಂದಿಗೆ ಮಾತನಾಡುತ್ತಿದ್ದಾಳೆ ಎಂಬ ಕಾರಣಕ್ಕೆ ಸಹೋದರನೇ ಕೊಲೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ.
Last Updated 26 ನವೆಂಬರ್ 2025, 13:17 IST
ಉತ್ತರ ಪ್ರದೇಶ: ಪುರುಷರೊಂದಿಗೆ ಮಾತನಾಡಿದ್ದಕ್ಕೆ ತಂಗಿಯನ್ನೇ ಕೊಂದ ಅಣ್ಣ

ಅಂಬೇಡ್ಕರ್ ಪ್ರತಿಮೆಗೆ ಹಾನಿ: ದೂರು ದಾಖಲು

Ambedkar Statue Incident: ಉತ್ತರ ಪ್ರದೇಶದ ಸಂತ ಕಬೀರ್ ನಗರದ ಮೈನಪುರಿಯಲ್ಲಿ ಡಾ.ಬಿ.ಆರ್‌. ಅಂಬೇಡ್ಕರ್ ಪ್ರತಿಮೆಗೆ ಕಿಡಿಗೇಡಿಗಳು ಹಾನಿಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದಲ್ಲಿ ತನಿಖೆ ಮುಂದುವರಿದಿದೆ.
Last Updated 26 ನವೆಂಬರ್ 2025, 12:44 IST
ಅಂಬೇಡ್ಕರ್ ಪ್ರತಿಮೆಗೆ ಹಾನಿ: ದೂರು ದಾಖಲು

ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್: ಪರಿಷ್ಕೃತ ಮಾರ್ಗಸೂಚಿ ಪ್ರಕಟ

Top Class Scholarship: ಪರಿಶಿಷ್ಟ ಜಾತಿಯ ವಿದ್ಯಾರ್ಥಿಗಳಿಗೆ ನೀಡಲಾಗುವ ಟಾಪ್‌ ಕ್ಲಾಸ್ ಸ್ಕಾಲರ್‌ಶಿಪ್‌ ಯೋಜನೆಯ ಪರಿಷ್ಕೃತ ಮಾರ್ಗಸೂಚಿಯನ್ನು ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯ ಬಿಡುಗಡೆ ಮಾಡಿದೆ.
Last Updated 26 ನವೆಂಬರ್ 2025, 12:41 IST
ಪರಿಶಿಷ್ಟ ಜಾತಿ ವಿದ್ಯಾರ್ಥಿಗಳಿಗೆ ಸ್ಕಾಲರ್‌ಶಿಪ್: ಪರಿಷ್ಕೃತ ಮಾರ್ಗಸೂಚಿ ಪ್ರಕಟ
ADVERTISEMENT

ಪಾಕಿಸ್ತಾನ: 17 ವರ್ಷಗಳ ಹಿಂದೆ ಕಳೆದುಹೋಗಿದ್ದ ಯುವತಿಯನ್ನು ಹುಡುಕಿಕೊಟ್ಟ AI

Missing Girl Reunion: ದಶಕಗಳ ಹಿಂದೆ ಕಳೆದು ಹೋಗಿದ್ದ ಪಾಕಿಸ್ತಾನದ ಬಾಲಕಿಯೊಬ್ಬಳು ಕೃತಕ ಬುದ್ಧಿಮತ್ತೆ (ಎಐ) ಮುಖ ಗುರುತು ಪತ್ತೆ ಹಚ್ಚುವ ತಂತ್ರಜ್ಞಾನದ ಮೂಲಕ 17 ವರ್ಷಗಳ ಬಳಿಕ ತನ್ನ ಕುಟುಂಬವನ್ನು ಸೇರಿಕೊಂಡಿದ್ದಾಳೆ
Last Updated 26 ನವೆಂಬರ್ 2025, 12:21 IST
ಪಾಕಿಸ್ತಾನ: 17 ವರ್ಷಗಳ ಹಿಂದೆ ಕಳೆದುಹೋಗಿದ್ದ ಯುವತಿಯನ್ನು ಹುಡುಕಿಕೊಟ್ಟ AI

ಉಲ್ಬಣಿಸಿದ ದೆಹಲಿ ವಾಯುಮಾಲಿನ್ಯ: CJI ಅಸ್ವಸ್ಥ; ವರ್ಚುವಲ್‌ನಲ್ಲೇ SC ಕಲಾಪ!

Supreme Court Virtual Hearing: ದೆಹಲಿಯಲ್ಲಿ ವಾಯು ಮಾಲಿನ್ಯ ಉಲ್ಭಣಿಸಿದ್ದು, ಸುಪ್ರೀಂ ಕೋರ್ಟ್‌ನ ಕಲಾಪವನ್ನು ವರ್ಚುವಲ್‌ ವೇದಿಕೆಯಲ್ಲೇ ನಡೆಸುವ ಸಾಧ್ಯತೆಯನ್ನು ಪರಿಗಣಿಸುತ್ತಿರುವುದಾಗಿ CJI ಸೂರ್ಯ ಕಾಂತ್ ತಿಳಿಸಿದ್ದಾರೆ.
Last Updated 26 ನವೆಂಬರ್ 2025, 11:42 IST
ಉಲ್ಬಣಿಸಿದ ದೆಹಲಿ ವಾಯುಮಾಲಿನ್ಯ: CJI ಅಸ್ವಸ್ಥ; ವರ್ಚುವಲ್‌ನಲ್ಲೇ SC ಕಲಾಪ!

ದೇಶದ ಜನರಿಗಾಗಿ ಪ್ರಧಾನಿ ಮೋದಿ ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆಯೇ?–ಕಾಂಗ್ರೆಸ್‌

Democracy Question: ಪ್ರಧಾನಮಂತ್ರಿ ಮೋದಿ ಸಂವಿಧಾನ ದಿನದಂದು ಬರೆದ ಬಹಿರಂಗ ಪತ್ರದ ಹಿನ್ನೆಲೆಯಲ್ಲಿ, ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈರಾಮ್‌ ರಮೇಶ್ ಪ್ರಧಾನಿಯ ಕರ್ತವ್ಯ ಪಾಲನೆ ಕುರಿತು ಗಂಭೀರ ಪ್ರಶ್ನೆ ಎತ್ತಿದ್ದಾರೆ.
Last Updated 26 ನವೆಂಬರ್ 2025, 11:16 IST
ದೇಶದ ಜನರಿಗಾಗಿ ಪ್ರಧಾನಿ ಮೋದಿ ತಮ್ಮ ಕರ್ತವ್ಯ ಪಾಲಿಸುತ್ತಿದ್ದಾರೆಯೇ?–ಕಾಂಗ್ರೆಸ್‌
ADVERTISEMENT
ADVERTISEMENT
ADVERTISEMENT