ಸೋಮವಾರ, 17 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಶಬರಿಮಲೆಯಲ್ಲಿ ಭಕ್ತ ಸಾಗರ

Ayyappa Temple Rituals: byline no author page goes here ಶಬರಿಮಲೆ (ಕೇರಳ): ಎರಡು ತಿಂಗಳಿಗೂ ಹೆಚ್ಚು ಕಾಲ ನಡೆಯುವ ತೀರ್ಥಯಾತ್ರೆಯು ವೃಶ್ಚಿಕದ ಮಲಯಾಳಂ ಮಾಸದ ಮೊದಲ ದಿನವಾದ ಇಂದು ಅಯ್ಯಪ್ಪ ದೇವಸ್ಥಾನದಲ್ಲಿ ನೂರಾರು ಭಕ್ತರು ನೆರೆದಿದ್ದರು.
Last Updated 17 ನವೆಂಬರ್ 2025, 4:27 IST
ಶಬರಿಮಲೆಯಲ್ಲಿ ಭಕ್ತ ಸಾಗರ

ಕೈ ಕೊಟ್ಟ ಲವರ್: ಎ.ಐ ಜೊತೆ ಗಾಂಧರ್ವ ವಿವಾಹವಾದ ಜಪಾನ್ ಯುವತಿ!

ಜಪಾನ್‌ನ 32 ವರ್ಷದ ಮಹಿಳೆಯೊಬ್ಬರು ಚಾಟ್‌ ಜಿಪಿಟಿ ಬಳಸಿ ತಾವೇ ಸೃಷ್ಟಿಸಿದ್ದ ಕೃತಕ ಬುದ್ಧಿಮತ್ತೆ (ಎಐ) ಸಂಗಾತಿಯನ್ನು ಮದುವೆಯಾಗಿದ್ದಾರೆ.
Last Updated 17 ನವೆಂಬರ್ 2025, 3:15 IST
ಕೈ ಕೊಟ್ಟ ಲವರ್: ಎ.ಐ ಜೊತೆ ಗಾಂಧರ್ವ ವಿವಾಹವಾದ ಜಪಾನ್ ಯುವತಿ!

ಬಿಹಾರದಲ್ಲಿ NDA ಗೆಲುವು: ನಿತೀಶ್ ಅಭಿನಂದಿಸಿ ಅಚ್ಚರಿ ಮೂಡಿಸಿದ TMC ಸಂಸದ ಸಿನ್ಹಾ

Nitish Kumar Bihar Politics: ಬಿಹಾರ ವಿಧಾನಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿದ್ದಕ್ಕಾಗಿ ಜೆಡಿಯು ನಾಯಕ ನಿತೀಶ್ ಕುಮಾರ್ ಮತ್ತು ಎನ್‌ಡಿಎ ಮಿತ್ರಪಕ್ಷಗಳನ್ನು ತೃಣಮೂಲ ಕಾಂಗ್ರೆಸ್‌ ಪಕ್ಷದ (ಟಿಎಂಸಿ) ಸಂಸದ ಶತ್ರುಘ್ನ ಸಿನ್ಹಾ ಅಭಿನಂದಿಸಿದ್ದಾರೆ.
Last Updated 17 ನವೆಂಬರ್ 2025, 3:10 IST
ಬಿಹಾರದಲ್ಲಿ NDA ಗೆಲುವು: ನಿತೀಶ್ ಅಭಿನಂದಿಸಿ ಅಚ್ಚರಿ ಮೂಡಿಸಿದ TMC ಸಂಸದ ಸಿನ್ಹಾ

ದೆಹಲಿ ಸ್ಫೋಟ: ಪ್ರಮುಖ ಸಂಚುಕೋರನ ಬಂಧಿಸಿದ ಎನ್‌ಐಎ

NIA Arrest: ದೆಹಲಿಯ ಕೆಂಪು ಕೋಟೆ ಬಳಿ ಸಂಭವಿಸಿದ ಕಾರು ಸ್ಫೋಟಕ್ಕೆ ಸಂಬಂಧಿಸಿ ಪ್ರಮುಖ ಸಂಚುಕೋರನನ್ನು ಎನ್‌ಐಎ ಅಧಿಕಾರಿಗಳು ಶ್ರೀನಗರದಲ್ಲಿ ಭಾನುವಾರ ಬಂಧಿಸಿದ್ದಾರೆ. ಇದರೊಂದಿಗೆ, ಈ ಘಟನೆ ಕುರಿತ ತನಿಖೆಯು ಮಹತ್ವದ ಘಟ್ಟ ತಲುಪಿದಂತಾಗಿದೆ.
Last Updated 17 ನವೆಂಬರ್ 2025, 3:02 IST
ದೆಹಲಿ ಸ್ಫೋಟ: ಪ್ರಮುಖ ಸಂಚುಕೋರನ ಬಂಧಿಸಿದ ಎನ್‌ಐಎ

ಶೇಖ್‌ ಹಸೀನಾ ವಿರುದ್ಧದ ಪ್ರಕರಣ; ಇಂದು ತೀರ್ಪು: ಬಾಂಗ್ಲಾದೇಶದಾದ್ಯಂತ ಕಟ್ಟೆಚ್ಚರ

Bangladesh Security Alert: byline no author page goes here ಢಾಕಾ: ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್‌ ಹಸೀನಾ ವಿರುದ್ಧದ ವಿವಿಧ ಆರೋಪಗಳಿಗೆ ಸಂಬಂಧಿಸಿದಂತೆ ಬಾಂಗ್ಲಾದೇಶದ ಅಂತರರಾಷ್ಟ್ರೀಯ ಅಪರಾಧ ನ್ಯಾಯಮಂಡಳಿ ಸೋಮವಾರ ತೀರ್ಪು ಪ್ರಕಟಿಸಲಿದೆ.
Last Updated 17 ನವೆಂಬರ್ 2025, 2:55 IST
ಶೇಖ್‌ ಹಸೀನಾ ವಿರುದ್ಧದ ಪ್ರಕರಣ; ಇಂದು ತೀರ್ಪು: ಬಾಂಗ್ಲಾದೇಶದಾದ್ಯಂತ ಕಟ್ಟೆಚ್ಚರ

ಆತ್ಮಾಹುತಿ ಬಾಂಬರ್‌ಗಾಗಿ 1 ವರ್ಷ ಹುಡುಕಾಟ ನಡೆಸಿದ್ದ ‘ವೈಟ್‌ ಕಾಲರ್’ ಉಗ್ರ ಜಾಲ

White Collar Terror: ವೈದ್ಯರ ಗುಂಪೊಂದು ಭಾಗವಾಗಿರುವ ‘ವೈಟ್‌ ಕಾಲರ್ ಉಗ್ರ ಜಾಲ’ವು ಕಳೆದ ಒಂದು ವರ್ಷದಿಂದ ಆತ್ಮಾಹುತಿ ಬಾಂಬರ್‌ಗಾಗಿ ಹುಡುಕಾಟ ನಡೆಸಿತ್ತು. ಉಗ್ರ ಜಾಲದ ಈ ಕಾರ್ಯಸೂಚಿಯನ್ನು ಡಾ.ಉಮರ್‌ ನಬಿ ಕಾರ್ಯಗತಗೊಳಿಸುತ್ತಿದ್ದ ಎಂದು ಅಧಿಕಾರಿಗಳು ಹೇಳಿದ್ದಾರೆ.
Last Updated 16 ನವೆಂಬರ್ 2025, 23:54 IST
ಆತ್ಮಾಹುತಿ ಬಾಂಬರ್‌ಗಾಗಿ 1 ವರ್ಷ ಹುಡುಕಾಟ ನಡೆಸಿದ್ದ ‘ವೈಟ್‌ ಕಾಲರ್’ ಉಗ್ರ ಜಾಲ

National Educationa Day: ಆಚರಿಸಿದಿರಾ ಶಿಕ್ಷಣ ದಿನ?

Abul Kalam Azad Legacy: ಸ್ವಾತಂತ್ರ್ಯ ಹೋರಾಟಗಾರ, ವಿದ್ವಾಂಸ ಹಾಗೂ ದೇಶದ ಮೊದಲ ಶಿಕ್ಷಣ ಸಚಿವ ಅಬುಲ್ ಕಲಾಂ ಆಜಾದ್ ಗೌರವಾರ್ಥವಾಗಿ ಅವರ ಜನ್ಮದಿನವನ್ನು ಶಿಕ್ಷಣ ದಿನವನ್ನಾಗಿ ಆಚರಿಸಿ, ಅವರ ಕೊಡುಗೆಯನ್ನು ಸ್ಮರಿಸಲಾಗುತ್ತದೆ.
Last Updated 16 ನವೆಂಬರ್ 2025, 23:30 IST
National Educationa Day: ಆಚರಿಸಿದಿರಾ ಶಿಕ್ಷಣ ದಿನ?
ADVERTISEMENT

Sabarimala: ಬಾಗಿಲು ತೆರೆದ ಶಬರಿಮಲೆ ದೇಗುಲ

ವಾರ್ಷಿಕ ಮಂಡಲಂ– ಮಕರವಿಳಕ್ಕು ತೀರ್ಥಯಾತ್ರೆಯ ಋತುವಿನ ಪೂರ್ವಭಾವಿಯಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಭಾನುವಾರ ಸಂಜೆ ತೆರೆಯಲಾಯಿತು.
Last Updated 16 ನವೆಂಬರ್ 2025, 16:40 IST
Sabarimala: ಬಾಗಿಲು ತೆರೆದ ಶಬರಿಮಲೆ ದೇಗುಲ

ಮುಂಬೈ: ಬೃಹತ್‌ ಪ್ರಮಾಣದ ಮಾದಕ ವಸ್ತು ನಾಶ

Mumbai Narcotics Bust: ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಜಪ್ತಿ ಮಾಡಲಾಗಿದ್ದ 1835 ಕೆ.ಜಿ ಮೆಫೆಡ್ರೋನ್ ಸೇರಿದಂತೆ ನಿಷೇಧಿತ ಮಾದಕ ವಸ್ತುಗಳನ್ನು ಎನ್‌ಸಿಬಿ ನಾಶಪಡಿಸಿದೆ. ಈ ಸಂಬಂಧ 16 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 16:17 IST
ಮುಂಬೈ: ಬೃಹತ್‌ ಪ್ರಮಾಣದ ಮಾದಕ ವಸ್ತು ನಾಶ

ಸ್ವಯಂಸೇವಕರ ಸಮರ್ಪಣೆಯೇ ಸಂಘದ ಶಕ್ತಿ: ಮೋಹನ್‌ ಭಾಗವತ್‌

RSS Ideology: ‘ಸ್ವಯಂಸೇವಕರ ಸಮರ್ಪಣೆ ಮತ್ತು ತ್ಯಾಗವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಕ್ತಿ’ ಎಂದು ಮೋಹನ್‌ ಭಾಗವತ್ ಜೈಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿ ಸಂಘದ ವಿಕಾಸದ ಹಿನ್ನಲೆ ವಿವರಿಸಿದರು.
Last Updated 16 ನವೆಂಬರ್ 2025, 15:58 IST
ಸ್ವಯಂಸೇವಕರ ಸಮರ್ಪಣೆಯೇ ಸಂಘದ ಶಕ್ತಿ: ಮೋಹನ್‌ ಭಾಗವತ್‌
ADVERTISEMENT
ADVERTISEMENT
ADVERTISEMENT