ಭಾನುವಾರ, 16 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

Sabarimala: ಬಾಗಿಲು ತೆರೆದ ಶಬರಿಮಲೆ ದೇಗುಲ

ವಾರ್ಷಿಕ ಮಂಡಲಂ– ಮಕರವಿಳಕ್ಕು ತೀರ್ಥಯಾತ್ರೆಯ ಋತುವಿನ ಪೂರ್ವಭಾವಿಯಾಗಿ ಶಬರಿಮಲೆಯ ಅಯ್ಯಪ್ಪ ದೇವಾಲಯವನ್ನು ಭಾನುವಾರ ಸಂಜೆ ತೆರೆಯಲಾಯಿತು.
Last Updated 16 ನವೆಂಬರ್ 2025, 16:40 IST
Sabarimala: ಬಾಗಿಲು ತೆರೆದ ಶಬರಿಮಲೆ ದೇಗುಲ

ಮುಂಬೈ: ಬೃಹತ್‌ ಪ್ರಮಾಣದ ಮಾದಕ ವಸ್ತು ನಾಶ

Mumbai Narcotics Bust: ಮಹಾರಾಷ್ಟ್ರ ಮತ್ತು ಮುಂಬೈನಲ್ಲಿ ಜಪ್ತಿ ಮಾಡಲಾಗಿದ್ದ 1835 ಕೆ.ಜಿ ಮೆಫೆಡ್ರೋನ್ ಸೇರಿದಂತೆ ನಿಷೇಧಿತ ಮಾದಕ ವಸ್ತುಗಳನ್ನು ಎನ್‌ಸಿಬಿ ನಾಶಪಡಿಸಿದೆ. ಈ ಸಂಬಂಧ 16 ಮಂದಿಯನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 16:17 IST
ಮುಂಬೈ: ಬೃಹತ್‌ ಪ್ರಮಾಣದ ಮಾದಕ ವಸ್ತು ನಾಶ

ಸ್ವಯಂಸೇವಕರ ಸಮರ್ಪಣೆಯೇ ಸಂಘದ ಶಕ್ತಿ: ಮೋಹನ್‌ ಭಾಗವತ್‌

RSS Ideology: ‘ಸ್ವಯಂಸೇವಕರ ಸಮರ್ಪಣೆ ಮತ್ತು ತ್ಯಾಗವೇ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಶಕ್ತಿ’ ಎಂದು ಮೋಹನ್‌ ಭಾಗವತ್ ಜೈಪುರದಲ್ಲಿ ನಡೆದ ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ಹೇಳಿ ಸಂಘದ ವಿಕಾಸದ ಹಿನ್ನಲೆ ವಿವರಿಸಿದರು.
Last Updated 16 ನವೆಂಬರ್ 2025, 15:58 IST
ಸ್ವಯಂಸೇವಕರ ಸಮರ್ಪಣೆಯೇ ಸಂಘದ ಶಕ್ತಿ: ಮೋಹನ್‌ ಭಾಗವತ್‌

ಕೇರಳ| ಎಸ್‌ಐಆರ್‌: ಬಿಎಲ್ಒಗಳ ಬಹಿಷ್ಕಾರ

Kerala BLO Protest: ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ ಕಾರ್ಯದ ಒತ್ತಡದ ವಿರುದ್ಧವಾಗಿ ಕೇರಳದಾದ್ಯಂತ ಬೂತ್‌ ಮಟ್ಟದ ಅಧಿಕಾರಿಗಳು ಸೋಮವಾರದಿಂದ ಬಹಿಷ್ಕಾರ ಹೂಡಲು ನಿರ್ಧರಿಸಿದ್ದಾರೆ ಎಂದು ಸರ್ಕಾರಿ ನೌಕರರ ಸಂಘಟನೆಗಳು ಪ್ರಕಟಿಸಿದೆ.
Last Updated 16 ನವೆಂಬರ್ 2025, 15:57 IST
ಕೇರಳ| ಎಸ್‌ಐಆರ್‌: ಬಿಎಲ್ಒಗಳ ಬಹಿಷ್ಕಾರ

Delhi Blast | ಉಮರ್‌ ನಬಿ ಜೊತೆ ಸೇರಿ ಸಂಚು: ಕಾಶ್ಮೀರ ನಿವಾಸಿ ಸೆರೆ

NIA Arrest: ದೆಹಲಿಯ ಕೆಂಪು ಕೋಟೆ ಸಂಭವಿಸಿದ ಕಾರು ಸ್ಫೋಟಕ್ಕೆ ಸಂಬಂಧಿಸಿ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು, ಕಾಶ್ಮೀರ ನಿವಾಸಿಯೊಬ್ಬನನ್ನು ಬಂಧಿಸಿದ್ದಾರೆ.
Last Updated 16 ನವೆಂಬರ್ 2025, 15:51 IST
Delhi Blast | ಉಮರ್‌ ನಬಿ ಜೊತೆ ಸೇರಿ ಸಂಚು: ಕಾಶ್ಮೀರ ನಿವಾಸಿ ಸೆರೆ

ಉತ್ತರಪ್ರದೇಶ: ಕಲ್ಲುಕ್ವಾರಿ ಕುಸಿದು ಮೂವರು ಸಾವು

Quarry Collapse India: ಉತ್ತರಪ್ರದೇಶದ ಸೋನ್‌ಭದ್ರ ಜಿಲ್ಲೆಯಲ್ಲಿ ಭಾನುವಾರ ಅಕ್ರಮ ಗಣಿಗಾರಿಕೆಯಲ್ಲಿ ತೊಡಗಿದ್ದ ವೇಳೆ ಕಲ್ಲಿನ ಕ್ವಾರಿ ಕುಸಿದು ಮೂವರು ಸಾವಿಗೀಡಾಗಿದ್ದು, ಹಲವರು ಅವಶೇಷಗಳ ಅಡಿಯಲ್ಲಿ ಸಿಲುಕಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 16 ನವೆಂಬರ್ 2025, 15:37 IST
ಉತ್ತರಪ್ರದೇಶ: ಕಲ್ಲುಕ್ವಾರಿ ಕುಸಿದು ಮೂವರು ಸಾವು

ನ.19 ಅಥವಾ 20ರಂದು ನಿತೀಶ್‌ ಪ್ರಮಾಣ: ಸಮಾರಂಭದಲ್ಲಿ ಮೋದಿ, ಶಾ ಭಾಗಿ ಸಾಧ್ಯತೆ

Bihar CM Swearing-In: ವಿಧಾನಸಭೆ ಚುನಾವಣೆಯಲ್ಲಿ ಎನ್‌ಡಿಎ ಪಾಳಯದ ಅಭೂತಪೂರ್ವ ಜಯದಿಂದ ಬೀಗುತ್ತಿರುವ ನಿತೀಶ್‌ ಕುಮಾರ್‌ ಕೆಲವೇ ದಿನಗಳಲ್ಲಿ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ.
Last Updated 16 ನವೆಂಬರ್ 2025, 15:32 IST
ನ.19 ಅಥವಾ 20ರಂದು ನಿತೀಶ್‌ ಪ್ರಮಾಣ: ಸಮಾರಂಭದಲ್ಲಿ ಮೋದಿ, ಶಾ ಭಾಗಿ ಸಾಧ್ಯತೆ
ADVERTISEMENT

ಮತ್ತೊಂದು ಚಂದ್ರಯಾನ, ಹಲವು ಉಡ್ಡಯನ: ಇಸ್ರೊ ಪಾಲಿಗೆ ಬಿಡುವಿರದ ಕಾರ್ಯಭಾರ

Space Exploration India: ತಂತ್ರಜ್ಞಾನ ಅಭಿವೃದ್ಧಿ, ಉಪಗ್ರಹ ಉಡ್ಡಯನ ಮತ್ತು ಚಂದ್ರಯಾನ–4 ಕಾರ್ಯಕ್ರಮದೊಂದಿಗೆ ಇಸ್ರೊ ಕಾರ್ಯಭಾರ ಹೆಚ್ಚಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಏಳು ಉಪಗ್ರಹಗಳ ಉಡ್ಡಯನಕ್ಕೆ ಸಜ್ಜಾಗಿದೆ ಎಂದು ಇಸ್ರೊ ಅಧ್ಯಕ್ಷ ವಿ.ನಾರಾಯಣನ್ ಹೇಳಿದ್ದಾರೆ.
Last Updated 16 ನವೆಂಬರ್ 2025, 15:27 IST
ಮತ್ತೊಂದು ಚಂದ್ರಯಾನ, ಹಲವು ಉಡ್ಡಯನ: ಇಸ್ರೊ ಪಾಲಿಗೆ ಬಿಡುವಿರದ ಕಾರ್ಯಭಾರ

ತಿದ್ದುಪಡಿಗೆ ವಿರೋಧ: ಪಾಕ್‌ ವಕೀಲರಿಂದ ಮುಷ್ಕರ

ಪಾಕಿಸ್ತಾನ ಸಂವಿಧಾನದ 27ನೇ ತಿದ್ದುಪಡಿಯನ್ನು ವಿರೋಧಿಸಿ ಇಲ್ಲಿನ ವಕೀಲರು ಮುಷ್ಕರ ನಡೆಸುವುದಾಗಿ ಭಾನುವಾರ ಘೋಷಿಸಿದ್ದಾರೆ.
Last Updated 16 ನವೆಂಬರ್ 2025, 15:10 IST
ತಿದ್ದುಪಡಿಗೆ ವಿರೋಧ: ಪಾಕ್‌ ವಕೀಲರಿಂದ ಮುಷ್ಕರ

Delhi Bast | 9 ಎಂಎಂ ಗುಂಡುಗಳು ಪತ್ತೆ: ಶಂಕಿತನಿಗೆ ಸೇರಿರುವ ಸಾಧ್ಯತೆ

Red Fort Blast: ಕೆಂಪುಕೋಟೆ ಬಳಿ ಕಾರು ಸ್ಫೋಟಗೊಂಡ ಸ್ಥಳದಿಂದ ವಶಪಡಿಸಿಕೊಂಡ ಮೂರು ಕಾರ್ಟ್ರಿಡ್ಜ್‌ಗಳನ್ನು ಭದ್ರತಾ ಸಂಸ್ಥೆಗಳು ಪರಿಶೀಲಿಸುತ್ತಿವೆ.ಮೂರು ಕಾರ್ಟ್ರಿಡ್ಜ್‌ಗಳ ಪೈಕಿ ಎರಡು ಜೀವಂತ ಗುಂಡುಗಳಾಗಿದ್ದು, ಒಂದು ಖಾಲಿ ಶೆಲ್‌ ಆಗಿದೆ ಎಂದು ಮೂಲಗಳು ತಿಳಿಸಿವೆ.
Last Updated 16 ನವೆಂಬರ್ 2025, 14:32 IST
Delhi Bast | 9 ಎಂಎಂ ಗುಂಡುಗಳು ಪತ್ತೆ: ಶಂಕಿತನಿಗೆ ಸೇರಿರುವ ಸಾಧ್ಯತೆ
ADVERTISEMENT
ADVERTISEMENT
ADVERTISEMENT