ಮಂಗಳವಾರ, 24 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಮೆಕ್ಸಿಕೊ | ಎಲ್‌ ಮೆಂಚೊ ವಿರುದ್ಧ ಕಾರ್ಯಾಚರಣೆ, ಹಿಂಸಾಚಾರ: 74 ಮಂದಿ ಹತ್ಯೆ

ಭದ್ರತಾ ಪಡೆಯ 27 ಯೋಧರು, 46 ಆರೋಪಿಗಳು, ನಾಗರಿಕರೊಬ್ಬರ ಸಾವು
Last Updated 24 ಫೆಬ್ರುವರಿ 2026, 14:26 IST
ಮೆಕ್ಸಿಕೊ | ಎಲ್‌ ಮೆಂಚೊ ವಿರುದ್ಧ ಕಾರ್ಯಾಚರಣೆ, ಹಿಂಸಾಚಾರ: 74 ಮಂದಿ ಹತ್ಯೆ

ಪಶ್ಚಿಮ ಬಂಗಾಳದ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ

Bomb Threat: ಪಶ್ಚಿಮ ಬಂಗಾಳದ ಹಲವಾರು ನ್ಯಾಯಾಲಯಗಳಿಗೆ ಬಾಂಬ್ ಬೆದರಿಕೆ ಬಂದ ಕಾರಣ ನ್ಯಾಯಾಲಯಗಳ ಆವರಣದಲ್ಲಿ ಶೋಧ ಕಾರ್ಯಾಚರಣೆ ಮತ್ತು ಸಿಬ್ಬಂದಿಯ ಸ್ಥಳಾಂತರ ಮಾಡಲಾಯಿತು. ಇದರಿಂದಾಗಿ ಮಂಗಳವಾರ ನ್ಯಾಯಾಂಗದ ಕಲಾಪದಲ್ಲಿ ವ್ಯತ್ಯಯವಾಯಿತು ಎಂದು ತಿಳಿಸಿದ್ದಾರೆ.
Last Updated 24 ಫೆಬ್ರುವರಿ 2026, 14:25 IST
ಪಶ್ಚಿಮ ಬಂಗಾಳದ ಕೋರ್ಟ್‌ಗಳಿಗೆ ಬಾಂಬ್ ಬೆದರಿಕೆ

ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಮಣಿಪುರ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್

Manipur Peace: ಮಣಿಪುರ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸೋಮವಾರ ಭೇಟಿ ಮಾಡಿದರು. ಅವರೊಂದಿಗೆ ಉಪ ಮುಖ್ಯಮಂತ್ರಿಗಳಾದ ಎಲ್‌. ದಿಖೂ, ನೆಮ್ಚಾ ಕಿಪ್ಗೆನ್ ಅವರು ಇದ್ದರು.
Last Updated 24 ಫೆಬ್ರುವರಿ 2026, 14:23 IST
ಪ್ರಧಾನಿ ನರೇಂದ್ರ ಮೋದಿ ಭೇಟಿ ಮಾಡಿದ ಮಣಿಪುರ ಮುಖ್ಯಮಂತ್ರಿ ವೈ. ಖೇಮಚಂದ್ ಸಿಂಗ್

ಬಂದೂಕು, ಗುಂಡುಗಳಿಂದ ರಾಜ್ಯ ಆಳುತ್ತಿರುವ ನಿತೀಶ್‌: ವಿರೋಧ ಪಕ್ಷದ ಸದಸ್ಯರ ಆರೋಪ

Bihar Assembly: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ನೇತೃತ್ವದ ಸರ್ಕಾರವು ಬಂದೂಕು ಮತ್ತು ಗುಂಡುಗಳ ಸಹಾಯದಿಂದ ರಾಜ್ಯವನ್ನು ಆಳುತ್ತಿದೆ ಎಂದು ಆರೋಪಿಸಿ ವಿರೋಧ ಪಕ್ಷದ ಸದಸ್ಯರು ವಿಧಾನಸಭೆಯಲ್ಲಿ ಮಂಗಳವಾರ ಗದ್ದಲ ಎಬ್ಬಿಸಿದರು.
Last Updated 24 ಫೆಬ್ರುವರಿ 2026, 14:20 IST
ಬಂದೂಕು, ಗುಂಡುಗಳಿಂದ ರಾಜ್ಯ ಆಳುತ್ತಿರುವ ನಿತೀಶ್‌: ವಿರೋಧ ಪಕ್ಷದ ಸದಸ್ಯರ ಆರೋಪ

ಎ.ಐ ಶೃಂಗಸಭೆ ವೇಳೆ ‘ಕೈ’ ಕಾರ್ಯಕರ್ತರ ಪ್ರತಿಭಟನೆಗೆ ಖಂಡನೆ: ನಿರ್ಣಯ ಅಂಗೀಕಾರ

ಸಂಸದೀಯ ಸಮಿತಿ ನಡೆಗೆ ವಿಪಕ್ಷಗಳ ಸಂಸದರ ವಿರೋಧ
Last Updated 24 ಫೆಬ್ರುವರಿ 2026, 14:18 IST
ಎ.ಐ ಶೃಂಗಸಭೆ ವೇಳೆ ‘ಕೈ’ ಕಾರ್ಯಕರ್ತರ ಪ್ರತಿಭಟನೆಗೆ ಖಂಡನೆ: ನಿರ್ಣಯ ಅಂಗೀಕಾರ

ನವ ಕೇರಳ ನಾಗರಿಕ ಪ್ರತಿಕ್ರಿಯೆ ಕಾರ್ಯಕ್ರಮ: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

Nav Kerala Program: ಸರ್ಕಾರದ ಕಾರ್ಯಕ್ರಮಗಳ ಕುರಿತು ಜಾಗೃತಿ ಹಾಗೂ ಜನಾಭಿಪ್ರಾಯ ಪಡೆಯಲು ಪಿಣರಾಯಿ ವಿಜಯನ್‌ ನೇತೃತ್ವದ ಎಲ್‌ಡಿಎಫ್‌ ಸರ್ಕಾರ ನಡೆಸಲು ಉದ್ದೇಶಿಸಿದ್ದ ‘ನವ ಕೇರಳ ನಾಗರಿಕ ಪ್ರತಿಕ್ರಿಯೆ ಕಾರ್ಯಕ್ರಮ’ಕ್ಕೆ ತಡೆ ನೀಡಿ ಕೇರಳ ಹೈಕೋರ್ಟ್‌ ನೀಡಿದ್ದ ಆದೇಶಕ್ಕೆ ಸುಪ್ರೀಂ ಕೋರ್ಟ್‌ ತಡೆ ನೀಡಿದೆ
Last Updated 24 ಫೆಬ್ರುವರಿ 2026, 14:15 IST
ನವ ಕೇರಳ ನಾಗರಿಕ ಪ್ರತಿಕ್ರಿಯೆ ಕಾರ್ಯಕ್ರಮ: ಹೈಕೋರ್ಟ್‌ ಆದೇಶಕ್ಕೆ ಸುಪ್ರೀಂ ತಡೆ

ನೀಟ್‌ ಪಾಸ್‌ ಆಗುವಂತೆ ಒತ್ತಡ:  ತಂದೆ ಕೊಂದು, ದೇಹ ತುಂಡರಿಸಿದ ಪುತ್ರ

Father Murdered: ನೀಟ್‌ ಪರೀಕ್ಷೆಯಲ್ಲಿ ಉತ್ತೀರ್ಣನಾಗುವಂತೆ ಒತ್ತಡ ಹೇರಿದ್ದಕ್ಕೆ 21 ವರ್ಷದ ಯುವಕನೊಬ್ಬ ತನ್ನ ತಂದೆಯನ್ನೇ ಕೊಂದು, ಮೃತದೇಹವನ್ನು ತುಂಡರಿಸಿದ ಭೀಕರ ಘಟನೆ ಉತ್ತರಪ್ರದೇಶದ ಆಶಿಯಾನಾ ಎಂಬಲ್ಲಿ ನಡೆದಿದೆ.
Last Updated 24 ಫೆಬ್ರುವರಿ 2026, 14:10 IST
ನೀಟ್‌ ಪಾಸ್‌ ಆಗುವಂತೆ ಒತ್ತಡ: 
ತಂದೆ ಕೊಂದು, ದೇಹ ತುಂಡರಿಸಿದ ಪುತ್ರ
ADVERTISEMENT

ರಷ್ಯಾ–ಉಕ್ರೇನ್‌ ಯುದ್ಧಕ್ಕೆ 4 ವರ್ಷ: ಪುಟಿನ್‌ ಗೆದ್ದಿಲ್ಲ ಎಂದ ಝೆಲೆನ್‌ಸ್ಕಿ

Russia Ukraine War: ರಷ್ಯಾ–ಉಕ್ರೇನ್‌ ಯುದ್ಧಕ್ಕೆ ನಾಲ್ಕು ವರ್ಷ ಪೂರ್ತಿಯಾದ ಹಿನ್ನೆಲೆಯಲ್ಲಿ, ಪುಟಿನ್‌ ಯುದ್ಧದಲ್ಲಿ ಗೆದ್ದಿಲ್ಲ ಹಾಗೂ ಉಕ್ರೇನ್‌ ಸ್ವಾತಂತ್ರ್ಯ ಕುಗ್ಗಿಲ್ಲ ಎಂದು ಝೆಲೆನ್‌ಸ್ಕಿ ಹೇಳಿದ್ದಾರೆ.
Last Updated 24 ಫೆಬ್ರುವರಿ 2026, 13:59 IST
ರಷ್ಯಾ–ಉಕ್ರೇನ್‌ ಯುದ್ಧಕ್ಕೆ 4 ವರ್ಷ: ಪುಟಿನ್‌ ಗೆದ್ದಿಲ್ಲ ಎಂದ ಝೆಲೆನ್‌ಸ್ಕಿ

ಕಾಂಗ್ರೆಸ್‌ ಶಾಸಕ ಸಾಜಿದ್‌ಗೆ ಬಿಷ್ಣೋಯಿ ಸಹಚರರಿಂದ ಬೆದರಿಕೆ

ಕಾಂಗ್ರೆಸ್‌ ಶಾಸಕ ಸಾಜಿದ್‌ ಖಾನ್‌ ಪಠಾಣ್‌ ಅವರಿಗೆ ಬಿಷ್ಣೋಯಿ ಗ್ಯಾಂಗ್‌ನ ಸಹಚರರು ಜೀವ ಬೆದರಿಕೆ ಒಡ್ಡಿದ್ದಾರೆ. ಅಲ್ಲದೇ ₹10 ಕೋಟಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್‌ನ ಹಿರಿಯ ನಾಯಕ ವಿಜಯ್‌ ವಡೆಟ್ಟೀವಾರ್‌ ಅವರು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಹೇಳಿದ್ದಾರೆ.
Last Updated 24 ಫೆಬ್ರುವರಿ 2026, 13:55 IST
ಕಾಂಗ್ರೆಸ್‌ ಶಾಸಕ ಸಾಜಿದ್‌ಗೆ ಬಿಷ್ಣೋಯಿ ಸಹಚರರಿಂದ ಬೆದರಿಕೆ

ಅಧಿಕಾರಿಗಳಿಗೆ 2009ರಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಬಂದಿದ್ದು 2021ಕ್ಕೆ:ಫಡಣವೀಸ್

ಅಧಿಕಾರಿಗಳು ಜನಸಾಮಾನ್ಯರ ಕುಂದು ಕೊರತೆಗಳಿಗೆ ನಿಧಾನವಾಗಿ ಪ್ರತಿಕ್ರಿಯಿಸುವುದು ಸರ್ವೇ ಸಾಮಾನ್ಯ. ಅದರೆ, ಅಧಿಕಾರದಲ್ಲಿರುವ ಶಾಸಕರ ಪ್ರಶ್ನೆಗಳಿಗೂ ಕೂಡ, ಅವರು ನಿರಾಸಕ್ತಿ ತೋರಿಸುತ್ತಿದ್ದಾರೆ ಎಂದು ಮಹಾರಾಷ್ಟ್ರ ವಿಧಾನಸಭೆಯಲ್ಲಿ ಮಂಗಳವಾರ ಚರ್ಚೆಯಾಗಿದೆ.
Last Updated 24 ಫೆಬ್ರುವರಿ 2026, 13:43 IST
ಅಧಿಕಾರಿಗಳಿಗೆ 2009ರಲ್ಲಿ ಕೇಳಿದ ಪ್ರಶ್ನೆಗೆ ಉತ್ತರ ಬಂದಿದ್ದು 2021ಕ್ಕೆ:ಫಡಣವೀಸ್
ADVERTISEMENT
ADVERTISEMENT
ADVERTISEMENT