ಶನಿವಾರ, 5 ಜುಲೈ 2025
×
ADVERTISEMENT

ಸುದ್ದಿ

ADVERTISEMENT

ಅಸ್ಸಾಂ | ಪತ್ರಕರ್ತನ ಮೇಲೆ ಗುಂಪು ದಾಳಿ; ವಾರದೊಳಗೆ ಎರಡನೇ ಘಟನೆ

Journalist Attack Assam: ಪತ್ರಕರ್ತ ಮಧುರ್ಜ್ಯ ಸೈಕಿಯಾ ಮೇಲೆ 25 ಜನರ ಗುಂಪು ದಾಳಿ ನಡೆಸಿದ್ದು, ಈ ಹಿಂದೆ ಬಿಮಲ್‌ಜ್ಯೂತಿ ನಾಥ್‌ರ ಮೇಲೆಯೂ ಹಲ್ಲೆ ನಡೆದಿದೆ.
Last Updated 5 ಜುಲೈ 2025, 16:15 IST
ಅಸ್ಸಾಂ | ಪತ್ರಕರ್ತನ ಮೇಲೆ ಗುಂಪು ದಾಳಿ; ವಾರದೊಳಗೆ ಎರಡನೇ ಘಟನೆ

ಕಾವಡ್‌ ಯಾತ್ರೆ: ಹೆಸರು ಪತ್ತೆಗೆ ಕ್ಯೂಆರ್‌ ಕೋಡ್‌

kanwar Yatra: ಕಾವಡ್‌ ಯಾತ್ರಾ ಮಾರ್ಗದಲ್ಲಿರುವ ಹೋಟೆಲ್‌ಗಳು, ತಿಂಡಿ–ತಿನಿಸು ಮಳಿಗೆಗಳ ಮಾಲೀಕರ ಹೆಸರುಗಳನ್ನು ತಿಳಿಯಲು ಅಂಗಡಿಗಳ ಮೇಲೆ ಅಂಟಿಸಿರುವ ಕ್ಯೂಆರ್‌ ಕೋಡ್‌ಗಳನ್ನು ಸ್ಕ್ಯಾನ್‌ ಮಾಡುವಂತೆ ಯಾತ್ರಾರ್ಥಿಗಳಿಗೆ ಉತ್ತರ ‍ಪ್ರದೇಶ ಸರ್ಕಾರ ನಿರ್ದೇಶನ ನೀಡಿದೆ.
Last Updated 5 ಜುಲೈ 2025, 16:11 IST
ಕಾವಡ್‌ ಯಾತ್ರೆ: ಹೆಸರು ಪತ್ತೆಗೆ ಕ್ಯೂಆರ್‌ ಕೋಡ್‌

ಮಹಿಳೆ ಸಾವು: ಆರೋಗ್ಯ ಸಚಿವೆ ರಾಜೀನಾಮೆಗೆ ರಾಜ್ಯವ್ಯಾಪಿ ಪ್ರತಿಭಟನೆ

Veena George Resignation: ಕೊಟ್ಟಾಯಂ ವೈದ್ಯಕೀಯ ಕಾಲೇಜಿನಲ್ಲಿ ಮಹಿಳೆ ಸಾವು ಹಿನ್ನೆಲೆಯಲ್ಲಿ ಯುಡಿಎಫ್‌, ಬಿಜೆಪಿ ನೇತೃತ್ವದಲ್ಲಿ ಕೇರಳದಾದ್ಯಂತ ಪ್ರತಿಭಟನೆ
Last Updated 5 ಜುಲೈ 2025, 16:10 IST
ಮಹಿಳೆ ಸಾವು: ಆರೋಗ್ಯ ಸಚಿವೆ ರಾಜೀನಾಮೆಗೆ ರಾಜ್ಯವ್ಯಾಪಿ ಪ್ರತಿಭಟನೆ

ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಆರೋಪಿಯ ಸಹೋದರನ ಹತ್ಯೆ

Sidhu Moosewala Murder Case: ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆಯಲ್ಲಿ ಭಾಗಿಯಾದ ಶೂಟರ್‌ಗಳಲ್ಲಿ ಒಬ್ಬನಾದ ಗ್ಯಾಂಗ್‌ಸ್ಟರ್ ಜಗರೂಪ್ ಸಿಂಗ್ ರೂಪಾ ಎಂಬಾತನ ತಮ್ಮ ಜುಗ್‌ರಾಜ್ ಸಿಂಗ್‌ (26) ಅವರನ್ನು ಮೂವರು ಅಪರಿಚಿತ ದುಷ್ಕರ್ಮಿಗಳು ಶನಿವಾರ ಹತ್ಯೆ ಮಾಡಿದ್ದಾರೆ.
Last Updated 5 ಜುಲೈ 2025, 16:08 IST
ಪಂಜಾಬಿ ಗಾಯಕ ಸಿಧು ಮೂಸೆವಾಲಾ ಹತ್ಯೆ ಆರೋಪಿಯ ಸಹೋದರನ ಹತ್ಯೆ

ಅಮೆರಿಕಕ್ಕೆ ಮಾನವ ಕಳ್ಳಸಾಗಾಣಿಕೆ: ಇಬ್ಬರ ಬಂಧನ

Human trafficking case: ಅಕ್ರಮ (ಡಂಕಿ) ಮಾರ್ಗಗಳ ಮೂಲಕ ಅಮೆರಿಕಕ್ಕೆ ಮಾನವ ಕಳ್ಳಸಾಗಣೆ ಮಾಡುತ್ತಿದ್ದ ಆರೋಪದ ಅಡಿ ಇಬ್ಬರನ್ನು ಎನ್‌ಐಎ ಬಂಧಿಸಿದೆ.
Last Updated 5 ಜುಲೈ 2025, 16:06 IST
ಅಮೆರಿಕಕ್ಕೆ ಮಾನವ ಕಳ್ಳಸಾಗಾಣಿಕೆ: ಇಬ್ಬರ ಬಂಧನ

ರಾಜಕೀಯ ಪಕ್ಷಗಳೊಂದಿಗೆ 5 ಸಾವಿರ ಸಭೆ ನಡೆಸಲಾಗಿದೆ: ಜ್ಞಾನೇಶ್ ಕುಮಾರ್

Election Commission: ಚುನಾವಣಾ ಆಯೋಗವು ರಾಜಕೀಯ ಪಕ್ಷಗಳೊಂದಿಗೆ ನಿಯಮಿತ ಸಂವಾದವನ್ನು ನಡೆಸುತ್ತಿದೆ ಎಂದು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಶನಿವಾರ ಪ್ರತಿಪಾದಿಸಿದರು. ಕಳೆದ ನಾಲ್ಕು ತಿಂಗಳಲ್ಲಿ ಇಂತಹ 5,000 ಸಭೆಗಳನ್ನು ನಡೆಸಲಾಗಿದೆ ಎಂದು ಅವರು ಹೇಳಿದ್ದಾರೆ.‌
Last Updated 5 ಜುಲೈ 2025, 16:04 IST
ರಾಜಕೀಯ ಪಕ್ಷಗಳೊಂದಿಗೆ 5 ಸಾವಿರ ಸಭೆ ನಡೆಸಲಾಗಿದೆ: ಜ್ಞಾನೇಶ್ ಕುಮಾರ್

ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿ ಭಾರತ-ಅಮೆರಿಕ ನಡುವೆ ಒಪ್ಪಂದ: ಪಿಯೂಷ್

India US Trade agreement: ‌ಭಾರತವು ಗಡುವಿನ ಆಧಾರದಲ್ಲಿ ಒಪ್ಪಂದ ಮಾಡಿಕೊಳ್ಳುವುದಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಳನ್ನು ಗಮನದಲ್ಲಿಟ್ಟುಕೊಂಡು ಭಾರತ-ಅಮೆರಿಕ ನಡುವಿನ ವ್ಯಾಪಾರ ಒಪ್ಪಂದದ ಬಗ್ಗೆ ಚರ್ಚೆಗಳು ನಡೆಯುತ್ತವೆ ಎಂದು ಕೇಂದ್ರ ವಾಣಿಜ್ಯ ಸಚಿವ ಪಿಯೂಷ್ ಗೋಯೆಲ್ ಸ್ಪಷ್ಟಪಡಿಸಿದರು.
Last Updated 5 ಜುಲೈ 2025, 16:01 IST
ರಾಷ್ಟ್ರೀಯ ಹಿತಾಸಕ್ತಿ ಗಮನದಲ್ಲಿರಿಸಿ ಭಾರತ-ಅಮೆರಿಕ ನಡುವೆ ಒಪ್ಪಂದ: ಪಿಯೂಷ್
ADVERTISEMENT

ನಿಫಾ: ಕೇರಳಕ್ಕೆ ಕೇಂದ್ರದಿಂದ ತಂಡ ರವಾನೆ ಸಾಧ್ಯತೆ

Nipah Virus: ಸಾರ್ವಜನಿಕ ಆರೋಗ್ಯ ನಿಯಮಗಳನ್ನು ವ್ಯವಸ್ಥಿತವಾಗಿ ಜಾರಿಗೊಳಿಸಲು ಕೇರಳ ಸರ್ಕಾರಕ್ಕೆ ಸಹಾಯ ಒದಗಿಸುವ ನಿಟ್ಟಿನಲ್ಲಿ ರಾಷ್ಟ್ರೀಯ ಜಂಟಿ ‍ಪ್ರತಿಸ್ಪಂದನ ತಂಡವನ್ನು ಕೇರಳಕ್ಕೆ ಕಳುಹಿಸಲು ಕೇಂದ್ರ ಸರ್ಕಾರ ಚಿಂತನೆ ನಡೆಸಿದೆ.
Last Updated 5 ಜುಲೈ 2025, 16:00 IST
ನಿಫಾ: ಕೇರಳಕ್ಕೆ ಕೇಂದ್ರದಿಂದ ತಂಡ ರವಾನೆ ಸಾಧ್ಯತೆ

ಬಿಹಾರ | ಮತದಾರರ ಪಟ್ಟಿ ಪರಿಶೀಲನೆ: ಸುಪ್ರೀಂಕೋರ್ಟ್ ಮೊರೆಹೋದ ಎಡಿಆರ್‌

Voter Rights India: ಬಿಹಾರ ಮತದಾರರ ಪಟ್ಟಿಯ ವಿಶೇಷ ಪರಿಶೀಲನೆಗೆ ನೀಡಿದ ಚುನಾವಣಾ ಆಯೋಗದ ನಿರ್ದೇಶನ ಪ್ರಶ್ನಿಸಿ ಎಡಿಆರ್ ಸಂಸ್ಥೆ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.
Last Updated 5 ಜುಲೈ 2025, 16:00 IST
ಬಿಹಾರ | ಮತದಾರರ ಪಟ್ಟಿ ಪರಿಶೀಲನೆ: ಸುಪ್ರೀಂಕೋರ್ಟ್ ಮೊರೆಹೋದ ಎಡಿಆರ್‌

ಅತ್ಯಾಚಾರ ಪ್ರಕರಣ: ಲಂಡನ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಜೀವಾವಧಿ ಶಿಕ್ಷೆ

Rape Case: ಬಾಲಕಿ ಮೇಲೆ ಅತ್ಯಾಚಾರ ಎಸಗಿದ ಆರೋಪದಡಿ ಭಾರತೀಯ ಮೂಲದ ನವರೂಪ್‌ ಸಿಂಗ್‌ ಎಂಬಾತನಿಗೆ ಲಂಡನ್‌ ಕೋರ್ಟ್‌ ಶುಕ್ರವಾರ ಜೀವಾವಧಿ ಶಿಕ್ಷೆ ವಿಧಿಸಿದೆ.
Last Updated 5 ಜುಲೈ 2025, 15:58 IST
ಅತ್ಯಾಚಾರ ಪ್ರಕರಣ: ಲಂಡನ್‌ನಲ್ಲಿ ಭಾರತೀಯ ಮೂಲದ ವ್ಯಕ್ತಿಗೆ ಜೀವಾವಧಿ ಶಿಕ್ಷೆ
ADVERTISEMENT
ADVERTISEMENT
ADVERTISEMENT