ಬುಧವಾರ, 10 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ದೀಪಾವಳಿ ಈಗ ಯುನೆಸ್ಕೊ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ

Diwali UNESCO: ಹಿಂದೂಗಳು ಪ್ರಮುಖ ಹಬ್ಬಗಳಲ್ಲಿ ಬೆಳಕಿನ ಹಬ್ಬವಾದ ದೀಪಾವಳಿಯು ಜಗತ್ತಿನಲ್ಲೇ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ ಎಂದು ಯುನೆಸ್ಕೊ ಸಾರಿದೆ.
Last Updated 10 ಡಿಸೆಂಬರ್ 2025, 10:13 IST
ದೀಪಾವಳಿ ಈಗ ಯುನೆಸ್ಕೊ ಮಾನವೀಯತೆಯ ಅಮೂರ್ತ ಸಾಂಸ್ಕೃತಿಕ ಪರಂಪರೆ ಸಾರುವ ಹಬ್ಬ

ತಿರುಪತಿಗೆ ರೇಷ್ಮೆ ಬದಲು ಪಾಲಿಸ್ಟರ್ ಶಲ್ಯ ಸರಬರಾಜು: ಬೃಹತ್ ಹಗರಣ ಬಯಲು

TTD Shawl Fraud: ಹೈದರಾಬಾದ್: ಆಂಧ್ರಪ್ರದೇಶದ ಪ್ರಸಿದ್ಧ ತಿರುಪತಿ ತಿರುಮಲ ದೇವಸ್ಥಾನಕ್ಕೆ ರೇಷ್ಮೆ ಶಲ್ಯದ ಹೆಸರಿನಲ್ಲಿ ಪಾಲಿಸ್ಟರ್ ಶಲ್ಯಗಳನ್ನು ಪೂರೈಕೆ ಮಾಡಿರುವ ₹54 ಕೋಟಿಯ ಹಗರಣ ಬೆಳಕಿಗೆ ಬಂದಿದೆ. 2015ರಿಂದ 2025ರವರೆಗೆ ಈ ಹಗರಣ ನಡೆದಿದ್ದು, ದೇವಸ್ಥಾನದ ಆಡಳಿತವನ್ನು ನಿರ್ವಹಿಸುವ ತಿರುಮಲ
Last Updated 10 ಡಿಸೆಂಬರ್ 2025, 9:59 IST
ತಿರುಪತಿಗೆ ರೇಷ್ಮೆ ಬದಲು ಪಾಲಿಸ್ಟರ್ ಶಲ್ಯ ಸರಬರಾಜು: ಬೃಹತ್ ಹಗರಣ ಬಯಲು

ಲೈಂಗಿಕ ದೌರ್ಜನ್ಯ: 2ನೇ ಪ್ರಕರಣದಲ್ಲಿ ರಾಹುಲ್‌ಗೆ ನಿರೀಕ್ಷಣಾ ಜಾಮೀನು

Kerala Congress MLA: ಕೇರಳದ ಪಾಲಕ್ಕಾಡ್‌ ಉಚ್ಚಾಟಿತ ಕೇರಳ ಶಾಸಕ ರಾಹುಲ್ ಮಾಂಕೂಟತ್ತಿಲ್ ವಿರುದ್ಧ ಧಾಖಲಾಗಿದ್ದ ಎರಡನೇ ಪ್ರಕರಣದಲ್ಲಿ ಬುಧವಾರ ನಿರೀಕ್ಷಣಾ ಜಾಮೀನು ಸಿಕ್ಕಿದೆ.
Last Updated 10 ಡಿಸೆಂಬರ್ 2025, 9:47 IST
ಲೈಂಗಿಕ ದೌರ್ಜನ್ಯ: 2ನೇ ಪ್ರಕರಣದಲ್ಲಿ ರಾಹುಲ್‌ಗೆ ನಿರೀಕ್ಷಣಾ ಜಾಮೀನು

10ನೇ ದಿನಕ್ಕೆ ಕಾಲಿಟ್ಟ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು

Flight Cancellation: ನವದೆಹಲಿ: ಇಂಡಿಗೊ ವಿಮಾನಗಳ ಸಂಚಾರದಲ್ಲಿ ಉಂಟಾಗಿರುವ ವ್ಯತ್ಯಯವು ಇಂದು ಬುಧವಾರ 10ನೇ ದಿನಕ್ಕೆ ಕಾಲಿಟ್ಟಿದೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬರಬೇಕಿದ್ದ ಮತ್ತು ಹೊರಡಬೇಕಿದ್ದ 61 ವಿಮಾನಗಳ ಹಾರಾಟ ರದ್ದಾಗಿದೆ
Last Updated 10 ಡಿಸೆಂಬರ್ 2025, 9:32 IST
10ನೇ ದಿನಕ್ಕೆ ಕಾಲಿಟ್ಟ ಇಂಡಿಗೊ ಬಿಕ್ಕಟ್ಟು: ಬೆಂಗಳೂರಲ್ಲಿ 61ವಿಮಾನ ಹಾರಾಟ ರದ್ದು

ಇಂದು ವಿಶ್ವ ಮಾನವ ಹಕ್ಕುಗಳ ದಿನ: ಈ ದಿನದ ಇತಿಹಾಸ, ಮಹತ್ವ ಹೀಗಿದೆ..

Human Rights Day 2025: ಪ್ರತಿ ವರ್ಷ ಡಿಸೆಂಬರ್ 10ರಂದು 'ವಿಶ್ವ ಮಾನವ ಹಕ್ಕುಗಳ ದಿನ'ವನ್ನು ಆಚರಿಸಲಾಗುತ್ತದೆ. ಈ ದಿನದ ಇತಿಹಾಸ, ಉದ್ದೇಶ ಹಾಗೂ ಮಹತ್ವ ಕುರಿತ ಸಂಪೂರ್ಣ ಮಾಹಿತಿ ಇಲ್ಲಿದೆ.
Last Updated 10 ಡಿಸೆಂಬರ್ 2025, 7:43 IST
ಇಂದು ವಿಶ್ವ ಮಾನವ ಹಕ್ಕುಗಳ ದಿನ: ಈ ದಿನದ ಇತಿಹಾಸ, ಮಹತ್ವ ಹೀಗಿದೆ..

‘ಸಾವರ್ಕರ್’ ಪ್ರಶಸ್ತಿಗೆ ಶಶಿ ತರೂರ್‌ ಆಯ್ಕೆ: ಕಾಂಗ್ರೆಸ್ ಕಿಡಿ

ಸಂಸದ ಶಶಿ ತರೂರ್ ಸೇರಿದಂತೆ ಪಕ್ಷದ ಯಾವ ಸದಸ್ಯರು ವೀರ ಸಾವರ್ಕರ್ ಅವರ ಹೆಸರಿನಲ್ಲಿ ನೀಡುವ ಯಾವುದೇ ಪ್ರಶಸ್ತಿಯನ್ನು ಸ್ವೀಕರಿಸಬಾರದು ಎಂದು ಕಾಂಗ್ರೆಸ್‌ ಮುಖಂಡ ಕೆ. ಮುರಳೀಧರನ್‌ ಬುಧವಾರ ಹೇಳಿದ್ದಾರೆ.
Last Updated 10 ಡಿಸೆಂಬರ್ 2025, 7:08 IST
‘ಸಾವರ್ಕರ್’ ಪ್ರಶಸ್ತಿಗೆ ಶಶಿ ತರೂರ್‌ ಆಯ್ಕೆ: ಕಾಂಗ್ರೆಸ್ ಕಿಡಿ

ಕೇಂದ್ರ ಸಚಿವ ಸುರೇಶ್ ಗೋಪಿಗೆ ಎರಡು ಕಡೆ ಮತದಾನದ ಹಕ್ಕು: ಸಿಪಿಐ ನಾಯಕ ಆರೋಪ

Election Commission Kerala:ಕೇಂದ್ರ ಸಚಿವ ಸುರೇಶ್ ಗೋಪಿ ಅವರಿಗೆ ಎರಡೆರಡು ಕಡೆ ಮತದಾನದ ಹಕ್ಕು ಇದೆ ಎಂದು ಸಿಪಿಐ ನಾಯಕ ವಿ.ಎಸ್. ಸುನಿಲ್ ಕುಮಾರ್ ಆರೋಪಿಸಿದ್ದಾರೆ.
Last Updated 10 ಡಿಸೆಂಬರ್ 2025, 6:36 IST
ಕೇಂದ್ರ ಸಚಿವ ಸುರೇಶ್ ಗೋಪಿಗೆ ಎರಡು ಕಡೆ ಮತದಾನದ ಹಕ್ಕು: ಸಿಪಿಐ ನಾಯಕ ಆರೋಪ
ADVERTISEMENT

ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇನೆ: ಸುಮಾರು 70ನೇ ಸಲ ಟ್ರಂಪ್ ಪುನರುಚ್ಚಾರ

Donald Trump Statement: ಭಾರತ ಮತ್ತು ಪಾಕಿಸ್ತಾನ ನಡುವಣ ಯುದ್ಧ ನಿಲ್ಲಿಸಿದ್ದೇನೆ ಎಂದು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಪುನರುಚ್ಚರಿಸಿದ್ದಾರೆ.
Last Updated 10 ಡಿಸೆಂಬರ್ 2025, 5:37 IST
ಭಾರತ-ಪಾಕ್ ಯುದ್ಧ ನಿಲ್ಲಿಸಿದ್ದೇನೆ: ಸುಮಾರು 70ನೇ ಸಲ ಟ್ರಂಪ್ ಪುನರುಚ್ಚಾರ

Goa Nightclub Fire: ನೈಟ್‌ಕ್ಲಬ್ ಮಾಲೀಕ ಅಜಯ್ ಗುಪ್ತಾ ದೆಹಲಿಯಲ್ಲಿ ವಶಕ್ಕೆ

Ajay Gupta Arrest: ಗೋವಾ ನೈಟ್‌ಕ್ಲಬ್‌ ಬೆಂಕಿ ಅವಘಡ ಪ್ರಕರಣದಲ್ಲಿ ನಾಲ್ವರು ಮಾಲೀಕರಲ್ಲಿ ಒಬ್ಬರಾದ ಅಜಯ್ ಗುಪ್ತಾ ಅವರನ್ನು ದೆಹಲಿಯಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.
Last Updated 10 ಡಿಸೆಂಬರ್ 2025, 4:29 IST
Goa Nightclub Fire: ನೈಟ್‌ಕ್ಲಬ್ ಮಾಲೀಕ ಅಜಯ್ ಗುಪ್ತಾ ದೆಹಲಿಯಲ್ಲಿ ವಶಕ್ಕೆ

ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು

‘ಇಂಡಿಗೊ ವಿಮಾನಯಾನ ಸಂಸ್ಥೆಯು ತನ್ನ ಒಟ್ಟು ವಿಮಾನಗಳ ಹಾರಾಟಗಳಲ್ಲಿ ಶೇ 10ರಷ್ಟು ಹಾರಾಟವನ್ನು ಕಡಿತ ಮಾಡಬೇಕು ಎಂದು ಕೇಂದ್ರ ವಿಮಾನಯಾನ ಸಚಿವ ಕೆ.ರಾಮಮೋಹನ್‌ ನಾಯ್ಡು ಅವರು ಮಂಗಳವಾರ ಸೂಚಿಸಿದರು.
Last Updated 10 ಡಿಸೆಂಬರ್ 2025, 0:01 IST
ಇಂಡಿಗೊ ವಿಮಾನಗಳ ಹಾರಾಟ; ಶೇ 10 ಕಡಿತ: ಸಚಿವ ಕೆ.ರಾಮಮೋಹನ್‌ ನಾಯ್ಡು
ADVERTISEMENT
ADVERTISEMENT
ADVERTISEMENT