ಬುಧವಾರ, 17 ಸೆಪ್ಟೆಂಬರ್ 2025
×
ADVERTISEMENT

ಸುದ್ದಿ

ADVERTISEMENT

EVM ಮತಪತ್ರಗಳಲ್ಲಿ ಅಭ್ಯರ್ಥಿಗಳ ಕಲರ್ ಫೋಟೊ: ಚುನಾವಣಾ ಆಯೋಗದ ಹೊಸ ಬದಲಾವಣೆ

EVM Ballot Design: ಭಾರತೀಯ ಚುನಾವಣಾ ಆಯೋಗ ಮತಪತ್ರಗಳ ವಿನ್ಯಾಸ ಮತ್ತು ಮುದ್ರಣದಲ್ಲಿ ಬದಲಾವಣೆ ಮಾಡುವುದಾಗಿ ಘೋಷಿಸಿದೆ. ಅಭ್ಯರ್ಥಿಗಳ ಫೋಟೊ, ದೊಡ್ಡ ಅಕ್ಷರ ಗಾತ್ರ ಮತ್ತು ಗುಲಾಬಿ ಬಣ್ಣದ ಪೇಪರ್‌ ಬಳಕೆಯೊಂದಿಗೆ ಬದಲಾವಣೆ ಬಿಹಾರ ಚುನಾವಣೆಯಿಂದ ಜಾರಿಗೆ ಬರಲಿದೆ.
Last Updated 17 ಸೆಪ್ಟೆಂಬರ್ 2025, 13:12 IST
EVM ಮತಪತ್ರಗಳಲ್ಲಿ ಅಭ್ಯರ್ಥಿಗಳ ಕಲರ್ ಫೋಟೊ: ಚುನಾವಣಾ ಆಯೋಗದ ಹೊಸ ಬದಲಾವಣೆ

ಮುಂಬೈ, ಸಂಸತ್ ಮೇಲಿನ ದಾಳಿ ಸೂತ್ರಧಾರಿ ಮಸೂದ್ ಅಜರ್: ಉಗ್ರ ಇಲ್ಯಾಸ್

Jaish e Mohammad: 26/11 ಮುಂಬೈ ದಾಳಿ ಮತ್ತು ಸಂಸತ್ ಮೇಲಿನ ದಾಳಿಯ ಹಿಂದೆ ಮಸೂದ್ ಅಜರ್ ಇರುವುದಾಗಿ ಜೈಷ್ ಎ ಮೊಹಮ್ಮದ್‌ನ ಉಗ್ರ ಇಲ್ಯಾಸ್ ತಿಳಿಸಿದ್ದಾರೆ. ಈ ಹೇಳಿಕೆಯಿಂದ ಪಾಕಿಸ್ತಾನದ ಬಣ್ಣ ಬಯಲಾಗಿದೆ.
Last Updated 17 ಸೆಪ್ಟೆಂಬರ್ 2025, 13:09 IST
ಮುಂಬೈ, ಸಂಸತ್ ಮೇಲಿನ ದಾಳಿ ಸೂತ್ರಧಾರಿ ಮಸೂದ್ ಅಜರ್: ಉಗ್ರ ಇಲ್ಯಾಸ್

ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂರನೇಯವರ ಹಸ್ತಕ್ಷೇಪ ಅಸಾಧ್ಯ: ರಾಜನಾಥ ಸಿಂಗ್

Pahalgam Terror Attack: ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂರನೇಯವರು ಹಸ್ತಕ್ಷೇಪ ಮಾಡಲು ಸಾಧ್ಯವಿಲ್ಲ ಎಂದು ರಕ್ಷಣಾ ಸಚಿವ ರಾಜನಾಥ ಸಿಂಗ್ ಹೇಳಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:56 IST
ಭಾರತದ ಆಂತರಿಕ ವ್ಯವಹಾರಗಳಲ್ಲಿ ಮೂರನೇಯವರ ಹಸ್ತಕ್ಷೇಪ ಅಸಾಧ್ಯ: ರಾಜನಾಥ ಸಿಂಗ್

ಪಾಕಿಸ್ತಾನ: ಮೂವರು ಉಗ್ರರ ಹತ್ಯೆ

Pakistan Terror Attack: ನೈರುತ್ಯ ಪಾಕಿಸ್ತಾನದ ಖೈಬರ್‌ ಪಖ್ತುಂಕ್ವ ಪ್ರಾಂತ್ಯದಲ್ಲಿ ಬನ್ನು ಮತ್ತು ಕಾರಕ್‌ ಜಿಲ್ಲೆಗಳ ಎರಡು ಪೊಲೀಸ್ ಠಾಣೆಗಳ ಮೇಲೆ ದಾಳಿಯನ್ನು ವಿಫಲಗೊಳಿಸಿ ಮೂವರು ಭಯೋತ್ಪಾದಕರನ್ನು ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:36 IST
ಪಾಕಿಸ್ತಾನ: ಮೂವರು ಉಗ್ರರ ಹತ್ಯೆ

BJP ಅಸ್ಸಾಂ ಘಟಕದ AI ವಿಡಿಯೊ: ಮುಸ್ಲಿಂ ಮುಕ್ತ ಭಾರತದ ಕನಸೇ..? ಎಂದ ಮುಖಂಡರು

Assam BJP Controversy: ಮುಸ್ಲಿಂ ಸಮುದಾಯವನ್ನು ನಿಂದಿಸುವ ಹಾಗೂ ಕೋಮು ದ್ವೇಷಕ್ಕೆ ಪ್ರಚೋದನೆ ನೀಡುವ ಎಐ ವಿಡಿಯೊ ಹಂಚಿಕೊಂಡ ಅಸ್ಸಾಂ ಬಿಜೆಪಿಗೆ ವ್ಯಾಪಕ ವಿರೋಧ ವ್ಯಕ್ತವಾಗಿದೆ. ಕಾಂಗ್ರೆಸ್ ನಾಯಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 12:24 IST
BJP ಅಸ್ಸಾಂ ಘಟಕದ AI ವಿಡಿಯೊ: ಮುಸ್ಲಿಂ ಮುಕ್ತ ಭಾರತದ ಕನಸೇ..? ಎಂದ ಮುಖಂಡರು

ಆಂಧ್ರ ಪ್ರದೇಶ | ಟ್ರಕ್‌–ಕಾರಿನ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 7 ಮಂದಿ ಸಾವು

Nellore District Tragedy: ಆಂಧ್ರಪ್ರದೇಶ‌ದ ನೆಲ್ಲೂರು ಜಿಲ್ಲೆಯಲ್ಲಿ ಟ್ರಕ್‌ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಒಂದೇ ಕುಟುಂಬ ಏಳು ಮಂದಿ ಸ್ಥಳದಲ್ಲಿಯೇ ಮೃತ‍ಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
Last Updated 17 ಸೆಪ್ಟೆಂಬರ್ 2025, 11:53 IST
ಆಂಧ್ರ ಪ್ರದೇಶ | ಟ್ರಕ್‌–ಕಾರಿನ ನಡುವೆ ಭೀಕರ ಅಪಘಾತ: ಒಂದೇ ಕುಟುಂಬದ 7 ಮಂದಿ ಸಾವು

ಛತ್ತೀಸಗಢ | ಐವರು ಮಹಿಳೆಯರು ಸೇರಿ 12 ನಕ್ಸಲರ ಶರಣಾಗತಿ

Naxal Surrender India: ಐವರು ಮಹಿಳೆಯರು ಸೇರಿ ಹನ್ನೆರಡು ನಕ್ಸಲರು ಪೊಲೀಸರು ಮತ್ತು ಇಂಡೋ ಟಿಬೆಟಿಯನ್ ಗಡಿ (ಐಟಿಬಿಪಿ) ಪೊಲೀಸ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ.
Last Updated 17 ಸೆಪ್ಟೆಂಬರ್ 2025, 11:26 IST
ಛತ್ತೀಸಗಢ | ಐವರು ಮಹಿಳೆಯರು ಸೇರಿ 12 ನಕ್ಸಲರ ಶರಣಾಗತಿ
ADVERTISEMENT

ಪ್ರಧಾನಿಯವರಿಗೆ ನೀಡಿದ್ದ ಉಡುಗೊರೆಗಳ ಇ–ಹರಾಜು ಆರಂಭ: ಪಾಲ್ಗೊಳ್ಳುವುದು ಹೇಗೆ?

PM Gift Auction: ಪ್ರಧಾನಿ ನರೇಂದ್ರ ಮೋದಿಯವರಿಗೆ ನೀಡಿದ ಉಡುಗೊರೆಗಳ ಇ–ಹರಾಜು ಪ್ರಕ್ರಿಯೆ ಆರಂಭವಾಗಿದೆ. ಭವಾನಿ ದೇವಿಯ ವಿಗ್ರಹ, ಅಯೋಧ್ಯೆ ರಾಮ ಮಂದಿರದ ಮಾದರಿ, ಒಲಿಂಪಿಕ್ಸ್‌ ಸ್ಮರಣಿಕೆಗಳು ಸೇರಿ 1,300ಕ್ಕೂ ಹೆಚ್ಚು ಉಡುಗೊರೆಗಳ ಲಿಲಾವು ಪ್ರಾರಂಭವಾಗಿದೆ.
Last Updated 17 ಸೆಪ್ಟೆಂಬರ್ 2025, 11:02 IST
ಪ್ರಧಾನಿಯವರಿಗೆ ನೀಡಿದ್ದ ಉಡುಗೊರೆಗಳ ಇ–ಹರಾಜು ಆರಂಭ: ಪಾಲ್ಗೊಳ್ಳುವುದು ಹೇಗೆ?

ದೇಶ ಸೇವೆಯಲ್ಲಿ ನಿಮ್ಮ ಯಶಸ್ಸು ಮುಂದುವರಿಯಲಿ: ಮೋದಿಗೆ ಶುಭ ಕೋರಿದ ಶಶಿ ತರೂರ್‌

Shashi Tharoor Wishes: ಪ್ರಧಾನಿ ನರೇಂದ್ರ ಮೋದಿ ಅವರ 75ನೇ ಹುಟ್ಟುಹಬ್ಬದ ಪ್ರಯುಕ್ತ ಕಾಂಗ್ರೆಸ್‌ ನಾಯಕ ಶಶಿ ತರೂರ್‌ ಸಾಮಾಜಿಕ ಜಾಲತಾಣದಲ್ಲಿ ಶುಭ ಕೋರಿದ್ದು, ಉತ್ತಮ ಆರೋಗ್ಯ ಮತ್ತು ಸಂತೋಷದೊಂದಿಗೆ ದೇಶ ಸೇವೆಯ ಯಶಸ್ಸು ಮುಂದುವರಿಯಲಿ ಎಂದಿದ್ದಾರೆ.
Last Updated 17 ಸೆಪ್ಟೆಂಬರ್ 2025, 10:43 IST
ದೇಶ ಸೇವೆಯಲ್ಲಿ ನಿಮ್ಮ ಯಶಸ್ಸು ಮುಂದುವರಿಯಲಿ: ಮೋದಿಗೆ ಶುಭ ಕೋರಿದ ಶಶಿ ತರೂರ್‌

ಜೈಲಿಗೆ ಹಾಕಿದರೆ ಬುದ್ಧಿ ಬರುತ್ತೆ: ಕೃಷಿ ತ್ಯಾಜ್ಯ ಸುಡುವ ಬಗ್ಗೆ ‘ಸುಪ್ರೀಂ’

Delhi Air Pollution: ದೆಹಲಿ-ಎನ್‌ಸಿಆರ್‌ನಲ್ಲಿ ಕೃಷಿ ತ್ಯಾಜ್ಯ ಸುಡುವ ಪ್ರಕರಣದ ವಿಚಾರಣೆಯಲ್ಲಿ ಸಿಜೆಐ ಗವಾಯಿ ತೀವ್ರ ಅಸಮಾಧಾನ ವ್ಯಕ್ತಪಡಿಸಿ, ಕಾನೂನು ಉಲ್ಲಂಘಿಸುವವರ ವಿರುದ್ಧ ಜೈಲು ಶಿಕ್ಷೆ ಅಗತ್ಯವಿದೆ ಎಂದು ಹೇಳಿದ್ದಾರೆ.
Last Updated 17 ಸೆಪ್ಟೆಂಬರ್ 2025, 10:30 IST
ಜೈಲಿಗೆ ಹಾಕಿದರೆ ಬುದ್ಧಿ ಬರುತ್ತೆ: ಕೃಷಿ ತ್ಯಾಜ್ಯ ಸುಡುವ ಬಗ್ಗೆ ‘ಸುಪ್ರೀಂ’
ADVERTISEMENT
ADVERTISEMENT
ADVERTISEMENT