ಶನಿವಾರ, 27 ಡಿಸೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಭಾರತ ವಿರೋಧಿ ಕೂಟದಲ್ಲಿ ಕಾಂಗ್ರೆಸ್‌: ಬಿಜೆಪಿ ಆರೋಪ

Global Progressive Alliance: ‘ಕಾಂಗ್ರೆಸ್‌ ಪಕ್ಷವು ಭಾರತ ವಿರೋಧಿ ಜಾಗತಿಕ ಮೈತ್ರಿಕೂಟದ ಭಾಗವಾಗಿದೆ ಎಂಬುದನ್ನು ಭಾರತೀಯ ಸಾಗರೋತ್ತರ ಕಾಂಗ್ರೆಸ್ ಅಧ್ಯಕ್ಷ ಸ್ಯಾಮ್‌ ಪಿತ್ರೊಡಾ ಬಹಿರಂಗಪಡಿಸಿದ್ದಾರೆ’ ಎಂದು ಬಿಜೆಪಿ ಆರೋಪಿಸಿದೆ.
Last Updated 27 ಡಿಸೆಂಬರ್ 2025, 15:02 IST
ಭಾರತ ವಿರೋಧಿ ಕೂಟದಲ್ಲಿ ಕಾಂಗ್ರೆಸ್‌: ಬಿಜೆಪಿ ಆರೋಪ

ಉನ್ನಾವೊ: ತನಿಖಾಧಿಕಾರಿ ವಿರುದ್ಧ ಸಿಬಿಐಗೆ ಸಂತ್ರಸ್ತೆ ದೂರು

CBI Investigation: ಉನ್ನಾವೊ ಅತ್ಯಾಚಾರ ಪ್ರಕರಣದ ಆಗಿನ ತನಿಖಾಧಿಕಾರಿಯ ವಿರುದ್ಧ ಎಫ್‌ಐಆರ್‌ ದಾಖಲಿಸುವಂತೆ ಸಂತ್ರಸ್ತೆಯು ಕೇಂದ್ರೀಯ ತನಿಖಾ ದಳಕ್ಕೆ (ಸಿಬಿಐ) ದೂರು ನೀಡಿದ್ದಾರೆ. ಪ್ರಕರಣದ ಅ‍‍ಪರಾಧಿಯಾಗಿರುವ ಬಿಜೆಪಿಯ ಮಾಜಿ ಶಾಸಕ ಕುಲದೀಪ್‌ ಸಿಂಗ್.
Last Updated 27 ಡಿಸೆಂಬರ್ 2025, 14:58 IST
ಉನ್ನಾವೊ: ತನಿಖಾಧಿಕಾರಿ ವಿರುದ್ಧ ಸಿಬಿಐಗೆ ಸಂತ್ರಸ್ತೆ ದೂರು

ತನ್ನದೇ ಕುಟುಂಬ ಸದಸ್ಯರಿಗೆ ಬೆದರಿಕೆ: ಯುಎಸ್‌ನಲ್ಲಿ ಭಾರತ ಮೂಲದ ವಿದ್ಯಾರ್ಥಿ ಬಂಧನ

ಮನೆಗೆ ಬೆಂಕಿ ಹಚ್ಚಲು ಪ್ರಯತ್ನಿಸಿದ, ತನ್ನದೇ ಕುಟುಂಬ ಸದಸ್ಯರಿಗೆ ಬೆದರಿಕೆ ಹಾಕಿದ ಆರೋಪ
Last Updated 27 ಡಿಸೆಂಬರ್ 2025, 14:44 IST
ತನ್ನದೇ ಕುಟುಂಬ ಸದಸ್ಯರಿಗೆ ಬೆದರಿಕೆ: ಯುಎಸ್‌ನಲ್ಲಿ ಭಾರತ ಮೂಲದ ವಿದ್ಯಾರ್ಥಿ ಬಂಧನ

'Pushpa 2' Stampede: ಅಲ್ಲು ಅರ್ಜುನ್‌ ಸೇರಿ 23 ಮಂದಿ ವಿರುದ್ಧ ಚಾರ್ಜ್‌ಶೀಟ್

‘ಪುಷ್ಪ–2’ ಸಿನಿಮಾ ಪ್ರದರ್ಶನದ ವೇಳೆ ಸಂಭವಿಸಿದ ಕಾಲ್ತುಳಿತ ಪ್ರಕರಣ
Last Updated 27 ಡಿಸೆಂಬರ್ 2025, 14:40 IST
 'Pushpa 2' Stampede: ಅಲ್ಲು ಅರ್ಜುನ್‌ ಸೇರಿ 23 ಮಂದಿ ವಿರುದ್ಧ ಚಾರ್ಜ್‌ಶೀಟ್

ಶಬರಿಮಲೆ: ಮಂಡಲ ಪೂಜೆಗೆ ಸಾಕ್ಷಿಯಾದ ಸಾವಿರಾರು ಭಕ್ತರು

Ayyappa Swamy: ಇಲ್ಲಿನ ಅಯ್ಯಪ್ಪ ದೇವಾಲಯದಲ್ಲಿ ಶನಿವಾರ ನಡೆದ ಮಂಡಲ ಪೂಜೆಗೆ ಸಾವಿರಾರು ಭಕ್ತರು ಸಾಕ್ಷಿಯಾದರು. ಈ ಮೂಲಕ 41 ದಿನಗಳಿಂದ ನಡೆದ ವಾರ್ಷಿಕ ತೀರ್ಥಯಾತ್ರೆ ಸಂಪನ್ನಗೊಂಡಿತು. ಶುಕ್ರವಾರ ಸಂಜೆ ದೇವಾಲಯದ ಸಂಕೀರ್ಣಕ್ಕೆ ಮೆರವಣಿಗೆಯಲ್ಲಿ ತರಲಾದ ಸ್ವರ್ಣವಸ್ತ್ರವನ್ನು.
Last Updated 27 ಡಿಸೆಂಬರ್ 2025, 14:38 IST
ಶಬರಿಮಲೆ: ಮಂಡಲ ಪೂಜೆಗೆ ಸಾಕ್ಷಿಯಾದ ಸಾವಿರಾರು ಭಕ್ತರು

ಬಾಂಗ್ಲಾದಲ್ಲಿ ಶಾಲೆಯೊಂದರ ಮೇಲೆ ದಾಳಿ: 20 ವಿದ್ಯಾರ್ಥಿಗಳಿಗೆ ಗಾಯ

Faridpur School Attack: ಬಾಂಗ್ಲಾದೇಶದ ಶಾಲೆಯೊಂದರಲ್ಲಿ ಪ್ರಸಿದ್ಧ ಗಾಯಕ ಜೇಮ್ಸ್ ಅವರ ಕಾರ್ಯಕ್ರಮಕ್ಕೂ ಮುನ್ನ ನಡೆದ ದಾಳಿಯಲ್ಲಿ 20 ವಿದ್ಯಾರ್ಥಿಗಳು ಗಾಯಗೊಂಡಿದ್ದಾರೆ. ‘ಫರೀದಪುರದಲ್ಲಿನ ಝಿಲ್ಲಾ ಶಾಲೆಯಲ್ಲಿ ಶುಕ್ರವಾರ ರಾತ್ರಿ 185ನೇ ವಾರ್ಷಿಕೋತ್ಸವ ನಡೆಯುತ್ತಿತ್ತು.
Last Updated 27 ಡಿಸೆಂಬರ್ 2025, 14:36 IST
ಬಾಂಗ್ಲಾದಲ್ಲಿ ಶಾಲೆಯೊಂದರ ಮೇಲೆ ದಾಳಿ: 20 ವಿದ್ಯಾರ್ಥಿಗಳಿಗೆ ಗಾಯ

ಜೀವ ಬೆದರಿಕೆ: ರೇಣು ಯಾದವ್ ವಿರುದ್ಧ ತೇಜ್‌ಪ್ರತಾಪ್ ದೂರು

Death Threat: ಪಕ್ಷದಿಂದ ಉಚ್ಚಾಟಿತರಾಗಿರುವ ಸಂತೋಷ್ ರೇಣು ಯಾದವ್‌ ಅವರು ಜೀವ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಿ ಜನಶಕ್ತಿ ಜನತಾ ದಳದ (ಜೆಜೆಡಿ) ಮುಖ್ಯಸ್ಥ ತೇಜ್‌ಪ್ರತಾಪ್‌ ಯಾದವ್‌ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
Last Updated 27 ಡಿಸೆಂಬರ್ 2025, 14:28 IST
 ಜೀವ ಬೆದರಿಕೆ: ರೇಣು ಯಾದವ್ ವಿರುದ್ಧ ತೇಜ್‌ಪ್ರತಾಪ್ ದೂರು
ADVERTISEMENT

ಕರ್ನಾಟಕ ಬಸ್‌ಗಳಲ್ಲಿ 10 ಕೆ.ಜಿ ಬೆಳ್ಳಿ, ₹3 ಲಕ್ಷ ಹಣ ಕ‌ದ್ದವ ದೆಹಲಿಯಲ್ಲಿ ಸೆರೆ

Karnataka Bus Theft: ಕರ್ನಾಟಕದಲ್ಲಿ ಬಸ್‌ ಪ್ರಯಾಣಿಕರಿಂದ 10 ಕೆ.ಜಿ ಬೆಳ್ಳಿ ಮತ್ತು ₹3 ಲಕ್ಷ ನಗದು ಕ‌ದ್ದು, ಪರಾರಿಯಾಗಿದ್ದ ವ್ಯಕ್ತಿಯನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಕರ್ನಾಟಕ ಪೊಲೀಸರ ಮನವಿ ಮೇರೆಗೆ ಕಾರ್ಯಾಚರಣೆ ನಡೆಸಿ, ಆರೋಪಿಯನ್ನು ಬಂಧಿಸಲಾಗಿದೆ.
Last Updated 27 ಡಿಸೆಂಬರ್ 2025, 14:26 IST
ಕರ್ನಾಟಕ ಬಸ್‌ಗಳಲ್ಲಿ 10 ಕೆ.ಜಿ ಬೆಳ್ಳಿ, ₹3 ಲಕ್ಷ ಹಣ ಕ‌ದ್ದವ ದೆಹಲಿಯಲ್ಲಿ ಸೆರೆ

ಮಣಿಪುರ: ಎಂಟು ಉಗ್ರರ ಬಂಧನ

Manipur Militants: ನಿಷೇಧಿತ ಕಾಂಗ್ಲೀಪಾಕ್ ಕಮ್ಯುನಿಸ್ಟ್ ಪಕ್ಷದ (ಕೆಸಿಪಿ) ವಿವಿಧ ಗುಂಪುಗಳಿಗೆ ಸೇರಿದ 8 ಮಂದಿ ಉಗ್ರರನ್ನು ಪೂರ್ವ ಇಂಫಾಲ್‌ ಹಾಗೂ ಪಶ್ಚಿಮ ಇಂಫಾಲ್‌ ಜಿಲ್ಲೆಗಳಲ್ಲಿ ಭದ್ರತಾ ಸಿಬ್ಬಂದಿ ಬಂಧಿಸಿದ್ದಾರೆ.
Last Updated 27 ಡಿಸೆಂಬರ್ 2025, 14:20 IST
ಮಣಿಪುರ: ಎಂಟು ಉಗ್ರರ ಬಂಧನ

ದೆಹಲಿ: ಹೊಸ ವರ್ಷಾಚರಣೆಗೂ ಮುನ್ನ ದೆಹಲಿ ಪೊಲೀಸರಿಂದ 966 ಜನರ ಬಂಧನ

Operation Aghaat: ಹೊಸ ವರ್ಷಾಚರಣೆಗೂ ಮುನ್ನ ದೆಹಲಿ ಪೊಲೀಸರು ಕೈಗೊಂಡ ‘ಆಪರೇಷನ್‌ ಆಘಾತ್ 3.0’ ಕಾರ್ಯಾಚರಣೆಯಲ್ಲಿ 966 ಜನರನ್ನು ಬಂಧಿಸಿದ್ದಾರೆ. ಅವರಿಂದ ಪಿಸ್ತೂಲ್‌ ಸೇರಿದಂತೆ ಶಸ್ತ್ರಾಸ್ತ್ರಗಳು, ಮಾದಕ ವಸ್ತುಗಳು, ಅಕ್ರಮ ಮದ್ಯ, ಮೊಬೈಲ್‌ ಮತ್ತು ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
Last Updated 27 ಡಿಸೆಂಬರ್ 2025, 14:15 IST
ದೆಹಲಿ: ಹೊಸ ವರ್ಷಾಚರಣೆಗೂ ಮುನ್ನ ದೆಹಲಿ ಪೊಲೀಸರಿಂದ 966 ಜನರ ಬಂಧನ
ADVERTISEMENT
ADVERTISEMENT
ADVERTISEMENT