ಸೋಮವಾರ, 2 ಫೆಬ್ರುವರಿ 2026
×
ADVERTISEMENT

ಸುದ್ದಿ

ADVERTISEMENT

ಭಾರತೀಯ ವಿಜ್ಞಾನಿಗೆ ಕ್ರಾಫೂರ್ಡ್ ಪ್ರಶಸ್ತಿ

Climate Science Award: ಹವಾಮಾನ ವಿಜ್ಞಾನಿ ವೀರಭದ್ರನ್ ರಾಮನಾಥನ್ ಅವರಿಗೆ ಭೂ ವಿಜ್ಞಾನ ಕ್ಷೇತ್ರದಲ್ಲಿ ಮಹತ್ವದ ಸಂಶೋಧನೆಗಾಗಿ 2026ರ ಕ್ರಾಫೂರ್ಡ್ ಪ್ರಶಸ್ತಿ ಲಭಿಸಿದೆ. ಈ ಪ್ರಶಸ್ತಿಗೆ ‘ಭೂ ವಿಜ್ಞಾನ ನೊಬೆಲ್’ ಎಂದೇ ಹೆಸರಿದೆ.
Last Updated 2 ಫೆಬ್ರುವರಿ 2026, 15:36 IST
ಭಾರತೀಯ ವಿಜ್ಞಾನಿಗೆ ಕ್ರಾಫೂರ್ಡ್ ಪ್ರಶಸ್ತಿ

ಗ್ರ್ಯಾಮಿ ನಿರೂಪಕನ ವಿರುದ್ಧ ಕಾನೂನು ಕ್ರಮ: ಟ್ರಂ‍ಪ್‌

Trump vs Trevor Noah: ಟ್ರಿವರ್ ನೋಹ್ ವಿವಾದಿತ ಹೇಳಿಕೆಯ ವಿರುದ್ಧ ಮಾನಹಾನಿ ಮೊಕದ್ದಮೆ ಹೂಡುವುದಾಗಿ ಡೊನಾಲ್ಡ್ ಟ್ರಂಪ್ ತಿಳಿಸಿದ್ದಾರೆ. ಟ್ವೂಥ್ ಸೋಶಿಯಲ್‌ನಲ್ಲಿ ಕಠಿಣ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ.
Last Updated 2 ಫೆಬ್ರುವರಿ 2026, 15:31 IST
ಗ್ರ್ಯಾಮಿ ನಿರೂಪಕನ ವಿರುದ್ಧ ಕಾನೂನು ಕ್ರಮ: ಟ್ರಂ‍ಪ್‌

ರಫಾ ಗಡಿ ಸಂಚಾರ ಮುಕ್ತ

Gaza Egypt Crossing: ಗಾಜಾ ಮತ್ತು ಈಜಿಪ್ಟ್ ನಡುವಿನ ರಫಾ ಗಡಿಯನ್ನು ಸೀಮಿತ ಸಂಚಾರಕ್ಕೆ ಮುಕ್ತಗೊಳಿಸಲಾಗಿದ್ದು, ಆರಂಭದ ದಿನ 50 ಪ್ಯಾಲೆಸ್ಟೀನಿಯರು ಗಡಿದಾಟಿದ್ದಾರೆ. ಇದು ಕದನ ವಿರಾಮಕ್ಕೆ ಮುಖ್ಯ ಹೆಜ್ಜೆಯಾಗಿದೆ.
Last Updated 2 ಫೆಬ್ರುವರಿ 2026, 15:31 IST
 ರಫಾ ಗಡಿ ಸಂಚಾರ ಮುಕ್ತ

02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Roundup: ರಾಷ್ಟ್ರೀಯ, ರಾಜ್ಯ, ವಾಣಿಜ್ಯ, ಕ್ರೀಡೆ ಸೇರಿದಂತೆ ಈ ದಿನದ ಪ್ರಮುಖ ಸುದ್ದಿಗಳಲ್ಲೇ ಏರ್ ಇಂಡಿಯಾ ತಾಂತ್ರಿಕ ದೋಷ, ಮಮತಾ ಬ್ಯಾನರ್ಜಿ ಆರೋಪ, ಟಿ20 ವಿವಾದ, ದಲೈ ಲಾಮರಿಗೆ ಗ್ರ್ಯಾಮಿ ನಾಮಿನೇಷನ್ ಸೇರಿವೆ.
Last Updated 2 ಫೆಬ್ರುವರಿ 2026, 14:48 IST
02 ಫೆಬ್ರುವರಿ 2026: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಎಸ್‌ಐಆರ್‌ ನೆಪ–ಸಂತ್ರಸ್ತ ಕುಟುಂಬಗಳಿಗೆ ಕಾಟ ಎಂದ ಮಮತಾ ಬ್ಯಾನರ್ಜಿ

ಬಂಗ ಭವನದ ಸುತ್ತ ಪೊಲೀಸರ ನಿಯೋಜನೆಗೆ ಸಿ.ಎಂ.ಮಮತಾ ಬ್ಯಾನರ್ಜಿ ಆಕ್ಷೇಪ
Last Updated 2 ಫೆಬ್ರುವರಿ 2026, 14:28 IST
ಎಸ್‌ಐಆರ್‌ ನೆಪ–ಸಂತ್ರಸ್ತ ಕುಟುಂಬಗಳಿಗೆ ಕಾಟ ಎಂದ ಮಮತಾ ಬ್ಯಾನರ್ಜಿ

ಯುದ್ಧನೀತಿ ಕೋರ್ಸ್‌ ಆರಂಭ

Future Warfare Training: ಸುಧಾರಿತ ಪಠ್ಯಕ್ರಮದೊಂದಿಗೆ ಸೇನೆಯ ಮೂರು ವಿಭಾಗಗಳ 'ಭವಿಷ್ಯದ ಯುದ್ಧನೀತಿ' ಕೋರ್ಸ್‌ನ ಮೂರನೇ ಆವೃತ್ತಿ ದೆಹಲಿಯ ಮಾಣೆಕ್‌ ಶಾ ಕೇಂದ್ರದಲ್ಲಿ ಆರಂಭವಾಗಿದೆ. ಫೆಬ್ರುವರಿ 25ರವರೆಗೆ ನಡೆಯಲಿದೆ.
Last Updated 2 ಫೆಬ್ರುವರಿ 2026, 14:27 IST
ಯುದ್ಧನೀತಿ ಕೋರ್ಸ್‌ ಆರಂಭ

ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನಿರ್ಲಕ್ಷ್ಯ: ಕೇರಳದಲ್ಲಿ ನಾಳೆ ಕಪ್ಪು ದಿನ ಆಚರಣೆ

Kerala Budget Protest: ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ಬೇಡಿಕೆಗಳಿಗೆ ಲೆಕ್ಕಿಸದ ಹಿನ್ನೆಲೆಯಲ್ಲಿ ಸಿಪಿಎಂ ಫೆಬ್ರುವರಿ 3ರಂದು ಕಪ್ಪು ದಿನ ಆಚರಿಸಲು ಕರೆ ನೀಡಿದ್ದು, ಜನವಿರೋಧಿ ನಿಟ್ಟಿನಲ್ಲಿ ಪ್ರತಿಭಟನೆಗಳು ನಡೆಯಲಿದೆ.
Last Updated 2 ಫೆಬ್ರುವರಿ 2026, 14:26 IST
ಕೇಂದ್ರ ಬಜೆಟ್‌ನಲ್ಲಿ ರಾಜ್ಯದ ನಿರ್ಲಕ್ಷ್ಯ: ಕೇರಳದಲ್ಲಿ ನಾಳೆ ಕಪ್ಪು ದಿನ ಆಚರಣೆ
ADVERTISEMENT

ಎನ್‌ಸಿಪಿ ಜೊತೆ ವಿಲೀನ ಇಲ್ಲ: ತಟಕರೆ

NCP Leadership Update: ಅಜಿತ್ ಪವಾರ್ ನಿಧನದ ಬಳಿಕ ಎನ್‌ಸಿಪಿ ಎನ್‌ಡಿಎಗೂ ಬದ್ಧವಿದ್ದು ಶರದ್ ಪವಾರ್ ನೇತೃತ್ವದ ಬಣದೊಂದಿಗೆ ವಿಲೀನವಿಲ್ಲ ಎಂದು ಸುನಿಲ್ ತಟಕರೆ ಸ್ಪಷ್ಟಪಡಿಸಿದರು. ಸುನೇತ್ರಾ ಪವಾರ್ ನೇಮಕದ ಹಿಂದೆ ಬಿಜೆಪಿ ಕೈವಾಡವಿದೆಯೆಂದು ಆರೋಪವಿದೆ.
Last Updated 2 ಫೆಬ್ರುವರಿ 2026, 14:26 IST
ಎನ್‌ಸಿಪಿ ಜೊತೆ ವಿಲೀನ ಇಲ್ಲ: ತಟಕರೆ

ಏರ್ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ: ತಪ್ಪಿದ ಭಾರೀ ಅನಾಹುತ!

Air India Flight Safety: ಕಳೆದ ವರ್ಷದ ಅಹಮದಾಬಾದ್‌ನಲ್ಲಿ ನಡೆದಿದ್ದ ವಿಮಾನ ಅಪಘಾತದ ತನಿಖೆ ನಡೆಯುತ್ತಿರುವ ಬೆನ್ನಲ್ಲೇ ಸೋಮವಾರ ಲಂಡನ್‌ನಿಂದ ಬೆಂಗಳೂರಿಗೆ ಬರಬೇಕಿದ್ದ ಏರ್‌ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ ಕಂಡುಬಂದಿದೆ ಎಂದು ವರದಿಯಾಗಿದೆ.
Last Updated 2 ಫೆಬ್ರುವರಿ 2026, 14:24 IST
ಏರ್ ಇಂಡಿಯಾ ವಿಮಾನದ ಇಂಧನ ನಿಯಂತ್ರಣ ಸ್ವಿಚ್‌ನಲ್ಲಿ ದೋಷ: ತಪ್ಪಿದ ಭಾರೀ ಅನಾಹುತ!

ಸೈಬರ್‌ ಅಪರಾಧ: 10 ರಾಜ್ಯಗಳಲ್ಲಿ ಸಿಬಿಐ ಶೋಧ

ವಿದೇಶೀಯರಿಗೆ ವಂಚಿಸುತ್ತಿದ್ದ ಆರೋಪಿಗಳು: ಒಬ್ಬನ ಬಂಧನ
Last Updated 2 ಫೆಬ್ರುವರಿ 2026, 14:17 IST
ಸೈಬರ್‌ ಅಪರಾಧ: 10 ರಾಜ್ಯಗಳಲ್ಲಿ ಸಿಬಿಐ ಶೋಧ
ADVERTISEMENT
ADVERTISEMENT
ADVERTISEMENT