ಗುರುವಾರ, 1 ಜನವರಿ 2026
×
ADVERTISEMENT

ಸುದ್ದಿ

ADVERTISEMENT

ಜಮ್ಮು: ಭಯೋತ್ಪಾದಕನ ಆಸ್ತಿ ಮುಟ್ಟುಗೋಲು

UAPA Case: ಜಮ್ಮು ಮತ್ತು ಕಾಶ್ಮೀರದ ‍ಪೂಂಛ್‌ ಜಿಲ್ಲೆಯ ಮೆಂಧರ್‌ನಲ್ಲಿ, ಭಯೋತ್ಪಾದಕನಿಗೆ ಸೇರಿದ್ದ ಸ್ಥಿರಾಸ್ತಿಯನ್ನು ಪೊಲೀಸರು ಮುಟ್ಟುಗೋಲು ಹಾಕಿಕೊಂಡಿದ್ದಾರೆ. ಕಾನೂನುಬಾಹಿರ ಚಟುವಟಿಕೆಗಳ ತಡೆ ಕಾಯ್ದೆಯಡಿ (ಯುಎಪಿಎ) ಈ ಕ್ರಮ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಗುರುವಾರ ತಿಳಿಸಿದರು.
Last Updated 1 ಜನವರಿ 2026, 13:57 IST
ಜಮ್ಮು: ಭಯೋತ್ಪಾದಕನ ಆಸ್ತಿ ಮುಟ್ಟುಗೋಲು

ಚೀನಾ ಹೇಳಿಕೆಯಿಂದ ದೇಶಕ್ಕೆ ಅವಮಾನವಾಗಿದೆ: ಅಸಾದುದ್ದೀನ್‌ ಒವೈಸಿ

India China Relations: ‘ಚೀನಾದೊಂದಿಗಿನ ಸಂಬಂಧಗಳನ್ನು ‘ಸಹಜ ಸ್ಥಿತಿ’ಯಲ್ಲಿ ಇರಿಸಿಕೊಳ್ಳುವಾಗ, ಭಾರತದ ಗೌರವ ಅಥವಾ ಸಾರ್ವಭೌಮತೆಗೆ ಧಕ್ಕೆ ಆಗದಂತೆ ನೋಡಿಕೊಳ್ಳಬೇಕು’ ಎಂದೂ ಅವರು ಹೇಳಿದ್ದಾರೆ.
Last Updated 1 ಜನವರಿ 2026, 13:38 IST
ಚೀನಾ ಹೇಳಿಕೆಯಿಂದ ದೇಶಕ್ಕೆ ಅವಮಾನವಾಗಿದೆ: ಅಸಾದುದ್ದೀನ್‌ ಒವೈಸಿ

ಭಾರತ–ಪಾಕ್‌ ಪರಮಾಣು ಸ್ಥಾವರ ಮತ್ತು ಮೂಲಸೌಕರ್ಯಗಳ ಮಾಹಿತಿ ಪರಸ್ಪರ ವಿನಿಮಯ

Nuclear Installations: ದ್ವಿಪಕ್ಷೀಯ ಒಪ್ಪಂದದ ಪ್ರಕಾರ ಭಾರತ ಮತ್ತು ಪಾಕಿಸ್ತಾನ ತಮ್ಮಲ್ಲಿನ ಪರಮಾಣು ಸ್ಥಾವರಗಳು ಹಾಗೂ ಮೂಲಸೌಕರ್ಯಗಳ ಪಟ್ಟಿಯನ್ನು ಗುರುವಾರ ಪರಸ್ಪರ ವಿನಿಮಯ ಮಾಡಿಕೊಂಡವು.
Last Updated 1 ಜನವರಿ 2026, 13:29 IST
ಭಾರತ–ಪಾಕ್‌ ಪರಮಾಣು ಸ್ಥಾವರ ಮತ್ತು ಮೂಲಸೌಕರ್ಯಗಳ ಮಾಹಿತಿ ಪರಸ್ಪರ ವಿನಿಮಯ

ದುರ್ಬಲರ ಹಕ್ಕುಗಳನ್ನು ರಕ್ಷಿಸಲು ಹೊಸ ವರ್ಷ ಸಾಮೂಹಿಕ ಆಂದೋಲನವಾಗಲಿ: ಖರ್ಗೆ

Congress Protest: ‘ಕೆಲಸದ, ಮತದಾನದ ಮತ್ತು ಘನತೆಯಿಂದ ಬದುಕುವ ಹಕ್ಕು ಸೇರಿ ದುರ್ಬಲರ ಹಕ್ಕುಗಳನ್ನು ರಕ್ಷಿಸಲು ಹೊಸ ವರ್ಷವನ್ನು ಸಾಮೂಹಿಕ ಆಂದೋಲನವನ್ನಾಗಿ ಮಾಡಬೇಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ.
Last Updated 1 ಜನವರಿ 2026, 13:25 IST
ದುರ್ಬಲರ ಹಕ್ಕುಗಳನ್ನು ರಕ್ಷಿಸಲು ಹೊಸ ವರ್ಷ ಸಾಮೂಹಿಕ ಆಂದೋಲನವಾಗಲಿ: ಖರ್ಗೆ

‘ಪರೀಕ್ಷಾ ಪೇ ಚರ್ಚಾ’ದ 9ನೇ ಆವೃತ್ತಿಗೆ 3 ಕೋಟಿ ನೋಂದಣಿ

Exam Stress: ಪ್ರಧಾನಿ ನರೇಂದ್ರ ಮೋದಿ ಅವರ ವಾರ್ಷಿಕ ‘ಪರೀಕ್ಷಾ ಪೇ ಚರ್ಚಾ’ದ ಒಂಬತ್ತನೇ ಆವೃತ್ತಿಯು ಈ ತಿಂಗಳಾಂತ್ಯದಲ್ಲಿ ನಡೆಯಲಿದ್ದು, ಇದರಲ್ಲಿ ಭಾಗವಹಿಸಲು ಇದುವರೆಗೆ ಮೂರು ಕೋಟಿಗೂ ಹೆಚ್ಚು ಮಂದಿ ನೋಂದಾಯಿಸಿದ್ದಾರೆ.
Last Updated 1 ಜನವರಿ 2026, 13:23 IST
‘ಪರೀಕ್ಷಾ ಪೇ ಚರ್ಚಾ’ದ 9ನೇ ಆವೃತ್ತಿಗೆ 3 ಕೋಟಿ ನೋಂದಣಿ

ಲೋಕಪಾಲ: 7 ಬಿಎಂಡಬ್ಲ್ಯು ಕಾರು ಖರೀದಿ ಟೆಂಡರ್‌ ರದ್ದು

BMW Cars Tender: ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ ಅಂದಾಜು ₹5 ಕೋಟಿ ಮೌಲ್ಯದ ಏಳು ಐಷಾರಾಮಿ ಬಿಎಂಡಬ್ಲ್ಯು ಕಾರುಗಳನ್ನು ಖರೀದಿಸುವ ವಿವಾದಾತ್ಮಕ ಟೆಂಡರ್‌ ಅನ್ನು ಎರಡು ತಿಂಗಳ ನಂತರ ರದ್ದುಗೊಳಿಸಿದೆ.
Last Updated 1 ಜನವರಿ 2026, 13:15 IST
ಲೋಕಪಾಲ: 7 ಬಿಎಂಡಬ್ಲ್ಯು ಕಾರು ಖರೀದಿ ಟೆಂಡರ್‌ ರದ್ದು

ರಾಜಸ್ಥಾನ ಗಡಿಯಲ್ಲಿ ಪಾಕ್ ‍ಪ್ರಜೆ ಬಂಧನ

BSF Arrest: ರಾಜಸ್ಥಾನದ ಜೈಸಲ್ಮೇರ್ ಜಿಲ್ಲೆಯ ಗಡಿ ಮೂಲಕ ಭಾರತದ ಒಳನುಸುಳಿದ ಪಾಕಿಸ್ತಾನಿ ಪ್ರಜೆಯನ್ನು ಗಡಿ ಭದ್ರತಾ ಪಡೆ (ಬಿಎಸ್‌ಎಫ್) ಸಿಬ್ಬಂದಿ ಬಂಧಿಸಿದ್ದಾರೆ.
Last Updated 1 ಜನವರಿ 2026, 13:14 IST
ರಾಜಸ್ಥಾನ ಗಡಿಯಲ್ಲಿ ಪಾಕ್ ‍ಪ್ರಜೆ ಬಂಧನ
ADVERTISEMENT

ಮಣಿಪುರ: ಶಸ್ತ್ರಾಸ್ತ್ರ, ಸ್ಫೋಟಕಗಳ ವಶ

Manipur Militants: ಮಣಿಪುರದ ಕಾಕಚಿಂಗ್‌ ಜಿಲ್ಲೆಯ ವಾಬಗೈ ನಟೆಖೋಂಗ್‌ ತುರೆನ್ಮೈ ಪ್ರದೇಶದಲ್ಲಿ ಶಸ್ತ್ರಾಸ್ತ್ರ ಹಾಗೂ ಅಪಾರ ಪ್ರಮಾಣದ ಸ್ಫೋಟಕಗಳನ್ನು ಪೊಲೀಸರು ಬುಧವಾರ ವಶಪಡಿಸಿಕೊಂಡಿದ್ದಾರೆ. ಒಂದು ಎಂ ೧೬ ರೈಫಲ್‌ ಒಂದು ಎಸ್‌ಎಲ್‌ಆರ್‌ ಒಂದು ಸಿಂಗಲ್‌ ಬ್ಯಾರೆಲ್‌ ಗನ್‌
Last Updated 1 ಜನವರಿ 2026, 13:13 IST
ಮಣಿಪುರ: ಶಸ್ತ್ರಾಸ್ತ್ರ, ಸ್ಫೋಟಕಗಳ ವಶ

ಹಿಮಾಚಲ ಪ್ರದೇಶ: ಪೊಲೀಸ್ ಠಾಣೆ ಬಳಿ ಸ್ಫೋಟ

Solan Explosion: ಹಿಮಾಚಲ ಪ್ರದೇಶದ ಸೋಲನ್‌ ಜಿಲ್ಲೆಯ ನಾಲಾಘಡ ಪೊಲೀಸ್‌ ಠಾಣೆಯ ಬಳಿ ಗುರುವಾರ ಸ್ಫೋಟ ಸಂಭವಿಸಿದೆ. ಘಟನೆಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 1 ಜನವರಿ 2026, 13:12 IST
ಹಿಮಾಚಲ ಪ್ರದೇಶ: ಪೊಲೀಸ್ ಠಾಣೆ ಬಳಿ ಸ್ಫೋಟ

ಭೀಮಾ ಕೋರೆಗಾಂವ್‌: 208ನೇ ವಾರ್ಷಿಕೋತ್ಸವ, ಹುತಾತ್ಮರಿಗೆ ನಮನ

Jaystambha: ಪುಣೆ (ಪಿಟಿಐ): ಭೀಮಾ ಕೋರೆಗಾಂವ್‌ ಯುದ್ಧದ 208ನೇ ವಾರ್ಷಿಕೋತ್ಸವದ ಅಂಗವಾಗಿ ಇಲ್ಲಿರುವ ‘ಜಯ ಸ್ತಂಭ’ಕ್ಕೆ ಸಾವಿರಾರು ಜನರು ಭೇಟಿನೀಡಿ, ಹುತಾತ್ಮರಿಗೆ ನಮನ ಸಲ್ಲಿಸಿದರು.
Last Updated 1 ಜನವರಿ 2026, 13:10 IST
ಭೀಮಾ ಕೋರೆಗಾಂವ್‌: 208ನೇ ವಾರ್ಷಿಕೋತ್ಸವ, ಹುತಾತ್ಮರಿಗೆ ನಮನ
ADVERTISEMENT
ADVERTISEMENT
ADVERTISEMENT