ಗುರುವಾರ, 19 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ವಿವಿಐಪಿ ಬಂದಿದ್ದಾರೆಂದು 5 ಕಿ.ಮೀ ನಡಿಗೆ: ಎಐ ಶೃಂಗಕ್ಕೆ ಬಂದವರ ಕಿಡಿ

AI Summit Delhi: ಎಐ ಶೃಂಗದ ಭಾಗವಾಗಲು ಪ್ರಪಂಚದ ವಿವಿಧ ಮೂಲೆಗಳ ತಂತ್ರಜ್ಞಾನ ಪರಿಣಿತರು, ವಿಶ್ವ ನಾಯಕರು ರಾಷ್ಟ್ರ ರಾಜಧಾನಿ ದೆಹಲಿಗೆ ಬಂದಿದ್ದಾರೆ. ಭಾರತ್ ಮಂಟಪದಲ್ಲಿ ನಡೆಯುತ್ತಿರುವ ಎಐ ಶೃಂಗದಲ್ಲಿ ಕೃತಕ ಬುದ್ಧಿಮತ್ತೆಯ ಭವಿಷ್ಯ ಸೇರಿದಂತೆ ಹಲವು ವಿಚಾರಗಳು ಚರ್ಚೆಯಾಗಿವೆ.
Last Updated 19 ಫೆಬ್ರುವರಿ 2026, 7:56 IST
ವಿವಿಐಪಿ ಬಂದಿದ್ದಾರೆಂದು 5 ಕಿ.ಮೀ ನಡಿಗೆ: ಎಐ ಶೃಂಗಕ್ಕೆ ಬಂದವರ ಕಿಡಿ

ನವಜಾತ ಶಿಶುವಿನೊಂದಿಗೆ PUCಪರೀಕ್ಷೆ ಬರೆದ ತಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

Women Education: ಮಹಿಳೆಯರಿಗೆ ಶಿಕ್ಷಣ ಮೊದಲ ಆದ್ಯತೆಯಾಗಬೇಕು ಎಂದು ನವಜಾತ ಶಿಶುವಿನೊಂದಿಗೆ ಬಂದು ದ್ವಿತೀಯ ಪಿಯುಸಿ (12ನೇ ತರಗತಿ) ಪರೀಕ್ಷೆ ಬರೆದ ತಾಯಿಯೊಬ್ಬರು ಹೇಳಿದ್ದಾರೆ.
Last Updated 19 ಫೆಬ್ರುವರಿ 2026, 7:46 IST
ನವಜಾತ ಶಿಶುವಿನೊಂದಿಗೆ PUCಪರೀಕ್ಷೆ ಬರೆದ ತಾಯಿ: ಸಾಮಾಜಿಕ ಜಾಲತಾಣಗಳಲ್ಲಿ ಪ್ರಶಂಸೆ

ಭಾರತ ಎ.ಐ ಕ್ರಾಂತಿಯ ಭಾಗ ಮಾತ್ರವಲ್ಲ, ನಾಯಕ: AI ಶೃಂಗದಲ್ಲಿ ನರೇಂದ್ರ ಮೋದಿ

Narendra Modi AI: ಕೃತಕ ಬುದ್ಧಿಮತ್ತೆಯನ್ನು ಪ್ರಜಾಸತಾತ್ಮಕಗೊಳಿಸಬೇಕು; ಅದನ್ನು ಒಳಗೊಳ್ಳುವಿಕೆ ಹಾಗೂ ಸಬಲೀಕರಣಕ್ಕೆ ಸಾಧನವಾಗಬೇಕು, ವಿಶೇಷವಾಗಿ ಅಭಿವೃದ್ಧಿ ಶೀಲ ರಾಷ್ಟ್ರಗಳಿಗೆ ಪೂರಕವಾಗಿರಬೇಕು ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
Last Updated 19 ಫೆಬ್ರುವರಿ 2026, 6:22 IST
ಭಾರತ ಎ.ಐ ಕ್ರಾಂತಿಯ ಭಾಗ ಮಾತ್ರವಲ್ಲ, ನಾಯಕ: AI ಶೃಂಗದಲ್ಲಿ ನರೇಂದ್ರ ಮೋದಿ

‘ದಿ ಕೇರಳ ಸ್ಟೋರಿ–2’ ಸಿನಿಮಾ ತಿರಸ್ಕರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ

Pinarayi Vijayan: ‘ದಿ ಕೇರಳ ಸ್ಟೋರಿ’ ಸಿನಿಮಾದ ಎರಡನೇ ಅಧ್ಯಾಯದ ಬಗ್ಗೆ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕಳವಳ ವ್ಯಕ್ತಪಡಿಸಿದ್ದಾರೆ. ಸಿನಿಮಾದ ಮೊದಲ ಭಾಗವನ್ನು ರಾಜ್ಯದ ವಿರುದ್ಧ ದ್ವೇಷ ಹರಡುವ ಉದ್ದೇಶದಿಂದ ಮಾಡಲಾಗಿತ್ತು ಎಂದಿದ್ದಾರೆ.
Last Updated 19 ಫೆಬ್ರುವರಿ 2026, 5:50 IST
‘ದಿ ಕೇರಳ ಸ್ಟೋರಿ–2’ ಸಿನಿಮಾ ತಿರಸ್ಕರಿಸಲು ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಕರೆ

ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಫೆ. 26ರಂದು ಸುನೇತ್ರಾ ಪವಾರ್ ಪ್ರಮಾಣ

NCP President: ಮಹಾರಾಷ್ಟ್ರ ಉಪಮುಖ್ಯಮಂತ್ರಿ ಸುನೇತ್ರಾ ಪವಾರ್ ಅವರು, ರಾಷ್ಟ್ರೀಯವಾದ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ರಾಷ್ಟ್ರೀಯ ಅಧ್ಯಕ್ಷರಾಗಿ ಫೆಬ್ರುವರಿ 26 ರಂದು ಪ್ರಮಾಣವಚನ ಸ್ವೀಕರಿಸಲಿದ್ದಾರೆ ಎಂದು ಪ್ರಫುಲ್ ‍ಪಟೇಲ್ ಬುಧವಾರ ಹೇಳಿದ್ದಾರೆ.
Last Updated 19 ಫೆಬ್ರುವರಿ 2026, 5:12 IST
ಎನ್‌ಸಿಪಿಯ ರಾಷ್ಟ್ರೀಯ ಅಧ್ಯಕ್ಷರಾಗಿ ಫೆ. 26ರಂದು ಸುನೇತ್ರಾ ಪವಾರ್ ಪ್ರಮಾಣ

ಬಿಜೆಪಿಯನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿಲ್ಲ: ಮೋಹನ್ ಭಾಗವತ್

Mohan Bhagwat: ರಾಷ್ಟ್ರೀಯ ಸ್ವಯಂ ಸೇವಕ ಸಂಘವು ಬಿಜೆಪಿಯನ್ನು ರಿಮೋಟ್ ಕಂಟ್ರೋಲ್ ಮಾಡುತ್ತಿಲ್ಲ ಎಂದು ಸಂಘದ ಮುಖ್ಯಸ್ಥ ಮೋಹನ್ ಭಾಗವತ್ ಹೇಳಿದ್ದಾರೆ. ಬಿಜೆಪಿಯನ್ನು ವಿರೋಧಿಸುವವರು ಆರ್‌ಎಸ್‌ಎಸ್‌ ಅನ್ನೂ ವಿರೋಧಿಸುತ್ತಾರೆ ಎಂದಿದ್ದಾರೆ.
Last Updated 19 ಫೆಬ್ರುವರಿ 2026, 4:32 IST
ಬಿಜೆಪಿಯನ್ನು ಆರ್‌ಎಸ್‌ಎಸ್‌ ನಿಯಂತ್ರಿಸುತ್ತಿಲ್ಲ: ಮೋಹನ್ ಭಾಗವತ್

ಅಜಿತ್ ಪವಾರ್ ವಿಮಾನ ದುರಂತ: ಸಮಗ್ರ ತನಿಖೆಗೆ ಪುತ್ರ ಜಯ್ ಪವಾರ್ ಆಗ್ರಹ

Ajit Pawar death investigation: ಮಹಾರಾಷ್ಟ್ರದ ಉಪ ಮುಖ್ಯಮಂತ್ರಿಯಾಗಿದ್ದ ಅಜಿತ್ ಪವಾರ್‌ ಹಾಗೂ ಇತರ ನಾಲ್ವರು ಸಾವಿಗೀಡಾದ ವಿಮಾನ ಪತನ ದುರಂತದ ಸಮಗ್ರ ತನಿಖೆ ನಡೆಸಲು ಅವರ ಕಿರಿಯ ಪುತ್ರ ಜಯ್ ಪವಾರ್ ಆಗ್ರಹಿಸಿದ್ದಾರೆ.
Last Updated 19 ಫೆಬ್ರುವರಿ 2026, 4:13 IST
ಅಜಿತ್ ಪವಾರ್ ವಿಮಾನ ದುರಂತ: ಸಮಗ್ರ ತನಿಖೆಗೆ ಪುತ್ರ ಜಯ್ ಪವಾರ್ ಆಗ್ರಹ
ADVERTISEMENT

ಇಂದು ಬೆಳಗಿನ ಪ್ರಮುಖ ಸುದ್ದಿಗಳು: 19 ಫೆಬ್ರುವರಿ 2026

PM Narendra Modi: ಇಂದು ಪ್ರಧಾನಿ ಮೋದಿಯಿಂದ ಎ.ಐ ಶೃಂಗ ಉದ್ಘಾಟನೆ, ಪೈಜಾಮದ ದಾರ ಎಳೆಯುವುದೂ ಅತ್ಯಾಚಾರ ಎಂದ ಸುಪ್ರೀಂ ಕೋರ್ಟ್... ಈ ಬೆಳಗಿನ ಪ್ರಮುಖ 10 ಸುದ್ದಿಗಳು ನಿಮಗಾಗಿ. ಬೆಂಗಳೂರು: ಕೆರೆಗಳ ‘ಸಂರಕ್ಷಿತ ಪ್ರದೇಶ’ದ (ಬಫರ್‌ ವಲಯ) ಕಡಿತಕ್ಕೆ ರಾಜ್ಯಪಾಲರ ಸಮ್ಮತಿ ದೊರೆತಿದ್ದು
Last Updated 19 ಫೆಬ್ರುವರಿ 2026, 4:12 IST
ಇಂದು ಬೆಳಗಿನ ಪ್ರಮುಖ ಸುದ್ದಿಗಳು: 19 ಫೆಬ್ರುವರಿ 2026

ಪೈಜಾಮಾದ ದಾರ ಎಳೆಯುವುದೂ ಅತ್ಯಾಚಾರ ಯತ್ನಕ್ಕೆ ಸಮ–ಸುಪ್ರೀಂ ಕೋರ್ಟ್

POCSO Case Ruling: ಪೈಜಾಮಾದ ದಾರ ಎಳೆಯುವುದು ಹಾಗೂ ಸ್ತನ ಸ್ಪರ್ಶವೂ ಅತ್ಯಾಚಾರ ಯತ್ನಕ್ಕೆ ಸಮ ಎಂದು ಸುಪ್ರೀಂ ಕೋರ್ಟ್ ತೀರ್ಪು ನೀಡಿ ಅಲಹಾಬಾದ್ ಹೈಕೋರ್ಟ್ ಆದೇಶ ರದ್ದುಗೊಳಿಸಿದೆ.
Last Updated 19 ಫೆಬ್ರುವರಿ 2026, 0:52 IST
ಪೈಜಾಮಾದ ದಾರ ಎಳೆಯುವುದೂ ಅತ್ಯಾಚಾರ ಯತ್ನಕ್ಕೆ ಸಮ–ಸುಪ್ರೀಂ ಕೋರ್ಟ್

ಮನುಷ್ಯನ ಬುದ್ಧಿಶಕ್ತಿಗಿಂತ ಮಿಗಿಲಾದುದು ಯಾವುದೂ ಇಲ್ಲ: ನಾರಾಯಣ ಮೂರ್ತಿ

AI Debate: ಕೃತಕ ಬುದ್ಧಿಮತ್ತೆ ಮಾನವನ ಬುದ್ಧಿಶಕ್ತಿಯನ್ನು ಮೀರಲಾರದು, ಯುವಕರು ಕೌಶಲ ವೃದ್ಧಿಗೆ ಒತ್ತು ನೀಡಬೇಕು ಎಂದು ಇನ್ಫೊಸಿಸ್ ಸಂಸ್ಥಾಪಕ ನಾರಾಯಣ ಮೂರ್ತಿ ಹೇಳಿದರು.
Last Updated 18 ಫೆಬ್ರುವರಿ 2026, 23:30 IST
ಮನುಷ್ಯನ ಬುದ್ಧಿಶಕ್ತಿಗಿಂತ ಮಿಗಿಲಾದುದು ಯಾವುದೂ ಇಲ್ಲ: ನಾರಾಯಣ ಮೂರ್ತಿ
ADVERTISEMENT
ADVERTISEMENT
ADVERTISEMENT