ಭಾನುವಾರ, 18 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಉಗ್ರರಿಗೆ ಹಣ: ‘ಕ್ರಿಪ್ಟೊ ಹವಾಲಾ’ ಜಾಲ ಸಕ್ರಿಯ

ಜಮ್ಮು–ಕಾಶ್ಮೀರ: ಪ್ರತ್ಯೇಕತಾವಾದಿಗಳಿಗೆ ಮರುಜೀವ ನೀಡಿದ ಹೊಸ ಮಾರ್ಗ
Last Updated 18 ಜನವರಿ 2026, 22:30 IST
ಉಗ್ರರಿಗೆ ಹಣ: ‘ಕ್ರಿಪ್ಟೊ ಹವಾಲಾ’ ಜಾಲ ಸಕ್ರಿಯ

ಶ್ರೀನಗರ | ಜಮ್ಮು–ಕಾಶ್ಮೀರ: ಇಬ್ಬರು ಯೋಧರಿಗೆ ಗಾಯ

ಜಮ್ಮು ಮತ್ತು ಕಾಶ್ಮೀರದ ಕಿಶ್‌ತಾವಾಂಡ್‌ ಜಿಲ್ಲೆಯ ಅರಣ್ಯಪ್ರದೇಶದಲ್ಲಿ ಭಯೋತ್ಪಾದಕರ ಜೊತೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ಯೋಧರು ಗಾಯಗೊಂಡಿದ್ದಾರೆ.
Last Updated 18 ಜನವರಿ 2026, 16:19 IST
ಶ್ರೀನಗರ | ಜಮ್ಮು–ಕಾಶ್ಮೀರ: ಇಬ್ಬರು ಯೋಧರಿಗೆ ಗಾಯ

ಬಿಹಾರದಲ್ಲಿ ಇಬ್ಬರು ದರೋಡೆಕೋರರ ಬಂಧನ

ಮೈಸೂರಿನ ಹುಣಸೂರಿನಲ್ಲಿ ನಡೆದಿದ್ದ ದರೋಡೆ ಪ್ರಕರಣ
Last Updated 18 ಜನವರಿ 2026, 16:14 IST
ಬಿಹಾರದಲ್ಲಿ ಇಬ್ಬರು ದರೋಡೆಕೋರರ ಬಂಧನ

ಬಿಜೆಪಿಗೆ ಮೇಯರ್ ಸ್ಥಾನ ನೀಡಲು ಶಿಂದೆ ಬಣ ಬಯಸುತ್ತಿಲ್ಲ: ಸಂಜಯ್ ರಾವುತ್‌

‘ಬೃಹನ್‌ ಮುಂಬೈ ಮಹಾನಗರ ಪಾಲಿಕೆ(ಬಿಎಂಸಿ)ಯಲ್ಲಿ ಬಿಜೆಪಿಯ ಮೇಯರ್ ಇರುವುದನ್ನು ಏಕನಾಥ ಶಿಂದೆ ಹಾಗೂ ಆವರ ಪಕ್ಷದ ಚುನಾಯಿತ ಸದಸ್ಯರು ಬಯಸುತ್ತಿಲ್ಲ’ ಎಂದು ಶಿವಸೇನಾ(ಯುಬಿಟಿ) ರಾಜ್ಯಸಭಾ ಸಂಸದ ಸಂಜಯ್ ರಾವುತ್‌ ಭಾನುವಾರ ಹೇಳಿದ್ದಾರೆ.
Last Updated 18 ಜನವರಿ 2026, 16:13 IST
ಬಿಜೆಪಿಗೆ ಮೇಯರ್ ಸ್ಥಾನ ನೀಡಲು ಶಿಂದೆ ಬಣ ಬಯಸುತ್ತಿಲ್ಲ: ಸಂಜಯ್ ರಾವುತ್‌

ಧರ್ಮದ ಮಾರ್ಗದರ್ಶನ ಇರುವವರೆಗೂ ಭಾರತ ವಿಶ್ವಗುರು–ಮೋಹನ್‌ ಭಾಗವತ್

‘ಭಾರತಕ್ಕೆ ಎಲ್ಲಿಯವರೆಗೂ ಧರ್ಮದ ಮಾರ್ಗದರ್ಶನ ದೊರೆಯುತ್ತದೆಯೋ ಅಲ್ಲಿಯವರೆಗೂ ದೇಶವು ವಿಶ್ವಗುರುವಾಗಿ ಉಳಿಯಲಿದೆ. ಇಂತಹ ಅದ್ಯಾತ್ಮಿಕ ಜ್ಞಾನವನ್ನು ವಿಶ್ವದ ಬೇರೆಲ್ಲೂ ಕಾಣಲು ಸಾಧ್ಯವಿಲ್ಲ’ ಎಂದು ರಾಷ್ಟ್ರೀಯ ಸ್ವಯಂ ಸೇವಕ ಸಂಘದ (ಆರ್‌ಎಸ್‌ಎಸ್‌) ಸರಸಂಘಚಾಲಕ ಮೋಹನ್‌ ಭಾಗವತ್‌ ಅಭಿಪ್ರಾಯಪಟ್ಟಿದ್ದಾರೆ.
Last Updated 18 ಜನವರಿ 2026, 16:12 IST
ಧರ್ಮದ ಮಾರ್ಗದರ್ಶನ ಇರುವವರೆಗೂ ಭಾರತ ವಿಶ್ವಗುರು–ಮೋಹನ್‌ ಭಾಗವತ್

ಸುಪ್ರೀಂ ಕೋರ್ಟ್‌ ತೀರ್ಪು: ಔಷಧ ಪರಿವೀಕ್ಷಕರ ನೇಮಕ ಸುಗಮ

ಔಷಧ ಪರಿವೀಕ್ಷಕ (ಡ್ರಗ್‌ ಇನ್‌ಸ್ಪೆಕ್ಟರ್‌) ಹುದ್ದೆಗಳ ನೇಮಕಾತಿಗೆ ಸಂಬಂಧಿಸಿದಂತೆ ಕೇಂದ್ರದ ಕಾಯ್ದೆಯಲ್ಲಿ ನಿಗದಿಪಡಿಸಿರುವ ಅರ್ಹತೆಗಳ ಹೊರತಾಗಿ ಹೆಚ್ಚುವರಿ ಅರ್ಹತೆಗಳನ್ನು ರಾಜ್ಯ ಸರ್ಕಾರಗಳು ವಿಧಿಸಲು ಅವಕಾಶ ಇಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟಪಡಿಸಿದೆ.
Last Updated 18 ಜನವರಿ 2026, 15:58 IST
ಸುಪ್ರೀಂ ಕೋರ್ಟ್‌ ತೀರ್ಪು: ಔಷಧ ಪರಿವೀಕ್ಷಕರ ನೇಮಕ ಸುಗಮ

ಕಕ್ಷಿದಾರರ ಪ್ರಕರಣ: ವಕೀಲರೇ ಆರ್‌ಟಿಐನಡಿ ಮಾಹಿತಿ ಕೇಳುವಂತಿಲ್ಲ–ಕೇಂದ್ರ

ಕೇಂದ್ರ ಮಾಹಿತಿ ಆಯೋಗ ಸ್ಪಷ್ಟನೆ
Last Updated 18 ಜನವರಿ 2026, 15:56 IST
ಕಕ್ಷಿದಾರರ ಪ್ರಕರಣ: ವಕೀಲರೇ ಆರ್‌ಟಿಐನಡಿ ಮಾಹಿತಿ ಕೇಳುವಂತಿಲ್ಲ–ಕೇಂದ್ರ
ADVERTISEMENT

ವಿಚಾರಣಾಧೀನ ಆರೋಪಿ ಜಾಮೀನಿಗೆ ಅರ್ಹ: ನಿವೃತ್ತ ಸಿಜೆಐ ಚಂದ್ರಚೂಡ್‌

ಉಮರ್‌ ಖಾಲಿದ್‌ಗೆ ಜಾಮೀನು ನಿರಾಕರಣೆ ಕುರಿತ ಪ್ರಶ್ನೆಗೆ ನಿವೃತ್ತ ಸಿಜೆಐ ಉತ್ತರ
Last Updated 18 ಜನವರಿ 2026, 15:38 IST
ವಿಚಾರಣಾಧೀನ ಆರೋಪಿ ಜಾಮೀನಿಗೆ ಅರ್ಹ: ನಿವೃತ್ತ ಸಿಜೆಐ ಚಂದ್ರಚೂಡ್‌

ಚೀನಾದ ಉಕ್ಕಿನ ಸ್ಥಾವರದಲ್ಲಿ ಭಾರಿ ಸ್ಫೋಟ: 2 ಸಾವು, 66 ಜನರಿಗೆ ಗಾಯ

A massive explosion ಚೀನಾದ ಬಾಟೌ ನಗರದಲ್ಲಿರುವ ಉಕ್ಕಿನ ಸ್ಥಾವರದಲ್ಲಿ ಭಾನುವಾರ ಸಂಭವಿಸಿದ ಭಾರೀ ಸ್ಫೋಟದಲ್ಲಿ ಇಬ್ಬರು ಸಾವಿಗೀಡಾಗಿದ್ದು, 66 ಜನರು ಗಾಯಗೊಂಡಿದ್ದಾರೆ.
Last Updated 18 ಜನವರಿ 2026, 15:33 IST
ಚೀನಾದ ಉಕ್ಕಿನ ಸ್ಥಾವರದಲ್ಲಿ ಭಾರಿ ಸ್ಫೋಟ: 2 ಸಾವು, 66 ಜನರಿಗೆ ಗಾಯ

ಬಾಂಗ್ಲಾದೇಶದಲ್ಲಿ ಬಾಳೆ ಹಣ್ಣಿಗಾಗಿ ಹಿಂದೂ ವ್ಯಾಪಾರಿ ಹತ್ಯೆ

ಬಾಳೆ ಹಣ್ಣಿನ ವಿಚಾರವಾಗಿ ನಡೆದ ಗಲಾಟೆಯಲ್ಲಿ ಹಿಂದೂ ವ್ಯಾಪಾರಿಯೊಬ್ಬರನ್ನು ಥಳಿಸಿ ಹತ್ಯೆ ಮಾಡಿರುವ ಘಟನೆ ಬಾಂಗ್ಲಾದೇಶದ ಘಾಜಿ‍ಪುರ ಜಿಲ್ಲೆಯ ಕಾಳಿಗಂಜ್‌ನಲ್ಲಿ ನಡೆದಿದೆ.
Last Updated 18 ಜನವರಿ 2026, 14:59 IST
ಬಾಂಗ್ಲಾದೇಶದಲ್ಲಿ ಬಾಳೆ ಹಣ್ಣಿಗಾಗಿ ಹಿಂದೂ ವ್ಯಾಪಾರಿ ಹತ್ಯೆ
ADVERTISEMENT
ADVERTISEMENT
ADVERTISEMENT