ಮಂಗಳವಾರ, 17 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಪ್ರಮಾಣವಚನಕ್ಕೆ ದಿನಾಂಕ ನಿಗದಿಪಡಿಸಲು ಸೂಚಿಸಿದ್ದ ಸೋನಿಯಾ: ಹಿಮಂತ ಬಿಸ್ವ ಶರ್ಮಾ

2014ರಲ್ಲಿ 58 ಕಾಂಗ್ರೆಸ್‌ ಶಾಸಕರಿಂದ ಬೆಂಬಲ ಸಿಕ್ಕಿತ್ತು–ಹಿಮಂತ ಬಿಸ್ವ ಶರ್ಮಾ
Last Updated 17 ಫೆಬ್ರುವರಿ 2026, 15:59 IST
ಪ್ರಮಾಣವಚನಕ್ಕೆ ದಿನಾಂಕ ನಿಗದಿಪಡಿಸಲು ಸೂಚಿಸಿದ್ದ ಸೋನಿಯಾ: ಹಿಮಂತ ಬಿಸ್ವ ಶರ್ಮಾ

ಮುಂಬೈ: ಹಕ್ಕುಚ್ಯುತಿ ಸಮಿತಿ ಮುಂದೆ ಹಾಜರಾದ ಕುನಾಲ್

Maharashtra Council: ಉಪಮುಖ್ಯಮಂತ್ರಿ ಏಕನಾಥ್ ಶಿಂದೆ ವಿರುದ್ಧದ ಟೀಕೆ ಪ್ರಕರಣದಲ್ಲಿ ಹಾಸ್ಯ ಕಲಾವಿದ ಕುನಾಲ್ ಕಾಮ್ರಾ ಮಹಾರಾಷ್ಟ್ರ ವಿಧಾನ ಪರಿಷತ್ ಹಕ್ಕುಚ್ಯುತಿ ಸಮಿತಿ ಮುಂದೆ ಹಾಜರಾದರು.
Last Updated 17 ಫೆಬ್ರುವರಿ 2026, 15:51 IST
ಮುಂಬೈ: ಹಕ್ಕುಚ್ಯುತಿ ಸಮಿತಿ ಮುಂದೆ ಹಾಜರಾದ ಕುನಾಲ್

ಅಯ್ಯಪ್ಪ ಸಂಗಮ್: ಅಕ್ರಮ ಇರುವುದನ್ನು ಒಪ್ಪಿಕೊಂಡ ಟಿಡಿಬಿ

Global Ayyappa Sangam: ಕಾರ್ಯಕ್ರಮ ಆಯೋಜನೆಯಲ್ಲಿ ಅಸಮರ್ಪಕ ಪ್ರಾಯೋಜಕತ್ವ ಸೇರಿದಂತೆ ಕೆಲವು ದೋಷಗಳಿರುವುದನ್ನು ತಿರುವಾಂಕೂರು ದೇವಸ್ವಂ ಮಂಡಳಿ ಒಪ್ಪಿಕೊಂಡಿದೆ. ವೆಚ್ಚ ಲೆಕ್ಕಪತ್ರದ ಕುರಿತು ಸ್ಪಷ್ಟೀಕರಣ ನೀಡಲಿದೆ.
Last Updated 17 ಫೆಬ್ರುವರಿ 2026, 15:51 IST
ಅಯ್ಯಪ್ಪ ಸಂಗಮ್: ಅಕ್ರಮ ಇರುವುದನ್ನು ಒಪ್ಪಿಕೊಂಡ ಟಿಡಿಬಿ

ಹೋರ್ಮುಜ್‌ ಜಲಸಂಧಿ ಗುರಿಯಾಗಿರಿಸಿ ಕ್ಷಿಪಣಿ ಹಾರಿಸಿದ ಇರಾನ್‌

ಅಮೆರಿಕದ ಜೊತೆಗೆ ಪರಮಾಣು ಮಾತುಕತೆ ಬೆನ್ನಲ್ಲೇ ಕ್ರಮ
Last Updated 17 ಫೆಬ್ರುವರಿ 2026, 15:48 IST
ಹೋರ್ಮುಜ್‌ ಜಲಸಂಧಿ ಗುರಿಯಾಗಿರಿಸಿ ಕ್ಷಿಪಣಿ ಹಾರಿಸಿದ ಇರಾನ್‌

‌ಮರಾಠಿ ಎಂ.ಎ: ಚಿನ್ನ ಗೆದ್ದ 78ರ ವೃದ್ಧೆ

Indore University: ಇಂದೋರ್‌ನ ದೇವಿ ಅಹಲ್ಯಾ ವಿಶ್ವವಿದ್ಯಾಲಯದಲ್ಲಿ 78 ವರ್ಷದ ಸುಷ್ಮಾ ಮೋಘೆ ಮರಾಠಿ ಎಂ.ಎಯಲ್ಲಿ ಚಿನ್ನದ ಪದಕ ಗೆದ್ದು ಸಾಧನೆ ಮಾಡಿದ್ದಾರೆ. ನಿವೃತ್ತಿಯ ಬಳಿಕ ಶಿಕ್ಷಣದಲ್ಲಿ ಮೆರಗು ತೋರಿದ್ದಾರೆ.
Last Updated 17 ಫೆಬ್ರುವರಿ 2026, 15:48 IST
‌ಮರಾಠಿ ಎಂ.ಎ: ಚಿನ್ನ ಗೆದ್ದ 78ರ ವೃದ್ಧೆ

ತಾಂತ್ರಿಕ ಕ್ರಾಂತಿಯಿಂದ ಉದ್ಯೋಗ ಸೃಷ್ಟಿ: ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್

India AI Summit: ಎಐ ಸೇರಿದಂತೆ ತಾಂತ್ರಿಕ ಕ್ರಾಂತಿ ಉದ್ಯೋಗ ನಷ್ಟವಲ್ಲ, ಹೊಸ ಅವಕಾಶಗಳನ್ನು ಸೃಷ್ಟಿಸುತ್ತದೆ ಎಂದು ಅಮಿತಾಬ್ ಕಾಂತ್ ಹೇಳಿದರು. ಡಿಜಿಟಲ್ ಮೂಲಸೌಕರ್ಯಕ್ಕೆ ಮುಕ್ತ ಎಐ ಅಗತ್ಯವಿದೆ ಎಂದರು.
Last Updated 17 ಫೆಬ್ರುವರಿ 2026, 15:45 IST
ತಾಂತ್ರಿಕ ಕ್ರಾಂತಿಯಿಂದ ಉದ್ಯೋಗ ಸೃಷ್ಟಿ: ನೀತಿ ಆಯೋಗದ ಮಾಜಿ ಸಿಇಒ ಅಮಿತಾಬ್ ಕಾಂತ್

ಛತ್ತೀಸಗಢ: 22 ನಕ್ಸಲರ ಶರಣಾಗತಿ

Sukma Update: ಛತ್ತೀಸಗಢದ ಸುಕ್ಮಾದಲ್ಲಿ 22 ನಕ್ಸಲರು ಪೊಲೀಸ್ ಹಾಗೂ ಸಿಆರ್‌ಪಿಎಫ್ ಅಧಿಕಾರಿಗಳ ಮುಂದೆ ಶರಣಾಗಿದ್ದಾರೆ. ಸರ್ಕಾರದ ಪುನರ್ವಸತಿ ನೀತಿಯಡಿ ನೆರವು ನೀಡಲಾಗುತ್ತಿದೆ.
Last Updated 17 ಫೆಬ್ರುವರಿ 2026, 15:45 IST
ಛತ್ತೀಸಗಢ: 22 ನಕ್ಸಲರ ಶರಣಾಗತಿ
ADVERTISEMENT

₹13,000ಕ್ಕೆ ಹರಾಜಾದ ಒಂದು ನಿಂಬೆಹಣ್ಣು

Erode Temple: ಮಹಾ ಶಿವರಾತ್ರಿ ಅಂಗವಾಗಿ ಈರೋಡ್ ಜಿಲ್ಲೆಯ ದೇವಾಲಯದಲ್ಲಿ ನಡೆದ ಹರಾಜಿನಲ್ಲಿ ನಿಂಬೆಹಣ್ಣು ₹13,000ಕ್ಕೆ ಮಾರಾಟವಾಗಿದೆ. ಹರಾಜಿನ ಮೊತ್ತವನ್ನು ದೇವಾಲಯದ ಅಭಿವೃದ್ಧಿಗೆ ಬಳಸಲಾಗುತ್ತದೆ.
Last Updated 17 ಫೆಬ್ರುವರಿ 2026, 14:04 IST
₹13,000ಕ್ಕೆ ಹರಾಜಾದ ಒಂದು ನಿಂಬೆಹಣ್ಣು

2026ರ ಫೆಬ್ರುವರಿ 17: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

Daily News Highlights: ಪ್ರಧಾನಿ ಮೋದಿ–ಮ್ಯಾಕ್ರನ್ ಮಾತುಕತೆ, ಸುಪ್ರೀಂ ಕೋರ್ಟ್ ತೀರ್ಪು, ಟಿ ಟ್ವೆಂಟಿ ವಿಶ್ವಕಪ್ ಪಂದ್ಯ ರದ್ದು, ಬಾಂಗ್ಲಾದೇಶ ರಾಜಕೀಯ ಬೆಳವಣಿಗೆ ಸೇರಿದಂತೆ ಇಂದಿನ ಪ್ರಮುಖ ಸುದ್ದಿಗಳ ಸಂಕ್ಷಿಪ್ತ ಮಾಹಿತಿ.
Last Updated 17 ಫೆಬ್ರುವರಿ 2026, 14:01 IST
2026ರ ಫೆಬ್ರುವರಿ 17: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ..

ನಟಿ ಪ್ರತ್ಯೂಷಾ ಸಾವಿನ ಕೇಸ್‌: 23 ವರ್ಷಗಳ ಬಳಿಕ ಬಂತು ತೀರ್ಪು! ನ್ಯಾಯ ಸಿಕ್ಕಿತೆ?

Prathyusha Death Case: 2002 ರಲ್ಲಿ ದಕ್ಷಿಣ ಭಾರತದಲ್ಲಿ ವ್ಯಾಪಕ ಸದ್ದು ಮಾಡಿದ್ದ ನಟಿ ಪ್ರತ್ಯೂಷಾ ಸಾವಿನ ಕೇಸ್‌ ಬಗ್ಗೆ ಇಂದು ಸುಪ್ರೀಂಕೋರ್ಟ್‌ ತೀರ್ಪೊಂದನ್ನು ನೀಡಿದೆ. ಆತ್ಮಹತ್ಯೆಗೆ ಪ್ರಚೋದನೆ ನೀಡಿದ ಆರೋಪದ ಮೇಲೆ ಸಿದ್ಧಾರ್ಥ್ ರೆಡ್ಡಿಗೆ ಶಿಕ್ಷೆ ವಿಧಿಸಿ ಆದೇಶಿಸಿದೆ.
Last Updated 17 ಫೆಬ್ರುವರಿ 2026, 13:39 IST
ನಟಿ ಪ್ರತ್ಯೂಷಾ ಸಾವಿನ ಕೇಸ್‌: 23 ವರ್ಷಗಳ ಬಳಿಕ ಬಂತು ತೀರ್ಪು! ನ್ಯಾಯ ಸಿಕ್ಕಿತೆ?
ADVERTISEMENT
ADVERTISEMENT
ADVERTISEMENT