ಗುರುವಾರ, 15 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ದೆಹಲಿ | ಗುಂಡಿನ ದಾಳಿ ಪ್ರಕರಣ: ಲಾರೆನ್ಸ್ ಬಿಷ್ಣೋಯಿ ಸಹಚರರ ಬಂಧನ

Delhi Encounter: ದೆಹಲಿಯಲ್ಲಿ ಇತ್ತೀಚೆಗೆ ನಡೆದ ಎರಡು ಗುಂಡಿನ ದಾಳಿಗಳಲ್ಲಿ ಭಾಗಿಯಾಗಿದ್ದ ಲಾರೆನ್ಸ್‌ ಬಿಷ್ಣೋಯಿ ಗ್ಯಾಂಗ್‌ನ ಇಬ್ಬರು ಶೂಟರ್‌ಗಳನ್ನು ಬಂಧಿಸಿರುವುದಾಗಿ ದೆಹಲಿ ಪೊಲೀಸರು ಗುರುವಾರ ತಿಳಿಸಿದ್ದಾರೆ. ಉತ್ತರ ದೆಹಲಿಯಲ್ಲಿ ಸಣ್ಣ ಎನ್‌ಕೌಂಟರ್ ಬಳಿಕ ಇವರನ್ನು ಬಂಧಿಸಲಾಗಿದೆ.
Last Updated 15 ಜನವರಿ 2026, 15:15 IST
ದೆಹಲಿ | ಗುಂಡಿನ ದಾಳಿ ಪ್ರಕರಣ: ಲಾರೆನ್ಸ್ ಬಿಷ್ಣೋಯಿ ಸಹಚರರ ಬಂಧನ

ಭಾರತದ ಸಮುದ್ರ ಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ ಮೀನುಗಾರಿಕೆ ಹಡಗು ವಶಕ್ಕೆ

Indian Coast Guard: ಅಂತರರಾಷ್ಟ್ರೀಯ ಜಲಗಡಿ ರೇಖೆ ದಾಟಿ ಭಾರತದ ಸಮುದ್ರ ಪ್ರದೇಶವನ್ನು ಪ್ರವೇಶಿಸಿದ್ದ ಪಾಕಿಸ್ತಾನದ ಮೀನುಗಾರಿಕೆ ಹಡಗನ್ನು ಭಾರತೀಯ ಕರಾವಳಿ ಕಾವಲು ಪಡೆ ವಶಕ್ಕೆ ಪಡೆದಿದೆ. ಹಡಗಿನಲ್ಲಿ ಒಂಬತ್ತು ಮಂದಿ ಸಿಬ್ಬಂದಿ ಇದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಜನವರಿ 2026, 15:11 IST
ಭಾರತದ ಸಮುದ್ರ ಪ್ರದೇಶ ಪ್ರವೇಶಿಸಿದ್ದ ಪಾಕಿಸ್ತಾನದ ಮೀನುಗಾರಿಕೆ ಹಡಗು ವಶಕ್ಕೆ

ಶಬರಿಮಲೆಯಲ್ಲಿ ಚಿನ್ನ ನಾಪ‍ತ್ತೆ ಪ್ರಕರಣ: ಎರಡನೇ ಪ್ರಕರಣದಲ್ಲೂ ರಾಜೀವಾರು ಬಂಧನ

Temple Gold Missing: ಶಬರಿಮಲೆ ಅಯ್ಯಪ್ಪಸ್ವಾಮಿ ದೇವಸ್ಥಾನದಲ್ಲಿ ಚಿನ್ನ ನಾಪತ್ತೆಯಾಗಿರುವ ಪ್ರಕರಣದಲ್ಲಿ ದೇವಸ್ಥಾನದ ಪ್ರಧಾನ ಅರ್ಚಕ ಕಂಡರಾರು ರಾಜೀವಾರು ಅವರನ್ನು ಎರಡನೇ ಪ್ರಕರಣದಲ್ಲೂ ಗುರುವಾರ ಬಂಧಿಸಲಾಗಿದೆ.
Last Updated 15 ಜನವರಿ 2026, 15:10 IST
ಶಬರಿಮಲೆಯಲ್ಲಿ ಚಿನ್ನ ನಾಪ‍ತ್ತೆ ಪ್ರಕರಣ: ಎರಡನೇ ಪ್ರಕರಣದಲ್ಲೂ ರಾಜೀವಾರು ಬಂಧನ

ಇರಾನ್‌ ವಾಯುಪ್ರದೇಶ ಮುಚ್ಚಿರುವುದರಿಂದ ಅಮೆರಿಕಕ್ಕೆ ತೆರಳಬೇಕಿದ್ದ 3 ವಿಮಾನ ರದ್ದು

Air India Flights: ಇರಾನ್‌ ವಾಯುಪ್ರದೇಶ ಮುಚ್ಚಿರುವುದರಿಂದ ಅಮೆರಿಕಕ್ಕೆ ತೆರಳಬೇಕಿದ್ದ ಕನಿಷ್ಠ ಮೂರು ವಿಮಾನ ಸಂಚಾರಗಳನ್ನು ಏರ್‌ ಇಂಡಿಯಾ ಗುರುವಾರ ರದ್ದುಗೊಳಿಸಿದೆ. ಯುರೋಪ್‌ಗೆ ತೆರಳುವ ಕೆಲ ವಿಮಾನಗಳ ಸೇವೆಯಲ್ಲಿ ವ್ಯತ್ಯಯವಾಗುವ ಸಾಧ್ಯತೆ ಇದೆ ಎಂದು ಸಂಸ್ಥೆ ಹೇಳಿದೆ.
Last Updated 15 ಜನವರಿ 2026, 15:10 IST
ಇರಾನ್‌ ವಾಯುಪ್ರದೇಶ ಮುಚ್ಚಿರುವುದರಿಂದ ಅಮೆರಿಕಕ್ಕೆ ತೆರಳಬೇಕಿದ್ದ 3 ವಿಮಾನ ರದ್ದು

ಉನ್ನಾವ್‌ ಅತ್ಯಾಚಾರ ಪ್ರಕರಣ: ದೆಹಲಿ ಹೈಕೋರ್ಟ್‌ಗೆ ಸಂತ್ರಸ್ತೆ ಅರ್ಜಿ

ಉನ್ನಾವ್‌ ಅತ್ಯಾಚಾರ ಪ್ರಕರಣದಲ್ಲಿ ವಿಧಿಸಿರುವ ಶಿಕ್ಷೆ ಪ್ರಶ್ನಿಸಿ ಕುಲದೀಪ್‌ ಸಿಂಗ್ ಸೆನಗರ್‌ ಸಲ್ಲಿಸಿರುವ ಮೇಲ್ಮನವಿ ವಿರುದ್ಧವಾಗಿ ಹೆಚ್ಚಿನ ದಾಖಲೆಗಳನ್ನು ಗಮನಕ್ಕೆ ತರುವ ಸಂಬಂಧ ಸಂತ್ರಸ್ತೆ ಗುರುವಾರ ದೆಹಲಿ ಹೈಕೋರ್ಟ್ ಮೊರೆಹೋಗಿದ್ದಾರೆ.
Last Updated 15 ಜನವರಿ 2026, 14:48 IST
ಉನ್ನಾವ್‌ ಅತ್ಯಾಚಾರ ಪ್ರಕರಣ: ದೆಹಲಿ ಹೈಕೋರ್ಟ್‌ಗೆ ಸಂತ್ರಸ್ತೆ ಅರ್ಜಿ

3 ವರ್ಷ ವಕೀಲಿಕೆ ಕಡ್ಡಾಯ: ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್

Legal Practice Requirement: ನ್ಯಾಯಾಂಗ ಸೇವೆಗಳ ಪರೀಕ್ಷೆಗೆ ಪ್ರವೇಶ ಪಡೆಯಲು ಕನಿಷ್ಠ ಮೂರು ವರ್ಷಗಳ ಕಾನೂನು ಅಭ್ಯಾಸ ಕಡ್ಡಾಯಗೊಳಿಸಿದ್ದ ಸುಪ್ರೀಂಕೋರ್ಟ್‌, ಇದೀಗ ಹೈಕೋರ್ಟ್‌ಗಳು ಮತ್ತು ಕಾನೂನು ಶಾಲೆಗಳ ಅಭಿಪ್ರಾಯ ಬಯಸಿದೆ.
Last Updated 15 ಜನವರಿ 2026, 14:40 IST
3 ವರ್ಷ ವಕೀಲಿಕೆ ಕಡ್ಡಾಯ: ಅಭಿಪ್ರಾಯ ಕೇಳಿದ ಸುಪ್ರೀಂ ಕೋರ್ಟ್

ವಲಸಿಗರ ವೀಸಾ: ಪ್ರವಾಸಿ, ಉದ್ಯೋಗ ವೀಸಾ ಅಬಾಧಿತ

Immigration Restrictions ಬಾಂಗ್ಲಾದೇಶ, ಪಾಕಿಸ್ತಾನ ಸೇರಿದಂತೆ ‘ಹೆಚ್ಚು ಅಪಾಯಕಾರಿ’ ಎಂದು ಪರಿಗಣಿಸಲಾದ 75 ದೇಶಗಳ ವಲಸಿಗರ ವೀಸಾ ಅರ್ಜಿಗಳ ಪರಿಶೀಲನೆ ಸ್ಥಗಿತಗೊಳಿಸಿ ಹೊರಡಿಸಿರುವ ಆದೇಶವು ಪ್ರವಾಸಿ ಅಥವಾ ಉದ್ಯೋಗ ವೀಸಾಗಳಿಗೆ ಅನ್ವಯಿಸುವುದಿಲ್ಲ ಎಂದು ಅಮೆರಿಕ ಹೇಳಿದೆ.
Last Updated 15 ಜನವರಿ 2026, 14:38 IST
ವಲಸಿಗರ ವೀಸಾ: ಪ್ರವಾಸಿ, ಉದ್ಯೋಗ ವೀಸಾ ಅಬಾಧಿತ
ADVERTISEMENT

ಅನಾರೋಗ್ಯ: ಐಎಸ್‌ಎಸ್‌ನಿಂದ ಭೂಮಿಗೆ ಮರಳಿದ ಗಗನಯಾನಿ

SpaceX Mission: ಅನಾರೋಗ್ಯಪೀಡಿತ ಗಗನಯಾತ್ರಿ ಸೇರಿದಂತೆ ಮೂವರು ಗಗನಯಾತ್ರಿಗಳನ್ನು ಅಂತರರಾಷ್ಟ್ರೀಯ ಬಾಹ್ಯಾಕಾಶ ನಿಲ್ದಾಣದಿಂದ(ಐಎಸ್‌ಎಸ್‌) ನಾಸಾ ಗುರುವಾರ ವಾಪಸ್‌ ಕರೆಸಿಕೊಂಡಿದೆ.
Last Updated 15 ಜನವರಿ 2026, 14:01 IST
ಅನಾರೋಗ್ಯ: ಐಎಸ್‌ಎಸ್‌ನಿಂದ ಭೂಮಿಗೆ ಮರಳಿದ ಗಗನಯಾನಿ

ಗ್ರೀನ್‌ಲ್ಯಾಂಡ್‌: ಐರೋಪ್ಯ ರಾಷ್ಟ್ರಗಳ ಯೋಧರ ಪಹರೆ

European Troops Deployment: ಟ್ರಂಪ್ ಗ್ರೀನ್‌ಲ್ಯಾಂಡ್ ವಶಪಡಿಸಿಕೊಳ್ಳುವ ಬೆದರಿಕೆ ಹೊರಡಿಸಿದ ನಡುವೆಯೇ ಫ್ರಾನ್ಸ್‌, ಜರ್ಮನಿ ಸೇರಿ ಯುರೋಪ್ಯ ರಾಷ್ಟ್ರಗಳ ಯೋಧರು ಗ್ರೀನ್‌ಲ್ಯಾಂಡ್‌ಗೆ ಆಗಮಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Last Updated 15 ಜನವರಿ 2026, 13:55 IST
ಗ್ರೀನ್‌ಲ್ಯಾಂಡ್‌: ಐರೋಪ್ಯ ರಾಷ್ಟ್ರಗಳ ಯೋಧರ ಪಹರೆ

ದೆಹಲಿ: ಕಾರ್ಗೊ ಕಂಟೇನರ್‌ಗೆ ಡಿಕ್ಕಿಯಾದ ಏರ್ ಇಂಡಿಯಾ ವಿಮಾನಕ್ಕೆ ಹಾನಿ

Delhi Airport Mishap: ದೆಹಲಿ ವಿಮಾನ ನಿಲ್ದಾಣದಲ್ಲಿ ದಟ್ಟವಾದ ಮಂಜಿನ ನಡುವೆ ಕಾರ್ಗೊ ಕಂಟೇನರ್‍‌ಗೆ ಡಿಕ್ಕಿಯಾದ ಪರಿಣಾಮ ಏರ್ ಇಂಡಿಯಾ ವಿಮಾನದ ಬಲ ಎಂಜಿನ್‌ಗೆ ಹಾನಿಯಾಗಿದೆ ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾ ಎ350 ವಿಮಾನ ಹಾನಿಗೊಳಗಾಗಿದ್ದು, ತನಿಖೆ ನಡೆಸಲಾಗುತ್ತಿದೆ.
Last Updated 15 ಜನವರಿ 2026, 13:23 IST
ದೆಹಲಿ: ಕಾರ್ಗೊ ಕಂಟೇನರ್‌ಗೆ ಡಿಕ್ಕಿಯಾದ ಏರ್ ಇಂಡಿಯಾ ವಿಮಾನಕ್ಕೆ ಹಾನಿ
ADVERTISEMENT
ADVERTISEMENT
ADVERTISEMENT