ಶನಿವಾರ, 17 ಜನವರಿ 2026
×
ADVERTISEMENT
ಸೂಕ್ತವಾದುದನ್ನೇ ಆರಂಭಿಸಿ, ಸೂಕ್ತ ಮಾರ್ಗದಲ್ಲೇ ಇರಿ.
ಪ್ರಜಾವಾಣಿ ಈ-ಪತ್ರಿಕೆ ನಿಮ್ಮ ಪ್ರತಿ ಮುಂಜಾನೆಯ ಹವ್ಯಾಸವಾಗಲಿ
ಇಂದಿನ ಈ-ಪತ್ರಿಕೆ ಓದಿ

ಸುದ್ದಿ

ADVERTISEMENT

ಇತಿಹಾಸ ತಿಳಿಯದವರು, ಭವಿಷ್ಯ ಅರಿಯರು: ‘ದೇಶ ವಿಭಜನೆ’ ಬಗ್ಗೆ ಸುಧಾ ಮೂರ್ತಿ

Sudha Murthy: ದೇಶ ವಿಭಜನೆ ಬಗ್ಗೆ ನೋಡುವಾಗ, ಅದರ ಬಗ್ಗೆ ಮಕ್ಕಳಿಗೆ ಹೇಳಬೇಕೆಂದು ನನಗೆ ಯಾವಾಗಲೂ ಅನಿಸುತ್ತದೆ. ಏನು ನಡೆಯಿತು ಅದು ತಪ್ಪಾಗಿದೆ ಮತ್ತು ಅದು ಪುನರಾವರ್ತನೆಯಾಗಬಾರದು’ ಎಂದು ಇನ್‌ಫ್ಪೋಸಿಸ್‌ ಫೌಂಡೇಶನ್‌ನ ಅಧ್ಯಕ್ಷೆ, ಬರಹಗಾರ್ತಿ ಸುಧಾ ಮೂರ್ತಿ ಹೇಳಿದ್ದಾರೆ.
Last Updated 17 ಜನವರಿ 2026, 13:35 IST
ಇತಿಹಾಸ ತಿಳಿಯದವರು, ಭವಿಷ್ಯ ಅರಿಯರು: ‘ದೇಶ ವಿಭಜನೆ’ ಬಗ್ಗೆ ಸುಧಾ ಮೂರ್ತಿ

ಪಾಕಿಸ್ತಾನ: ಕಂದಕಕ್ಕೆ ಬಿದ್ದ ಲಾರಿ; 14 ಮಂದಿ ಸಾವು

Fatal Lorry Crash: ಪಾಕಿಸ್ತಾನದ ಪಂಜಾಬ್‌ ಪ್ರಾಂತ್ಯದಲ್ಲಿ ದಟ್ಟ ಮಂಜು ಆವರಿಸಿದ್ದರಿಂದಾಗಿ ರಸ್ತೆ ಗೋಚರಿಸದೇ ಆಯತಪ್ಪಿದ ಲಾರಿಯೊಂದು ಸೇತುವೆಯಿಂದ ಕಂದಕಕ್ಕೆ ಬಿದ್ದ ಪರಿಣಾಮ ಆರು ಮಕ್ಕಳು, ಐವರು ಮಹಿಳೆಯರು ಸೇರಿದಂತೆ 14 ಮಂದಿ ಮೃತಪಟ್ಟಿದ್ದಾರೆ.
Last Updated 17 ಜನವರಿ 2026, 13:26 IST
ಪಾಕಿಸ್ತಾನ: ಕಂದಕಕ್ಕೆ ಬಿದ್ದ ಲಾರಿ; 14 ಮಂದಿ ಸಾವು

ಬಾಂಗ್ಲಾ: ಪೆಟ್ರೋಲ್ ಹಣ ನೀಡದೆ ಪರಾರಿಗೆ ಯತ್ನ; ಕಾರು ಹರಿಸಿ ಹಿಂದೂ ವ್ಯಕ್ತಿ ಕೊಲೆ

Hindu Targeted Violence: ಬಾಂಗ್ಲಾದೇಶದ ರಾಜ್‌ಬರಿ ಜಿಲ್ಲೆಯ ಪೆಟ್ರೋಲ್‌ ಬಂಕ್‌ನಲ್ಲಿ ಪೆಟ್ರೋಲ್‌ ಹಾಕಿಸಿಕೊಂಡು ಹಣ ನೀಡದೆ ಪರಾರಿಯಾಗಲು ಯತ್ನಿಸಿದ ಕಾರನ್ನು ತಡೆಯಲು ಯತ್ನಿಸಿದ್ದ, ಹಿಂದೂ ಧರ್ಮದ ರಿಪನ್‌ ಸಹಾ ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
Last Updated 17 ಜನವರಿ 2026, 13:00 IST
ಬಾಂಗ್ಲಾ: ಪೆಟ್ರೋಲ್ ಹಣ ನೀಡದೆ ಪರಾರಿಗೆ ಯತ್ನ; ಕಾರು ಹರಿಸಿ ಹಿಂದೂ ವ್ಯಕ್ತಿ ಕೊಲೆ

ಭಾರತದ ಮೊದಲ 'ವಂದೇ ಭಾರತ್ ಸ್ಲೀಪರ್ ರೈಲಿ'ಗೆ ಪ್ರಧಾನಿ ಮೋದಿ ಹಸಿರು ನಿಶಾನೆ

Indian Railways: ದೇಶದ ಮೊದಲ 'ವಂದೇ ಭಾರತ್ ಸ್ಲೀಪರ್ ರೈಲಿ'ಗೆ ಪ್ರಧಾನಿ ನರೇಂದ್ರ ಮೋದಿ ಶನಿವಾರ ಹಸಿರು ನಿಶಾನೆ ತೋರಿದರು. ಈ ರೈಲು ಪಶ್ಚಿಮ ಬಂಗಾಳದ ಹೌರಾ ಮತ್ತು ಗುವಾಹಟಿ (ಕಾಮಾಖ್ಯ) ನಡುವೆ ಸಂಚರಿಸಲಿದೆ.
Last Updated 17 ಜನವರಿ 2026, 12:51 IST
ಭಾರತದ ಮೊದಲ 'ವಂದೇ ಭಾರತ್ ಸ್ಲೀಪರ್ ರೈಲಿ'ಗೆ ಪ್ರಧಾನಿ ಮೋದಿ ಹಸಿರು ನಿಶಾನೆ

ಅಕ್ರಮ ರಫ್ತಿಗೆ ಸಂಚು: ಭಾರತೀಯನಿಗೆ ಜೈಲು

Aircraft Parts Smuggling: ವಿಮಾನದ ಬಿಡಿಭಾಗಗಳನ್ನು ಒರೆಗಾನ್‌ನಿಂದ ರಷ್ಯಾಕ್ಕೆ ಅಕ್ರಮವಾಗಿ ರಫ್ತು ಮಾಡಲು ಸಂಚು ರೂಪಿಸಿದ್ದ ಪ್ರಕರಣದಲ್ಲಿ ಭಾರತೀಯ ಪ್ರಜೆಗೆ ಅಮೆರಿಕದಲ್ಲಿ ಎರಡೂವರೆ ವರ್ಷ ಜೈಲು ಶಿಕ್ಷೆ ವಿಧಿಸಲಾಗಿದೆ.
Last Updated 17 ಜನವರಿ 2026, 11:40 IST
ಅಕ್ರಮ ರಫ್ತಿಗೆ ಸಂಚು: ಭಾರತೀಯನಿಗೆ ಜೈಲು

ಪಾಕಿಸ್ತಾನ: ಬಲೂಚಿಸ್ತಾನದಲ್ಲಿ 12 ಉಗ್ರರ ಹತ್ಯೆ

Pakistan Militants Killed: ವಾಯವ್ಯ ಬಲೂಚಿಸ್ತಾನ ಪ್ರಾಂತ್ಯದಲ್ಲಿ ಎರಡು ಬ್ಯಾಂಕ್‌ ಮತ್ತು ಪೊಲೀಸ್ ಠಾಣೆಗಳ ಮೇಲೆ ದಾಳಿ ನಡೆಸಿದ್ದ ಭಯೋತ್ಪಾದಕರ ವಿರುದ್ಧ ಕಾರ್ಯಾಚರಣೆ ನಡೆಸಿರುವ ಭದ್ರತಾ ಪಡೆಗಳು, 12 ಉಗ್ರರನ್ನು ಹತ್ಯೆ ಮಾಡಿವೆ.
Last Updated 17 ಜನವರಿ 2026, 11:27 IST
ಪಾಕಿಸ್ತಾನ: ಬಲೂಚಿಸ್ತಾನದಲ್ಲಿ 12 ಉಗ್ರರ ಹತ್ಯೆ

ವೇಮುಲ ಸ್ಮರಣೆ: ವಿಶ್ವವಿದ್ಯಾಲಯಗಳಲ್ಲಿ ದಲಿತರ ಸ್ಥಿತಿ ಇನ್ನೂ ಬದಲಾಗಿಲ್ಲ; ರಾಹುಲ್

Rohith Vemula Act: ವಿಶ್ವವಿದ್ಯಾಲಯಗಳಲ್ಲಿ ದಲಿತ ಯುವಕರ ಸ್ಥಿತಿ ಇನ್ನೂ ಬದಲಾಗಿಲ್ಲ, ತಾರತಮ್ಯ ಜೀವಂತವಾಗಿದ್ದು ಇದಕ್ಕೆ ಕಾನೂನಿನ ಅಗತ್ಯವಿದೆ ಎಂದು ಕಾಂಗ್ರೆಸ್‌ ನಾಯಕ ರಾಹುಲ್‌ ಗಾಂಧಿ ಹೇಳಿದ್ದಾರೆ.
Last Updated 17 ಜನವರಿ 2026, 11:18 IST
ವೇಮುಲ ಸ್ಮರಣೆ: ವಿಶ್ವವಿದ್ಯಾಲಯಗಳಲ್ಲಿ ದಲಿತರ ಸ್ಥಿತಿ ಇನ್ನೂ ಬದಲಾಗಿಲ್ಲ; ರಾಹುಲ್
ADVERTISEMENT

ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ವೈಜ್ಞಾನಿಕ ವಿಶ್ಲೇಷಣೆ ವರದಿ SITಗೆ ಹಸ್ತಾಂತರ

Lord Ayyappa Temple: ಇಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದ ವಿವಿಧ ಕಲಾಕೃತಿಗಳು ಮತ್ತು ಬಾಗಿಲು ಚೌಕಟ್ಟುಗಳನ್ನು ಒಳಗೊಂಡ ತಾಮ್ರದ ಕವಚಗಳ ಮೇಲೆ ಲೇಪಿಸಿರುವ ಚಿನ್ನದ ಲೇಪನದ ಮಾದರಿಯ ವೈಜ್ಞಾನಿಕ ವಿಶ್ಲೇಷಣೆ ವರದಿಯನ್ನು ಕೇರಳ ಹೈಕೋರ್ಟ್ ಆದೇಶದಂತೆ ಎಸ್‌ಐಟಿಗೆ ನೀಡಲಾಗಿದೆ.
Last Updated 17 ಜನವರಿ 2026, 10:38 IST
ಶಬರಿಮಲೆ ಚಿನ್ನ ನಾಪತ್ತೆ ಪ್ರಕರಣ: ವೈಜ್ಞಾನಿಕ ವಿಶ್ಲೇಷಣೆ ವರದಿ SITಗೆ ಹಸ್ತಾಂತರ

ಭಾರತದ ಮುಂದಿನ ತಲೆನೋವಾದೀತೇ ಇರಾನಿನ ಅಸ್ಥಿರತೆ?

Iran Unrest: ಟೆಹರಾನಿನ ಬೀದಿಗಳಲ್ಲಿ ಪ್ರತಿಭಟನೆಗಳು ತೀವ್ರಗೊಂಡು, ಆರ್ಥಿಕ ಸಮಸ್ಯೆಗಳು ಇರಾನ್ ಸರ್ಕಾರವನ್ನು ಸಂಕಷ್ಟಕ್ಕೆ ಸಿಲುಕಿಸಿದರೆ, ಅದರಿಂದ ನಮಗೆ ಏನು ತೊಂದರೆಯಾದೀತು ಎಂದು ಬಹಳಷ್ಟು ಭಾರತೀಯರು ಯೋಚಿಸುವುದು ಸಹಜ.
Last Updated 17 ಜನವರಿ 2026, 10:01 IST
ಭಾರತದ ಮುಂದಿನ ತಲೆನೋವಾದೀತೇ ಇರಾನಿನ ಅಸ್ಥಿರತೆ?

ಛತ್ತೀಸಗಢದಲ್ಲಿ ಎನ್‌ಕೌಂಟರ್‌: ನಕ್ಸಲ್ ಮುಖಂಡ ದೀಲಿಪ್‌ ಬೇಡ್ಜಾ ಹತ್ಯೆ

Naxal Encounter: ಬಿಜಾಪುರ ಜಿಲ್ಲೆಯಲ್ಲಿ ಭದ್ರತಾ ಪಡೆಗಳು ನಡೆಸಿದ ಎನ್‌ಕೌಂಟರ್‌ನಲ್ಲಿ ಹಿರಿಯ ನಕ್ಸಲ್ ಮುಖಂಡ ದಿಲೀಪ್ ಬೇಡ್ಜಾ ಹಾಗೂ ಮತ್ತೊಬ್ಬ ನಕ್ಸಲ್ ಸ್ಥಳದಲ್ಲಿಯೇ ಹತರಾಗಿದ್ದಾರೆ.
Last Updated 17 ಜನವರಿ 2026, 9:34 IST
ಛತ್ತೀಸಗಢದಲ್ಲಿ ಎನ್‌ಕೌಂಟರ್‌: ನಕ್ಸಲ್ ಮುಖಂಡ ದೀಲಿಪ್‌ ಬೇಡ್ಜಾ ಹತ್ಯೆ
ADVERTISEMENT
ADVERTISEMENT
ADVERTISEMENT