ಬುಧವಾರ, 12 ನವೆಂಬರ್ 2025
×
ADVERTISEMENT

ಸುದ್ದಿ

ADVERTISEMENT

ಎಐಸಿಸಿ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಆಳ್ವ

Congress Leadership: ಎಐಸಿಸಿ ಕಾರ್ಯದರ್ಶಿಗಳಾಗಿ ರಾಷ್ಟ್ರೀಯ ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಹಾಗೂ ಯುವ ಮುಖಂಡ ನಿವೇದಿತ್ ಆಳ್ವ ಅವರನ್ನು ಮಂಗಳವಾರ ನೇಮಿಸಲಾಗಿದೆ.
Last Updated 11 ನವೆಂಬರ್ 2025, 23:32 IST
ಎಐಸಿಸಿ ಕಾರ್ಯದರ್ಶಿಯಾಗಿ ಶ್ರೀನಿವಾಸ್, ಆಳ್ವ

Delhi Blast: ಎನ್‌ಐಎಗೆ ವರ್ಗಾಯಿಸಿದ ಕೇಂದ್ರದ ಗೃಹ ಸಚಿವಾಲಯ

NIA Investigation: ನವದೆಹಲಿಯ ಕೆಂಪು ಕೋಟೆ ಸಮೀಪದ ಮೆಟ್ರೊ ನಿಲ್ದಾಣದ ಸ್ಫೋಟ ಪ್ರಕರಣವನ್ನು ಭಯೋತ್ಪಾದಕ ಕೃತ್ಯವೆಂದು ಪರಿಗಣಿಸಿರುವ ಕೇಂದ್ರ ಸರ್ಕಾರ, ತನಿಖೆಯನ್ನು ಎನ್‌ಐಎಗೆ ವರ್ಗಾಯಿಸಿದೆ ಎಂದು ಮೂಲಗಳು ತಿಳಿಸಿವೆ.
Last Updated 11 ನವೆಂಬರ್ 2025, 20:04 IST
Delhi Blast: ಎನ್‌ಐಎಗೆ ವರ್ಗಾಯಿಸಿದ ಕೇಂದ್ರದ ಗೃಹ ಸಚಿವಾಲಯ

Bihar Exit Poll: ಎನ್‌ಡಿಎಗೆ ಅಧಿಕಾರ; 'ಇಂಡಿಯಾ' ಕೂಟ ಬಹುಮತದಿಂದ ದೂರ

2025ರ ಬಿಹಾರ ಚುನಾವಣೆಯ ಮತಗಟ್ಟೆ ಸಮೀಕ್ಷೆ ಫಲಿತಾಂಶ ಪ್ರಕಟವಾಗಿದೆ. ಎನ್‌ಡಿಎ ಪಾಳಯ ಬಹುಮತ ಸಾಧಿಸುವ ಸಾಧ್ಯತೆ ಇರುತ್ತದೆ, ಆದರೆ ಮುಖ್ಯಮಂತ್ರಿಯ ಪಟ್ಟಿ ಜನಮತದ ಆಧಾರದ ಮೇಲೆ ತೇಜಸ್ವಿ ಯಾದವ್ ಮುಂದಿದ್ದಾರೆ.
Last Updated 11 ನವೆಂಬರ್ 2025, 19:41 IST
Bihar Exit Poll: ಎನ್‌ಡಿಎಗೆ ಅಧಿಕಾರ; 'ಇಂಡಿಯಾ' ಕೂಟ ಬಹುಮತದಿಂದ ದೂರ

Fact check: ODI; ಮಂದಾನ ಅವರು ಕೊಹ್ಲಿಗಿಂತಲೂ ವೇಗವಾಗಿ 5,000 ರನ್ ಗಳಿಸಿದ್ದಾರೆ

ODI ಕ್ರಿಕೆಟ್‌ನಲ್ಲಿ ಸ್ಮೃತಿ ಮಂದಾನ ಅವರು ವಿರಾಟ್ ಕೊಹ್ಲಿಗಿಂತ ವೇಗವಾಗಿ 5,000 ರನ್ ಗಳಿಸಿದ್ದಾರಾ? ಪಿಟಿಐ ಫ್ಯಾಕ್ಟ್ ಚೆಕ್ ತಿಳಿಸಿರುವ ಸತ್ಯ ಮತ್ತು ಅಂಕಿಅಂಶಗಳನ್ನು ಇಲ್ಲಿದೆ.
Last Updated 11 ನವೆಂಬರ್ 2025, 19:31 IST
Fact check: ODI; ಮಂದಾನ ಅವರು ಕೊಹ್ಲಿಗಿಂತಲೂ ವೇಗವಾಗಿ 5,000 ರನ್ ಗಳಿಸಿದ್ದಾರೆ

'ವೈಟ್‌ಕಾಲರ್ ಭಯೋತ್ಪಾದನೆ': ಶಿಕ್ಷಿತ ವೃತ್ತಿಪರರ ಬಳಸಿ ಉಗ್ರ ಕೃತ್ಯಕ್ಕೆ ಪಿತೂರಿ

Educated Extremists: ದೆಹಲಿಯ ಸ್ಫೋಟ ಮತ್ತು ಫರೀದಾಬಾದ್‌ನಲ್ಲಿ ಪತ್ತೆಯಾದ ಬಾಂಬ್‌ ಸಾಮಗ್ರಿಗಳ ಬಳಿಕ ವೈದ್ಯರು ಸೇರಿರುವ 'ವೈಟ್‌ಕಾಲರ್ ಭಯೋತ್ಪಾದನೆ' ಭಾರತದ ಆಂತರಿಕ ಭದ್ರತೆಗೆ ಹೊಸ ಸವಾಲಾಗಿ ಎದುರಾಗಿದೆ.
Last Updated 11 ನವೆಂಬರ್ 2025, 19:30 IST
'ವೈಟ್‌ಕಾಲರ್ ಭಯೋತ್ಪಾದನೆ': ಶಿಕ್ಷಿತ ವೃತ್ತಿಪರರ ಬಳಸಿ ಉಗ್ರ ಕೃತ್ಯಕ್ಕೆ ಪಿತೂರಿ

ಪ್ರಧಾನಿ ನರೇಂದ್ರ ಮೋದಿ ಪದವಿ ವ್ಯಾಸಂಗ: ಇಂದು ವಿಚಾರಣೆ

RTI Appeal: ಪ್ರಧಾನಿ ನರೇಂದ್ರ ಮೋದಿ ಅವರ ಪದವಿಗೆ ಸಂಬಂಧಿಸಿದ ಮಾಹಿತಿ ಬಹಿರಂಗಪಡಿಸುವ ಕುರಿತು ಸಲ್ಲಿಕೆಯಾಗಿರುವ ಮೇಲ್ಮನವಿ ಅರ್ಜಿಗಳ ವಿಚಾರಣೆಯನ್ನು ದೆಹಲಿ ಹೈಕೋರ್ಟ್ ಇಂದು ಕೈಗೆತ್ತಿಕೊಳ್ಳಲಿದೆ.
Last Updated 11 ನವೆಂಬರ್ 2025, 19:30 IST
ಪ್ರಧಾನಿ ನರೇಂದ್ರ ಮೋದಿ ಪದವಿ ವ್ಯಾಸಂಗ: ಇಂದು ವಿಚಾರಣೆ

ಫರಿದಾಬಾದ್‌ನಲ್ಲಿ ಬಂಧಿತ ವೈದ್ಯೆಗೆ ಜೆಇಎಂನ ನಂಟು: ತನಿಖೆಯಲ್ಲಿ ದೃಢ

JeM Women Recruiter: ಫರಿದಾಬಾದ್‌ನ ಅಲ್-ಫಲಾಹ್ ವಿವಿಯಿಂದ ಬಂಧಿತ ಡಾ. ಶಾಹೀನ್ ಸಯೀದ್ ಜಮಾತ್-ಉಲ್-ಮೊಮಿನಾತ್ ಮೂಲಕ ಜೈಷ್-ಎ-ಮೊಹಮ್ಮದ್ ಸಂಘಟನೆಯ ಮಹಿಳಾ ಘಟಕಕ್ಕೆ ನೇಮಕಾತಿ ನಡೆಸಿದ ಬಗ್ಗೆ ತನಿಖೆ ದೃಢಪಡಿಸಿದೆ.
Last Updated 11 ನವೆಂಬರ್ 2025, 16:16 IST
ಫರಿದಾಬಾದ್‌ನಲ್ಲಿ ಬಂಧಿತ ವೈದ್ಯೆಗೆ ಜೆಇಎಂನ ನಂಟು: ತನಿಖೆಯಲ್ಲಿ ದೃಢ
ADVERTISEMENT

ವೈದ್ಯಕೀಯ ಚಿಕಿತ್ಸೆಗೆ ‘ವೀಸಾ ಆನ್‌ ಅರೈವಲ್‌’ ಸೌಲಭ್ಯ: ಪೀಯೂಷ್‌ ಗೋಯಲ್

Health Tourism Boost: ಅಮೆರಿಕ ಮತ್ತು ಯುರೋಪಿನ ದೇಶಗಳಿಗೆ ಭಾರತ ವೈದ್ಯಕೀಯ ಪ್ರವಾಸೋದ್ಯಮ ಉತ್ತೇಜನಕ್ಕಾಗಿ ‘ವೀಸಾ ಆನ್‌ ಅರೈವಲ್‌’ ಸೌಲಭ್ಯ ವಿಸ್ತರಿಸಿದೆ ಎಂದು ಪೀಯೂಷ್‌ ಗೋಯಲ್ ಹೇಳಿದ್ದಾರೆ.
Last Updated 11 ನವೆಂಬರ್ 2025, 16:12 IST
ವೈದ್ಯಕೀಯ ಚಿಕಿತ್ಸೆಗೆ ‘ವೀಸಾ ಆನ್‌ ಅರೈವಲ್‌’ ಸೌಲಭ್ಯ: ಪೀಯೂಷ್‌ ಗೋಯಲ್

ಎಸ್‌ಐಆರ್ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ:ಚುನಾವಣಾ ಆಯೋಗಕ್ಕೆ ನೋಟಿಸ್‌

ಎಸ್‌ಐಆರ್ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ
Last Updated 11 ನವೆಂಬರ್ 2025, 15:58 IST
ಎಸ್‌ಐಆರ್ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿ ಅರ್ಜಿ:ಚುನಾವಣಾ ಆಯೋಗಕ್ಕೆ ನೋಟಿಸ್‌

ಹೈದರಾಬಾದ್: ಖಾಸಗಿ ಬಸ್‌ಗೆ ಬೆಂಕಿ; ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು

Hyderabad Bus Fire: ನಲ್ಗೊಂಡ ಜಿಲ್ಲೆಯ ರಾಷ್ಟ್ರೀಯ ಹೆದ್ದಾರಿ 65ರಲ್ಲಿ ಖಾಸಗಿ ಬಸ್‌ಗೆ ಬೆಂಕಿ ತಗುಲಿ, ಎಂಜಿನ್‌ನಿಂದ ಹೊಗೆ ಕಾಣಿಸಿಕೊಂಡ ಬಳಿಕ ಚಾಲಕ ತಕ್ಷಣವೇ ಪ್ರಯಾಣಿಕರನ್ನು ಸುರಕ್ಷಿತವಾಗಿ ಬಸ್ಸಿನಿಂದ ಇಳಿಸಿದರು.
Last Updated 11 ನವೆಂಬರ್ 2025, 15:46 IST
ಹೈದರಾಬಾದ್: ಖಾಸಗಿ ಬಸ್‌ಗೆ ಬೆಂಕಿ; ಪ್ರಯಾಣಿಕರು ಕೂದಲೆಳೆ ಅಂತರದಲ್ಲಿ ಪಾರು
ADVERTISEMENT
ADVERTISEMENT
ADVERTISEMENT