ಸೋಮವಾರ, 9 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

ಪರೀಕ್ಷಾ ಪೇ ಚರ್ಚಾ | ತಂತ್ರಜ್ಞಾನದ ಗುಲಾಮರಾಗಬೇಡಿ: ಪ್ರಧಾನಿ ಮೋದಿ

Pariksha Pe Charcha: ವಿದ್ಯಾರ್ಥಿಗಳು ತಂತ್ರಜ್ಞಾನದ ಗುಲಾಮರಾಗಬಾರದು ಬದಲಾಗಿ ಅದರ ಮೂಲಕ ತಮ್ಮ ಸಾಮರ್ಥ್ಯವನ್ನು ವೃದ್ಧಿಸಿಕೊಳ್ಳಬೇಕು ಎಂದು ಪ್ರಧಾನಿ ನರೇಂದ್ರ ಮೋ‌ದಿ ಅವರು ಸೋಮವಾರ ಹೇಳಿದರು.
Last Updated 9 ಫೆಬ್ರುವರಿ 2026, 16:18 IST
ಪರೀಕ್ಷಾ ಪೇ ಚರ್ಚಾ | ತಂತ್ರಜ್ಞಾನದ ಗುಲಾಮರಾಗಬೇಡಿ: ಪ್ರಧಾನಿ ಮೋದಿ

ತೆಲಂಗಾಣ: ಬೀದಿ ನಾಯಿಗಳ ಹತ್ಯೆಗೆ ಅರವಳಿಕೆ ಚುಚ್ಚುಮದ್ದು ಬಳಕೆ

Stray Dogs Killing Case: ತೆಲಂಗಾಣದ ವಿವಿಧ ಗ್ರಾಮೀಣ ಪ್ರದೇಶಗಳಲ್ಲಿ ಶ್ವಾನಗಳನ್ನು ಹತ್ಯೆಗೈಯ್ಯಲು ‘ಸಕ್ಸ್‌ಮೆಥೋನಿಯಮ್‌ ಕ್ಲೊರೈಡ್‌’ ಎಂಬ ಚುಚ್ಚುಮದ್ದನ್ನು ಬಳಸಲಾಗಿದೆ ಎಂದು ತೆಲಂಗಾಣ ಪೊಲೀಸರು ನಡೆಸಿದ ಪ್ರಾಥಮಿಕ ತನಿಖೆಯಲ್ಲಿ ತಿಳಿದುಬಂದಿದೆ.
Last Updated 9 ಫೆಬ್ರುವರಿ 2026, 16:16 IST
ತೆಲಂಗಾಣ: ಬೀದಿ ನಾಯಿಗಳ ಹತ್ಯೆಗೆ ಅರವಳಿಕೆ ಚುಚ್ಚುಮದ್ದು ಬಳಕೆ

SIR | ಯಾರಿಗೂ ಅಡ್ಡಿಪಡಿಸಲು ಬಿಡಲ್ಲ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

SIR: ರಾಜ್ಯಗಳಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್‌) ಪ್ರಕ್ರಿಯೆ ಪೂರ್ಣಗೊಳಿಸಲು ಯಾರಿಗೂ ಅಡ್ಡಿಪಡಿಸಲು ಅವಕಾಶ ನೀಡುವುದಿಲ್ಲ’ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.
Last Updated 9 ಫೆಬ್ರುವರಿ 2026, 15:54 IST
SIR | ಯಾರಿಗೂ ಅಡ್ಡಿಪಡಿಸಲು ಬಿಡಲ್ಲ: ರಾಜ್ಯಗಳಿಗೆ ಸುಪ್ರೀಂ ಕೋರ್ಟ್‌ ಎಚ್ಚರಿಕೆ

ಸ್ಪೀಕರ್‌ ಓಂ ಬಿರ್ಲಾ ಭೇಟಿ ಮಾಡಿದ ರಾಹುಲ್‌ ಗಾಂಧಿ

Rahul Gandhi:ಲೋಕಸಭೆ ವಿರೋಧ ಪಕ್ಷದ ನಾಯಕ ರಾಹುಲ್‌ ಗಾಂಧಿ ಅವರು ವಿಪಕ್ಷಗಳ ಇತರ ನಾಯಕರ ಜತೆ ಲೋಕಸಭಾ ಸ್ಪೀಕರ್‌ ಓಂ ಬಿರ್ಲಾ ಅವರನ್ನು ಸೋಮವಾರ ಭೇಟಿಯಾಗಿ ಚರ್ಚಿಸಿದರು.
Last Updated 9 ಫೆಬ್ರುವರಿ 2026, 15:53 IST
ಸ್ಪೀಕರ್‌ ಓಂ ಬಿರ್ಲಾ ಭೇಟಿ ಮಾಡಿದ ರಾಹುಲ್‌ ಗಾಂಧಿ

ಕೋಲ್ಕತ್ತ: ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿ

Domicile Certificate: ಕಳೆದ ಒಂದೂವರೆ ತಿಂಗಳಿನಲ್ಲಿ ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿಗಳು ಕೋಲ್ಕತ್ತಾ ನಗರ ಪಾಲಿಕೆಗೆ (ಕೆಎಂಸಿ) ಸಲ್ಲಿಕೆಯಾಗಿವೆ. ಚುನಾವಣಾ ಆಯೋಗವು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆಗೆ ಮುಂದಾದ ನಂತರ ಅರ್ಜಿ ಏರಿಕೆಯಾಗಿದೆ.
Last Updated 9 ಫೆಬ್ರುವರಿ 2026, 15:43 IST
ಕೋಲ್ಕತ್ತ: ವಾಸಸ್ಥಳ ದೃಢೀಕರಣ ಪ್ರಮಾಣಪತ್ರಕ್ಕಾಗಿ 18,600 ಅರ್ಜಿ

ಬಿಆರ್‌ಎಸ್‌ನಿಂದ ಸುಲಿಗೆ: ರೇವಂತ ರೆಡ್ಡಿ ಆರೋಪ

Revanth Reddy Allegation: ಹಿಂದಿನ ಬಿಆರ್‌ಎಸ್‌ ಪಕ್ಷದ ಆಡಳಿತವು ಫೋನ್ ಸಂಭಾಷಣೆಯ ಕದ್ದಾಲಿಕೆ ಮೂಲಕ ಉದ್ಯಮಿಗಳಿಗೆ ಬ್ಲ್ಯಾಕ್‌ಮೇಲ್‌ ಮಾಡಿ ನೂರಾರು ಕೋಟಿ ರೂಪಾಯಿ ಸುಲಿಗೆ ಮಾಡಿದೆ ಎಂದು ತೆಲಂಗಾಣ ಮುಖ್ಯಮಂತ್ರಿ ರೇವಂತ ರೆಡ್ಡಿ ದೂರಿದ್ದಾರೆ.
Last Updated 9 ಫೆಬ್ರುವರಿ 2026, 15:36 IST
ಬಿಆರ್‌ಎಸ್‌ನಿಂದ ಸುಲಿಗೆ: ರೇವಂತ ರೆಡ್ಡಿ ಆರೋಪ

ಇರಾಕ್‌: ಸದ್ದಾಂ ಆಡಳಿತದಲ್ಲಿ ಉನ್ನತ ಭದ್ರತಾ ಅಧಿಕಾರಿಯಾಗಿದ್ದ ಸಾದೌನ್‌ಗೆ ಗಲ್ಲು

Shia Cleric Murder: 1980ರಲ್ಲಿ ನಡೆದಿದ್ದ ಶಿಯಾ ಧರ್ಮಗುರು ಮೊಹಮ್ಮದ್ ಬಕೀರ್ ಅಲ್-ಸದರ್ ಹತ್ಯೆಗೆ ಸಂಬಂಧಿಸಿದಂತೆ ಸದ್ದಾಂ ಹುಸೇನ್‌ ಆಡಳಿತ ಅವಧಿಯಲ್ಲಿದ್ದ ಉನ್ನತ ಭದ್ರತಾ ಅಧಿಕಾರಿಯನ್ನು ಇರಾಕ್‌ನಲ್ಲಿ ಗಲ್ಲಿಗೇರಿಸಲಾಗಿದೆ.
Last Updated 9 ಫೆಬ್ರುವರಿ 2026, 15:31 IST
ಇರಾಕ್‌: ಸದ್ದಾಂ ಆಡಳಿತದಲ್ಲಿ ಉನ್ನತ ಭದ್ರತಾ ಅಧಿಕಾರಿಯಾಗಿದ್ದ ಸಾದೌನ್‌ಗೆ ಗಲ್ಲು
ADVERTISEMENT

ಈ ಹುಡುಗಿ ಪ್ರಯೋಜನಕ್ಕೆ ಬರುತ್ತಾಳೆಯೇ?: ರಾಬ್ಡಿ ದೇವಿ ಕುರಿತು ನಿತೀಶ್‌ ಕುಮಾರ್‌

Bihar Politics: ಬಿಹಾರ ಮುಖ್ಯಮಂತ್ರಿ ನಿತೀಶ್‌ ಕುಮಾರ್‌ ಅವರು ಮಾಜಿ ಮುಖ್ಯಮಂತ್ರಿ ರಾಬ್ಡಿ ದೇವಿ ಅವರ ಕುರಿತು, ‘ಈ ಹುಡುಗಿ... ಯಾವುದಕ್ಕಾದರೂ ಪ್ರಯೋಜನಕ್ಕೆ ಬರುತ್ತಾಳೆಯೇ?’ ಎಂದು ಹೇಳಿರುವುದು ವಿವಾದಕ್ಕೆ ಕಾರಣವಾಗಿದೆ.
Last Updated 9 ಫೆಬ್ರುವರಿ 2026, 15:27 IST
ಈ ಹುಡುಗಿ ಪ್ರಯೋಜನಕ್ಕೆ ಬರುತ್ತಾಳೆಯೇ?: ರಾಬ್ಡಿ ದೇವಿ ಕುರಿತು ನಿತೀಶ್‌ ಕುಮಾರ್‌

ಐಟಿ ಇಲಾಖೆಯಿಂದ ರಾಯ್‌ಗೆ ಕಿರುಕುಳ ಇರಲಿಲ್ಲ: ಕಾನ್ಫಿಡೆಂಟ್‌ ಸಿಇಒ ಟಿ.ಎ.ಜೋಸೆಫ್‌

CJ Roy Suicide Case: ಕಾನ್ಫಿಡೆಂಟ್‌ ಗ್ರೂಪ್‌ ಮುಖ್ಯಸ್ಥ ಸಿ.ಜೆ.ರಾಯ್ ಅವರು ಆದಾಯ ತೆರಿಗೆ (ಐಟಿ) ಇಲಾಖೆ ಅಧಿಕಾರಿಗಳಿಂದ ಕಿರುಕುಳ ಎದುರಿಸುತ್ತಿರಲಿಲ್ಲ ಎಂದು ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಟಿ.ಎ.ಜೋಸೆಫ್‌ ಹೇಳಿದ್ದಾರೆ.
Last Updated 9 ಫೆಬ್ರುವರಿ 2026, 15:24 IST
ಐಟಿ ಇಲಾಖೆಯಿಂದ ರಾಯ್‌ಗೆ ಕಿರುಕುಳ ಇರಲಿಲ್ಲ: ಕಾನ್ಫಿಡೆಂಟ್‌ ಸಿಇಒ ಟಿ.ಎ.ಜೋಸೆಫ್‌

ರಾಜ್ಯಸಭೆ: ವಿಪಕ್ಷಗಳ ಪ್ರತಿಭಟನೆ, ಸಭಾತ್ಯಾಗ

Rajya Sabha Protest: ಲೋಕಸಭೆಯಲ್ಲಿ ನಡೆದ ಘಟನೆಗಳ ಕುರಿತು ಚರ್ಚೆಗೆ ಅವಕಾಶ ನೀಡುವಂತೆ ರಾಜ್ಯಸಭೆಯಲ್ಲಿ ಸೋಮವಾರ ಆಗ್ರಹಿಸಿದ ವಿರೋಧ ಪಕ್ಷಗಳ ಸದಸ್ಯರು, ಅವಕಾಶ ದೊರೆಯದ ಕಾರಣ ಆಕ್ರೋಶ ವ್ಯಕ್ತಪಡಿಸಿ ಸಭಾತ್ಯಾಗ ನಡೆಸಿದರು.
Last Updated 9 ಫೆಬ್ರುವರಿ 2026, 15:21 IST
ರಾಜ್ಯಸಭೆ: ವಿಪಕ್ಷಗಳ ಪ್ರತಿಭಟನೆ, ಸಭಾತ್ಯಾಗ
ADVERTISEMENT
ADVERTISEMENT
ADVERTISEMENT