ಶುಕ್ರವಾರ, 27 ಫೆಬ್ರುವರಿ 2026
ಯಾವಾಗಲಾದರೂ ಎಲ್ಲಿಯಾದರೂ
ಇಂದೇ ಹೆಚ್ಚು ಪರಿಷ್ಕೃತವಾಗಿರುವ ಇ-ಪೇಪರ್ ನ ಅನುಭವ ಪಡೆಯಿರಿ

ವೈಶಿಷ್ಟ್ಯಗಳನ್ನು ಹುಡುಕಿ

ಮತ್ತು ಹಂಚಿಕೊಳ್ಳಿ

ಬಳಕೆದಾರ ಸ್ನೇಹಿ

ವಿನ್ಯಾಸ

ದಾಖಲೆಗಳನ್ನು

ಪರಿಶೀಲಿಸಲು ಅನುಮತಿ

ಇಂದಿನ ಇ-ಪತ್ರಿಕೆ ಓದಿ
×
ADVERTISEMENT

ಸುದ್ದಿ

ADVERTISEMENT

2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

Daily News Update: ರಾಷ್ಟ್ರೀಯ, ರಾಜ್ಯ, ವಿದೇಶ, ಸಿನಿಮಾ, ಕ್ರೀಡೆಗೆ ಸಂಬಂಧಿಸಿದ ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ.. ತಾಲಿಬಾನ್‌ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್‌ ಶುಕ್ರವಾರ ಘೋಷಿಸಿದ್ದಾರೆ.
Last Updated 27 ಫೆಬ್ರುವರಿ 2026, 3:23 IST
2026ರ ಫೆಬ್ರುವರಿ 27: ಈ ದಿನದ ಪ್ರಮುಖ 10 ಸುದ್ದಿಗಳು ಇಲ್ಲಿವೆ...

ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

Uttar Pradesh Crime: ಘೋರಖ್‌ಪುರದಲ್ಲಿ ಗಂಡ ಮಗಳನ್ನು ಹೆಚ್ಚು ಪ್ರೀತಿಸುತ್ತಾನೆ ಎಂಬ ಅಸೂಯೆಯಿಂದ ಮಲತಾಯಿ ಮೂರು ವರ್ಷದ ಬಾಲಕಿಯನ್ನು ಹತ್ಯೆ ಮಾಡಿದ ಪ್ರಕರಣ ಬೆಳಕಿಗೆ ಬಂದಿದೆ. ಆರೋಪಿಯನ್ನು ಬಂಧಿಸಲಾಗಿದೆ.
Last Updated 27 ಫೆಬ್ರುವರಿ 2026, 3:20 IST
ಅಸೂಯೆ: 3 ವರ್ಷದ ಬಾಲಕಿಯ ಕತ್ತು ಸೀಳಿ ಕೊಂದ ಮಲತಾಯಿ

ಮೀಸಲಾತಿ ಸಿಗಲಿಲ್ಲವೆಂದು ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಲಾಗದು: ಉತ್ತರಾಖಂಡ HC

Reservation Policy: ನೇಮಕಾತಿ ಪ್ರಕ್ರಿಯೆಯು ಪೂರ್ಣಗೊಂಡ ನಂತರ ತಮಗೆ ಮೀಸಲಾತಿಯ ಪ್ರಯೋಜನ ಸಿಕ್ಕಿಲ್ಲ ಎಂದು ಅಭ್ಯರ್ಥಿಗಳು ದೂರು ನೀಡಲು ಸಾಧ್ಯವಿಲ್ಲ ಎಂದು ಉತ್ತರಾಖಂಡ ಹೈಕೋರ್ಟ್ ತೀರ್ಪು ನೀಡಿದೆ.
Last Updated 27 ಫೆಬ್ರುವರಿ 2026, 3:16 IST
ಮೀಸಲಾತಿ ಸಿಗಲಿಲ್ಲವೆಂದು ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಲಾಗದು: ಉತ್ತರಾಖಂಡ HC

ಗಡಿ ಸಂಘರ್ಷ ತಾರಕಕ್ಕೆ: ಅಫ್ಗಾನಿಸ್ತಾನ ವಿರುದ್ಧ ಯುದ್ಧ ಘೋಷಿಸಿದ ಪಾಕಿಸ್ತಾನ

Pakistan Afghanistan Conflict: ತಾಲಿಬಾನ್‌ ಆಡಳಿತವಿರುವ ಅಫ್ಗಾನಿಸ್ತಾನ ವಿರುದ್ಧ 'ಬಹಿರಂಗ ಯುದ್ಧ' ಆರಂಭಿಸಿರುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವ ಖವಾಜಾ ಮುಹಮ್ಮದ್ ಆಸಿಫ್‌ ಶುಕ್ರವಾರ ಘೋಷಿಸಿದ್ದಾರೆ. ಈ ಕುರಿತು ಸಾಮಾಜಿಕ ಮಾಧ್ಯಮ ವೇದಿಕೆ ಎಕ್ಸ್‌ನಲ್ಲಿ ಪೋಸ್ಟ್‌ ಹಂಚಿಕೊಂಡಿದ್ದಾರೆ.
Last Updated 27 ಫೆಬ್ರುವರಿ 2026, 2:46 IST
ಗಡಿ ಸಂಘರ್ಷ ತಾರಕಕ್ಕೆ: ಅಫ್ಗಾನಿಸ್ತಾನ ವಿರುದ್ಧ ಯುದ್ಧ ಘೋಷಿಸಿದ ಪಾಕಿಸ್ತಾನ

ಅಜಿತ್ ಪವಾರ್ ಮಗನಿಗೆ ರಾಜ್ಯಸಭೆ ಟಿಕೆಟ್: ಪಾರ್ಥ ಪವಾರ್ ಬಗ್ಗೆ ಇಲ್ಲಿದೆ ಮಾಹಿತಿ

Nationalist Congress Party: ಅಜಿತ್ ಪವಾರ್ ಪುತ್ರ ಪಾರ್ಥ ಪವಾರ್ ಅವರಿಗೆ ಎನ್‌ಸಿಪಿ ರಾಜ್ಯಸಭೆ ಟಿಕೆಟ್ ನೀಡಲಾಗಿದೆ. 2019ರ ಲೋಕಸಭೆ ಸೋಲು, ಭೂಮಿ ಖರೀದಿ ವಿವಾದ ಮತ್ತು ರಾಜಕೀಯ ಪಯಣ ಮತ್ತೆ ಚರ್ಚೆಗೆ ಬಂದಿದೆ.
Last Updated 27 ಫೆಬ್ರುವರಿ 2026, 2:31 IST
 ಅಜಿತ್ ಪವಾರ್ ಮಗನಿಗೆ ರಾಜ್ಯಸಭೆ ಟಿಕೆಟ್: ಪಾರ್ಥ ಪವಾರ್ ಬಗ್ಗೆ ಇಲ್ಲಿದೆ ಮಾಹಿತಿ

ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

India-Israel Relations: ಜೆರುಸಲೇಂನಲ್ಲಿ ಪ್ರಧಾನಿ ಮೋದಿ ಮತ್ತು ಬೆಂಜಮಿನ್ ನೆತನ್ಯಾಹು ಮಾತುಕತೆ ನಡೆಸಿದ್ದು, ವ್ಯಾಪಾರ, ಕೃಷಿ, ಡಿಜಿಟಲ್ ಪಾವತಿ ಮತ್ತು ರಕ್ಷಣಾ ಕ್ಷೇತ್ರದಲ್ಲಿ ಮಹತ್ವದ ಒಪ್ಪಂದಗಳಿಗೆ ಸಹಿ ಹಾಕಿದ್ದಾರೆ.
Last Updated 27 ಫೆಬ್ರುವರಿ 2026, 0:55 IST
ಭಾರತ–ಇಸ್ರೇಲ್‌: ವ್ಯಾಪಾರ, ಕೃಷಿ, ಡಿಜಿಟಲ್‌ ಪಾವತಿ ಸೇರಿ ಹಲವು ಒಪ್ಪಂದಕ್ಕೆ ಸಹಿ

ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ

ಪಾತಕಿ ಹತ್ಯೆ ನಂತರ ದೇಶದ ಹಲವೆಡೆ ಹಿಂಸಾಚಾರ; ಮಾದಕ ವಸ್ತು ಕಳ್ಳಸಾಗಣೆ ಕೂಟದ ಹಿಂದಿದೆ ವ್ಯವಸ್ಥಿತ ಜಾಲ
Last Updated 26 ಫೆಬ್ರುವರಿ 2026, 23:30 IST
ವಿದೇಶ ವಿದ್ಯಮಾನ: ಡ್ರಗ್ಸ್‌ ಹುತ್ತವ ಬಡಿದು ಹುಯಿಲೆಬ್ಬಿಸಿದ ಮೆಕ್ಸಿಕೊ
ADVERTISEMENT

Fact Check: ಪೊಲೀಸರ ಗುಂಪು ಯುವಕರ ಮೇಲೆ ಹಲ್ಲೆ ಮಾಡಿದ್ದಾರೆ ಎಂಬುವುದು ಸುಳ್ಳು

Fake News Alert: ಪೊಲೀಸರ ಗುಂಪೊಂದು ಬೈಕ್‌ಗಳಲ್ಲಿ ಬರುವ ಯುವಕರ ಮೇಲೆ ಹಲ್ಲೆ ನಡೆಸುವ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಬಜರಂಗ ದಳದ ಸದಸ್ಯರು ಮಸೀದಿಯ ಮುಂದೆ ಪ್ರಾರ್ಥನಾ ಸಮಯದಲ್ಲಿ ಗದ್ದಲ ಉಂಟುಮಾಡಲು ಪ್ರಯತ್ನಿಸಿದಾಗ ಪೊಲೀಸರು ಲಾಠಿ ಬೀಸಿದರು.
Last Updated 26 ಫೆಬ್ರುವರಿ 2026, 23:30 IST
Fact Check: ಪೊಲೀಸರ ಗುಂಪು ಯುವಕರ ಮೇಲೆ ಹಲ್ಲೆ  ಮಾಡಿದ್ದಾರೆ ಎಂಬುವುದು ಸುಳ್ಳು

Earthquake: ಸಿಕ್ಕಿಂನಲ್ಲಿ ಎರಡು ಬಾರಿ ಭೂಕಂಪ

Low Intensity Earthquake: ಸಿಕ್ಕಿಂನಲ್ಲಿ ಗುರುವಾರ 4.6 ಮತ್ತು 3.5 ತೀವ್ರತೆಯ ಎರಡು ಭೂಕಂಪಗಳು ಸಂಭವಿಸಿವೆ. ಬೆಳಿಗ್ಗೆ 11.24ರ ಸುಮಾರಿಗೆ 4.6 ತೀವ್ರತೆಯಲ್ಲಿ ಭೂಕಂಪ ಸಂಭವಿಸಿದ್ದು, ಗ್ಯಾಲ್ಶಿಂಗ್‌ ಜಿಲ್ಲೆಯ ಯೂಕ್‌ಸೋಮ್‌ನಿಂದ ಈಶಾನ್ಯಕ್ಕೆ 4 ಕಿ.ಮೀ ಕಂಪನ ಕೇಂದ್ರಸ್ಥಾನವಾಗಿತ್ತು.
Last Updated 26 ಫೆಬ್ರುವರಿ 2026, 21:26 IST
Earthquake: ಸಿಕ್ಕಿಂನಲ್ಲಿ ಎರಡು ಬಾರಿ ಭೂಕಂಪ

ರಾಜ್‌ಕೋಟ್ | ₹ 1,500 ಕೋಟಿ ಸೈಬರ್‌ ವಂಚನೆ: ಮತ್ತೆ ಮೂವರ ಸೆರೆ

Online Scam: ರಾಜ್‌ಕೋಟ್ (ಪಿಟಿಐ): ₹ 1,500 ಕೋಟಿ ಮೊತ್ತದ ಸೈಬರ್‌ ವಂಚನೆ ಜಾಲಕ್ಕೆ ಸಂಬಂಧಿಸಿದಂತೆ ಗುಜರಾತ್‌ನ ರಾಜ್‌ಕೋಟ್‌ ಜಿಲ್ಲೆಯಲ್ಲಿ ಮೂವರನ್ನು ಬಂಧಿಸಲಾಗಿದೆ. ಪ್ರಕರಣದಲ್ಲಿ ಬಂಧಿತರ ಸಂಖ್ಯೆ 9ಕ್ಕೆ ಏರಿದೆ ಎಂದು ಪೊಲೀಸ್ ಅಧಿಕಾರಿಗಳು ಗುರುವಾರ ತಿಳಿಸಿದ್ದಾರೆ.
Last Updated 26 ಫೆಬ್ರುವರಿ 2026, 20:32 IST
ರಾಜ್‌ಕೋಟ್ | ₹ 1,500 ಕೋಟಿ ಸೈಬರ್‌ ವಂಚನೆ: ಮತ್ತೆ ಮೂವರ ಸೆರೆ
ADVERTISEMENT
ADVERTISEMENT
ADVERTISEMENT