ಬಿಜೆಪಿ ತಾಲ್ಲೂಕು ಅಧ್ಯಕ್ಷ ಸುರೇಶ ಭೋಸ್ಲೆ ಮಾತನಾಡಿ, ತಾಲ್ಲೂಕಿನಲ್ಲಿ ನಡೆದ ಅನೇಕ ಅಭಿವೃದ್ಧಿ ಕಾರ್ಯಗಳಿಗಾಗಿ ಬಿಜೆಪಿಯನ್ನು ಬೆಂಬಲಿಸಬೇಕು ಎಂದು ಜನಸಾಮಾನ್ಯರಿಗೆ ತಿಳಿಸುವ ಕೆಲಸ ಪಕ್ಷದ ಕಾರ್ಯಕರ್ತರು ಮಾಡಬೇಕು ಎಂದರು.
ತಾಲ್ಲೂಕು ಪಂಚಾಯಿತಿ ಸದಸ್ಯ ನೀಲಕಂಠರಾವ್ ಕಾಂಬಳೆ ಮಾತನಾಡಿದರು.
ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ರಾಜಕುಮಾರ ಪಾಟೀಲ, ಸದಸ್ಯ ಶ್ರೀರಂಗ್ ಪರಿಹಾರ್, ಮುಖಂಡ ಶಿವಾನಂದ ವಡ್ಡೆ, ಗ್ರಾಮ ಪಂಚಾಯಿತಿ ಅಧ್ಯಕ್ಷ ಶಿವಕುಮಾರ ಝುಲ್ಪೆ, ಉಪಾಧ್ಯಕ್ಷ ಬಾಲಾಜಿ ತೇಲಂಗ್, ರಾಜಹಂಸ್ ಶೆಟಕಾರ್, ವೀರೇಂದ್ರ ರಾಜಾಪುರೆ, ರವಿ ಮದನೂರ್, ಔರಾಂಗ್ಸಾಬ್, ಸಂಜೀವಕುಮಾರ ಮಹಾಜನ್, ಸುಭಾಷ ಮಿರ್ಚೆ, ಚಂದ್ರಶೇಖರ ದೇಶಮುಖ್, ಅಮೃತರಾವ್ ವಟಗೆ ಇದ್ದರು.