ಸರ್ಕಾರ ಹಾಗೆ ಮಾಡದೆ ಗುರುತರ ಅನ್ಯಾಯ ಮಾಡಿದೆ ಎಂದು ತಾಲ್ಲೂಕು ಜೈನ ಸಮುದಾಯದ ಅಧ್ಯಕ್ಷ ಡಿ.ಸಿ.ಸದಲಗಿ ಮನವಿ ಅರ್ಪಿಸಿ ಮಾತನಾಡಿದರು. ಜೈನ ಸಮುದಾಯದ ಸಮಸ್ಯೆಗಳನ್ನು ಸರ್ಕಾರ ಅರಿತು ಶೈಕ್ಷಣಿಕ, ರಾಜಕೀಯ, ಔದ್ಯೋಗಿಕ ರಂಗದಲ್ಲಿ ಬೆಳೆಯುವ ಅವಕಾಶ ಕಲ್ಪಿಸಿಕೊಡುವಂತೆ ಮನವಿ ಮಾಡಿದರು.
ಪಾರೀಸ್ ಉಗಾರೆ, ಜಿನೇಂದ್ರ ಖೆಮಲಾಪುರೆ, ಅಣ್ಣಾಸಾಹೇಬ ಖೆಮಲಾಪುರೆ, ಪ್ರವೀಣ ಹುಕ್ಕೇರಿ, ಶಾಂತಿನಾಥ ಶೆಟ್ಟಿ ಜಿನದತ್ತ ಶೆಟ್ಟಿ, ಎಂ.ಕೆ.ಖೊಂಬಾರೆ, ಕುಮಾರ ಬಾಬನ್ನವರ, ಅಣ್ಣಾಸಾಬ ಕೋನೆ, ಕುಮಾರ ಬ್ಯಾಡಗಿ, ಸುಕುಮಾರ ಪಾಟೀಲ, ಈರಗೌಡ ಪಾಟೀಲ, ಮಹಾವೀರ ಪಾಟೀಲ, ಶ್ರೀಮಂತ ಬಾಬನ್ನವರ, ಶಂಕರ ದಡ್ಡಿ ಸೇರಿದಂತೆ ತಾಲ್ಲೂಕಿನ ಜೈನ ಸಮುದಾಯದವರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.