ಸಂಸದ ಪಿ.ಸಿ.ಗದ್ದಿಗೌಡರ ಮಾತನಾಡಿದರು. ವಿಧಾನ ಪರಿಷತ್ ಸದಸ್ಯ ನಾರಾಯಣಸಾ ಭಾಂಡಗೆ, ಜಿ.ಪಂ. ಅಧ್ಯಕ್ಷೆ ಕವಿತಾ ದಡ್ಡೇನವರ, ಜಿ.ಪಂ. ಸದಸ್ಯ ವೀರಣ್ಣ ಬಂಡಿ, ಸಕ್ಕರೆ ಮಹಾ ಮಂಡಳದ ಅಧ್ಯಕ್ಷ ಆರ್.ಟಿ.ಪಾಟೀಲ, ಗ್ರಾ.ಪಂ. ಅಧ್ಯಕ್ಷ ಮೂಕವ್ವ ಬಸಪ್ಪ ಚಿತ್ತರಗಿ, ಕೃಷ್ಣಾ ರುದ್ದಪ್ಪ ಗೌಡರ, ಸಹಾಯಕ ಆಯುಕ್ತರಾದ ಗೋವಿಂದರೆಡ್ಡಿ, ಜಿ.ಪಂ. ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಎಸ್.ಜಿ.ಪಾಟೀಲ, ತಹಶೀಲ್ದಾರ ಅಪರ್ಣಾ ಪಾವಟೆ ಮತ್ತಿತರರು ಇದ್ದರು.