ಸುಜ್ಲಾನ್ ಎನರ್ಜಿ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ತುಳಸಿ ತಂತಿ, ಎ.ಬಿ.ಎ.ಐ ಸಂಸ್ಥೆ ಅಧ್ಯಕ್ಷ ಬಿರೇನ್ ಘೋಷ್, ಕಾರ್ಗಿಲ್ ಇಂಡಿಯಾ ಕಂಪೆನಿಯ ಸೀರಜ್ ಚೌಧರಿ ಸೇರಿದಂತೆ ಮಾಹಿತಿ ತಂತ್ರಜ್ಞಾನ, ಜವಳಿ ಕ್ಷೇತ್ರದ ಉದ್ಯಮಿಗಳು ಸಿಎಂ ಜತೆಗಿರುವರು.
ಸಿಎಂ ಪ್ರಧಾನ ಕಾರ್ಯದರ್ಶಿ ಡಿ.ಎನ್. ನರಸಿಂಹರಾಜು, ಕೈಗಾರಿಕಾ ಮತ್ತು ವಾಣಿಜ್ಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಂ.ಎನ್. ವಿದ್ಯಾಶಂಕರ, ಕೈಗಾರಿಕೆ ಮತ್ತು ವಾಣಿಜ್ಯ ಇಲಾಖೆ ನಿರ್ದೇಶಕ ಎಂ. ಮಹೇಶ್ವರರಾವ್, ಕರ್ನಾಟಕ ಉದ್ಯೋಗ ಮಿತ್ರ ವ್ಯವಸ್ಥಾಪಕ ನಿರ್ದೇಶಕ ರಘುರಾಮ್ ಮುಖ್ಯಮಂತ್ರಿ ಅವರ ಜತೆಗಿರುವರು.