ಗ್ರಾಮ ಪಂಚಾಯ್ತಿ ಅಧ್ಯಕ್ಷ ಗೌತಮಿ ನಿರಂಜನ, ಧುರೀಣ ಬಸವರಾಜ ಬಿರಾದಾರ, ಶಿವರಾಜ ಹಾವಶೆಟ್ಟಿ, ಕಾಮಶೆಟ್ಟಿ ಮೇತ್ರೆ, ಅನಿಲ ಜಿರೋಬೆ, ನೀಲಕಂಠ ಕೊಡಗೆ, ಶಿವಕಾಂತ ಮಸ್ಕಲೆ, ಸಂತೋಷ ನಿಟ್ಟೂರೆ, ವಿಜಯಕುಮಾರ ಜೋಜನಾ, ರವಿಪ್ರಕಾಶ, ಸಂತೋಷ, ಪ್ರಭು ಸ್ವಾಮಿ, ಸುನೀಲ ಪಾಟೀಲ, ವೈಜಿನಾಥ, ಬಸವರಾಜ ಸ್ವಾಮಿ, ಸಂದೀಪ ಉಪಸ್ಥಿತರಿದ್ದರು.