ಕೂಡ್ಲಿಗಿ: ವಿಧಾನಸಭೆ ಚುನಾವಣೆಗೆ ಸ್ಪರ್ಧಿಸುತ್ತಿರುವ ಒಟ್ಟು 13 ಜನ ಅಭ್ಯರ್ಥಿಗಳಿಗೆ ಚುನಾವಣೆ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ ಎಂದು ಚುನಾವಣಾಧಿಕಾರಿಗಳು ತಿಳಿಸಿದ್ದಾರೆ.
ಹಂಚಿಕೆ ಮಾಡಲಾದ ಚಿಹ್ನೆಗಳ ವಿವರಗಳು ಈ ಕೆಳಗಿನಂತಿವೆ.
ಅಭ್ಯರ್ಥಿಯ ಹೆಸರು ಪಕ್ಷ ಹಂಚಿಕೆ ಮಾಡಲಾದ ಚಿಹ್ನೆ
ಎಂ.ಕರಿಬಸಪ್ಪ ಬಿಎಸ್ಪಿ , ಆನೆ
ಜಿ.ಕಾರಪ್ಪ ಜೆಡಿಎಸ್ , ತೆನೆ ಹೊತ್ತ ಮಹಿಳೆ
ರಾಮಪ್ಪ ಬಿಜೆಪಿ , ಕಮಲ
ಎಸ್.ವೆಂಕಟೇಶ್ ಕಾಂಗ್ರೆಸ್ , ಹಸ್ತ
ಡಿ.ಕರುಣೇಶ ಅಂಬೇಡ್ಕರ್ ನ್ಯಾಶನಲ್ ಕಾಂಗ್ರೆಸ್, ಆಟೊರಿಕ್ಷಾ
ಡಾ.ಕೆ.ತರಸಾಲಪ್ಪ ಕೆಜೆಪಿ , ತೆಂಗಿನಕಾಯಿ
ಎಚ್.ಪಿ.ಶರಣಪ್ಪ ಸಮಾಜವಾದಿ ಪಕ್ಷ ,ಸೈಕಲ್
ಅಪ್ಪಯ್ಯ ಪಕ್ಷೇತರ , ಡೀಸೆಲ್ ಪಂಪ್
ಅಂಜಿನಪ್ಪ ಕಜ್ಜೇರ್ ಪಕ್ಷೇತರ , ಹೊಲಿಗೆ ಯಂತ್ರ
ಜಿ.ನಟರಾಜ ಪಕ್ಷೇತರ , ಬ್ಯಾಟ್ಸಮನ್
ಬಿ.ನಾಗೇಂದ್ರ ಪಕ್ಷೇತರ, ಗಾಳಿಪಟ
ಬಸವರಾಜ.ಎನ್ ಪಕ್ಷೇತರ , ಗ್ಯಾಸ್ ಸಿಲಿಂಡರ್
ಬಿ.ಸುಭಾಷಚಂದ್ರ ಪಕ್ಷೇತರ, ಟೆಲಿವಿಜನ್