ಗುರಿಯನ್ನು ಬೆನ್ನ ಟ್ಟಿದ ಉತ್ತರ ವಲಯದವರು ಕೊನೆಯ ಎಸೆತದಲ್ಲಿ ಗೆಲುವಿನ ದಡ ಸೇರಿದರು. ರೋಚಕ ಅಂತ್ಯ ಕಂಡ ಈ ಪಂದ್ಯದಲ್ಲಿ ಉತ್ತರ ವಲಯ ಐದು ವಿಕೆಟ್ಗಳ ನಷ್ಟಕ್ಕೆ 183 ರನ್ ಸೇರಿಸಿತು.
ಸಂಕ್ಷಿಪ್ತ ಸ್ಕೋರ್: ದಕ್ಷಿಣ ವಲಯ: 20 ಓವರುಗಳಲ್ಲಿ 7 ವಿಕೆಟ್ಗಳ ನಷ್ಟಕ್ಕೆ 180 (ತನ್ವೀರ್ 38, ಅಭಿಷೇಕ್ ಬಾಡ್ಕರ್ 74, ಮಲ್ಲಿಕಾಚರಣ್ ವಾಡಿ 26; ರಾಕೇಶ್ ತಪ್ಲಿಯಾಲ್ 36ಕ್ಕೆ2, ಅಮಿತ್ ಚೌಧರಿ 31ಕ್ಕೆ2); ಉತ್ತರ ವಲಯ: 20 ಓವರುಗಳಲ್ಲಿ 5 ವಿಕೆಟ್ಗಳ ನಷ್ಟಕ್ಕೆ 183 (ಸಿದ್ದಾರ್ಥ್ ಶರ್ಮ 70, ಜಸ್ವಿಂದರ್ ಸಿದ್ದು 38, ಜಿ.ಎಸ್.ವಿವೇಕ್ 25; ಮಲ್ಲಿಕಾಚರಣ್ ವಾಡಿ 26ಕ್ಕೆ2);
ಪಂದ್ಯ ಶ್ರೇಷ್ಠ: ಸಿದ್ದಾರ್ಥ್ ಶರ್ಮ.