`ಗುಜರಾತ್ನಲ್ಲೂ ಪಕ್ಷ ವಿರೋಧಿ ಚಟುವಟಿಕೆಯ ವ್ಯಕ್ತಿಗಳಿದ್ದರು. ನಮ್ಮ ಪಕ್ಷದಲ್ಲೇ ಇದ್ದ ಕೇಶುಭಾಯ್ ಪಟೇಲ್ ಜಾತಿ ಬಲ ಇಟ್ಟುಕೊಂಡು ಗೆಲ್ಲಲು ಹೊಸ ಪಕ್ಷ ಕಟ್ಟಿದರು. ಆದರೆ, ಅವರಿಂದ ಗೆಲ್ಲಲು ಸಾಧ್ಯವಾಗಲಿಲ್ಲ. ಜಾತಿ ಮೀರಿ ಪಕ್ಷದ ಸಂಘಟನೆಗೆ ಜನತೆ ಬೆಂಬಲ ವ್ಯಕ್ತಪಡಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿಗೆ ಎದುರಾಗಿ ಜಾತಿ ಬಲದಿಂದ ಕೆಜೆಪಿ ಕಟ್ಟಲು ಹೋಗಿರುವ ಬಿಎಸ್ವೈಗೂ ಜನರೇ ಪಾಠ ಕಲಿಸುತ್ತಾರೆ' ಎಂದರು.