ಗುಡಿಬಂಡೆ: ಪಟ್ಟಣದ ಪ್ರವಾಸಿ ಮಂದಿರದಲ್ಲಿ ಭಾನುವಾರ ನಡೆದ ಸಭೆಯಲ್ಲಿ ತಾಲ್ಲೂಕು ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಪದಾಧಿಕಾರಿಗಳ ನೇಮಕ ನಡೆಯಿತು.
ಅಧ್ಯಕ್ಷರಾಗಿ ಸುಬ್ಬರಾಯಪ್ಪ, ಕಾರ್ಯದರ್ಶಿಯಾಗಿ ನರಸಿಂಹಪ್ಪ, ಎಂ, ಶ್ರೀನಿವಾಸಮೂರ್ತಿ, ವಿ.ಶ್ರೀನಿವಾಸ, ಆದಿನಾರಾಯಣಪ್ಪ, ಉಪಾಧ್ಯಕ್ಷರಾಗಿ ಕೆ.ಎ.ನಾರಾಯಣಸ್ವಾಮಿ, ಎಲ್.ವಿ ಗುರ್ರಪ್ಪ, ತಿಪ್ಪನ್ನ, ಸದಸ್ಯರಾಗಿ ಅಶ್ವತ್ಥಪ್ಪ, ಮುದ್ದುಕೃಷ್ಣ, ಕೆ.ವಿ.ಚಿಕ್ಕನಾರಾಯಣಪ್ಪ, ಬಿ.ಆದಿನಾರಾಯಣಪ್ಪ, ಚಿಕ್ಕವೆಂಕಟೇಶ್, ಜಿ.ಸಿ ಅಶ್ವತ್ಥಪ್ಪ, ವೆಂಕಟೇಶಪ್ಪ, ಓಬಳಪ್ಪ, ಸತ್ಯಪ್ಪ, ಬೈಯಣ್ಣ, ಶಂಕರಪ್ಪ, ಕೆ.ಎಂ.ವೆಂಕಟರೋಣಪ್ಪ, ಸುಬ್ರಮಣ್ಯ, ಪೆದ್ದಾಯಪ್ಪ ನೇಮಕಗೊಂಡರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಪರಿಶಿಷ್ಟ ಜಾತಿ ಘಟಕದ ಅಧ್ಯಕ್ಷ, ಜಿಲ್ಲಾ ಪಂಚಾಯಿತಿ ಸದಸ್ಯ ಎಂ.ವಿಕೃಷ್ಣಪ್ಪ ಹಾಜರಿದ್ದರು.