`ಹೇಳಿಕೆ ಬೆದರಿಕೆಯಂತಿದೆ~
ಬೆಂಗಳೂರು, ಅ. 12- ರಾಜ್ಯದ ಭೂ ಸುಧಾರಣೆ ವಿಷಯದಲ್ಲಿ ಯೋಜನೆ ಆಯೋಗದ ಸದಸ್ಯ ಶ್ರೀಮನ್ ನಾರಾಯಣರವರು ನಗರದಲ್ಲಿ ಇತ್ತೀಚೆಗೆ ನೀಡಿದ ಹೇಳಿಕೆಯನ್ನು ಇಂದು ವಿಧಾನ ಪರಿಷತ್ತಿನಲ್ಲಿ ಸ್ವತಂತ್ರ ಸದಸ್ಯ ಶ್ರೀ ಎಂ. ಪಿ. ಎಲ್. ಶಾಸ್ತ್ರಿಯವರು `ಅದೊಂದು ಬೆದರಿಕೆಯಂತಿದೆ~ ಎಂದು ಟೀಕಿಸಿದರು.