ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಚರಕ ಹಿಡಿದ ಗಾಂಧಿತಾತ

ಚಂದ ಪದ್ಯ
Last Updated 28 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಗಾಂಧಿತಾತ ಅಂದು ಹಿಡಿದರು ಚರಕವೊಂದ
ನೂಲನ್ನು ತೆಗೆದರು ಹತ್ತಿಯಿಂದ
ಹಾಕಿದರು ಕನ್ನಡಕ ಹಿಡಿದರು ಕೋಲನ್ನ
ಜನರಿಗೆ ಸಾರಿದರು ದೇಶಪ್ರೇಮವನ್ನ
ಹತ್ತಿಯಿಂದ ತೆಗೆದೆನು ನಾನು ನೂಲನ್ನ
ಹಾಕಿಕೊಂಡೆ ಅಪ್ಪನ ಕನ್ನಡಕವನ್ನ
ಹಿಡಿದೆನು ಅಜ್ಜಿಯ ಊರುಗೋಲನ್ನ
ಗಾಂಧಿ ತತ್ವ ಸಾರಿ ಪಡೆದೆ ಬಹುಮಾನ
–ಶರಣ್ಯಾ ರಾವ್‌ .5ನೇ ತರಗತಿ, ಎಸ್‌.ಎಮ್‌.ಎಸ್‌. ಆಂಗ್ಲ ಮಾಧ್ಯಮ ಶಾಲೆ, ಬ್ರಹ್ಮಾವರ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT