ಗುರುವಾರ, 9 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಧಗೆಯ ಕೊನೆಯ ಕಂತು

Last Updated 1 ಮೇ 2012, 19:30 IST
ಅಕ್ಷರ ಗಾತ್ರ

ಎರಡು ಹದ ಆದ ಮಳೆ ಒಸರುವ ಬೆವರನ್ನು ಕಡಿಮೆ ಮಾಡಿದೆ. ಆದರೆ, ಕೊಡೆಗಳಿಗೆ ಮಾತ್ರ ಈಗಲೂ ಕೆಲಸ. ಮೋಡಗಳ ಸರಿಸಿ ಆಗಾಗ ತಾಪ ತೋರುವ ಸೂರ್ಯನ ಶಾಖದಿಂದ ಬಚಾವಾಗಲು ವನಿತೆಯರಿಗೆ ಎಷ್ಟೊಂದು ದಾರಿ. ಕೊಡೆಗಳಿಂದೀಗ ಟು-ಇನ್-ಒನ್ ಲಾಭ. ಬಿಸಿಲು ಬಂದರೆ ನೆರಳು; ಮಳೆ ಬಂದರೆ ಆಸರೆ. ಇನ್ನೂ ಪೂರ್ತಿ ಕಂತದ ಬೇಸಿಗೆ, ಇಳೆಯ ಇಂಚಿಂಚೂ ತೊಳೆಯಲಾಗದ ಮಳೆ- ಎರಡರ ನಡುವಿನ ಈ ಹವಾಮಾನದಲ್ಲಿ ಕಾಣುವ ಚಿತ್ರಗಳೇ `ಹವಾಮಾನ ವರದಿ~. 
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT