`ಈ ಮೊದಲು ಪೊಲೀಸರ ಚಲನವಲನಗಳ ಬಗ್ಗೆ ಮಾಹಿತಿ ಪಡೆಯಲು ನಕ್ಸಲರು ಮಕ್ಕಳನ್ನು ಬಳಸುತ್ತಿದ್ದರು. ಇದೀಗ ಅವರು ತಮ್ಮ ತಂತ್ರ ಬದಲಿಸಿದ್ದಾರೆ. ಹಳ್ಳಿಗಳಿಂದ ಮಕ್ಕಳನ್ನು ಅಪಹರಿಸಿ ಅವರಿಗೆ ಬಾಂಬ್ ಹುದುಗಿಸಿಡುವ ತರಬೇತಿ ನೀಡುತ್ತಿದ್ದಾರೆ' ಎಂದು ಅಧಿಕಾರಿ ತಿಳಿಸಿದ್ದಾರೆ.
ಅಲ್ಲದೇ, ನಕ್ಸಲರ ಅಪಹರಣದ ಭಯದಿಂದಾಗಿ ಕೆಲವು ಜಿಲ್ಲೆಗಳಲ್ಲಿ ಮಕ್ಕಳು ಶಾಲೆಗೆ ಹೋಗುವುದನ್ನೇ ನಿಲ್ಲಿಸಿರುವ ಬಗ್ಗೆ ವರದಿಯಾಗಿದೆ ಎಂದೂ ಅವರು ತಿಳಿಸಿದ್ದಾರೆ.