ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿರಂತರ ಸಂಗೀತೋತ್ಸವದಲ್ಲಿ...

Last Updated 9 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಸಂಗೀತ ಸಂಭ್ರಮ: ಗುರುವಾರ ರಾಜರಾಜೇಶ್ವರಿ ಕಲಾನಿಕೇತನದ ವಿದ್ಯಾರ್ಥಿಗಳಿಂದ (ಪದ್ಮಿನಿ ಜಗದೀಶ್ ಕೋರಿಯೋಗ್ರಫಿ) ನೃತ್ಯ. ಪಿ. ರಮಾ ಮತ್ತು ಆರ್.ಚಂದ್ರಿಕಾ ಅವರಿಂದ ದ್ವಂದ್ವ ಸಂಗೀತ. ಆರ್. ದಯಾನಂದ್ (ವಯಲಿನ್), ಆನೂರು ಅನಂತಕೃಷ್ಣಶರ್ಮ (ಮೃದಂಗ), ಗುರುಪ್ರಸನ್ನ (ಖಂಜಿರ). ಅರುಣ್ ಕುಮಾರ್ (ಮೋರ್ಚಿಂಗ್). ಅತಿಥಿ: ಸರಳಾ ಉನ್ನಿಕೃಷ್ಣನ್. ರಾಜೇಶ್ ವೈದ್ಯ ಹಾಗೂ ಎನ್. ಮೋಹನ್‌ರಾಮ್
ಫ್ಯೂಷನ್ ಸಂಗೀತ. ಶುಕ್ರವಾರ ಸಂಗೀತ ಸಂಭ್ರಮ ಶಾಲೆ ವಿದ್ಯಾರ್ಥಿಗಳು ಹಾಗೂ ಓ.ಎಸ್. ಅರುಣ್ ಮತ್ತು ತಂಡದಿಂದ ಕರ್ನಾಟಕ ಶಾಸ್ತ್ರೀಯ ಸಂಗೀತ. ಡಾ.ಸುಮಾ ಸುಧೀಂದ್ರ ಅವರಿಗೆ ‘ಸಂಭ್ರಮ ಪುರಸ್ಕಾರ’ ಪ್ರಶಸ್ತಿ ಪ್ರದಾನ. ಅತಿಥಿಗಳು: ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಮತ್ತು ಡಾ. ಸಿ.ಎನ್. ಅಶ್ವತ್ಥನಾರಾಯಣ. 
ಸ್ಥಳ: ಚೌಡಯ್ಯ ಸ್ಮಾರಕ ಭವನ. ವೈಯಾಲಿಕಾವಲ್. ನಿತ್ಯ ಸಂಜೆ 5.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT