ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪವಾಡ ಚಿಕಿತ್ಸಕ

Last Updated 12 ಫೆಬ್ರುವರಿ 2011, 19:30 IST
ಅಕ್ಷರ ಗಾತ್ರ

ಪೋಲೆಂಡ್ ದೇಶದಲ್ಲಿ ಜಸೆಕ್ ಸ್ಲೊಮಿನ್ಸ್ಕಿ ಎಂಬ ನೀರಿನ ಪೈಪು ಅಳವಡಿಸುವ ಕೆಲಸ ಮಾಡುವವನಿದ್ದಾನೆ. ಚರಂಡಿ ಸರಿಪಡಿಸಲು ಒಮ್ಮೆ ಗುದ್ದಲಿಯಿಂದ ಅವನು ನೆಲ ಅಗೆಯುತ್ತಿದ್ದ. ಅಲ್ಲಿ ವಿಚಿತ್ರವಾದ ಹರಳು ಸಿಕ್ಕಿತು. ಅದನ್ನು ಸ್ಪರ್ಶಿಸಿದ ಕೆಲವೇ ಕ್ಷಣಗಳಲ್ಲಿ ಅವನಿಗೆ ದೀರ್ಘ ಕಾಲದಿಂದ ಇದ್ದ ಬೆನ್ನುನೋವು ಮಾಯವಾಯಿತಂತೆ. ಆ ಹರಳು ಸಿಕ್ಕಿದ್ದೇ, ಜಸೆಕ್ ಈಗ ಪೈಪು ಕೆಲಸ ಬಿಟ್ಟು, ‘ಪವಾಡ ಚಿಕಿತ್ಸಕ’ನಾಗಿ ಬದಲಾಗಿಬಿಟ್ಟಿದ್ದಾನೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT