ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪೊರಕೆ ಯಾತ್ರೆ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಅಹಮದಾಬಾದ್‌(ಪಿಟಿಐ): ಗುಜರಾತ್‌ ರಾಜ್ಯ ಸರ್ಕಾರದ ಭ್ರಷ್ಟಾಚಾರ ಬಯಲು ಮಾಡಲು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಮ್‌ ಆದ್ಮಿ ಪಕ್ಷ ಆ ರಾಜ್ಯದಲ್ಲಿ ‘ಪೊರಕೆ ಯಾತ್ರೆ’ ಹಮ್ಮಿಕೊಳ್ಳುವುದಾಗಿ ಹೇಳಿದೆ.

ಯಾತ್ರೆಯನ್ನು ಮುಂದಿನ ಜ.26 ರಂದು ಆರಂಭಿಸಲಾಗುವುದು. ಯಾತ್ರೆ ಯಲ್ಲಿ ಗುಜರಾತ್ ಸರ್ಕಾರದ ಭ್ರಷ್ಟಾ­ಚಾರವನ್ನು ಹೊರಗೆಳೆಯುತ್ತೇವೆ. ರಾಜ್ಯದ ರಾಜ್ಯಕಾರಣವನ್ನು ಸ್ವಚ್ಛಗೊಳಿ­ಸುತ್ತೇವೆ’ ಎಂದು ಎಎಪಿಯ ದಿನೇಶ್‌ ವಘೇಲಾ ಹೇಳಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT