ಪರಿಸರ ಸಂರಕ್ಷಣಾ ಬಳಗದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಕರ್ನಾಟಕ ರಕ್ಷಣಾ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ವೆಂಕಟೇಶ್ ಪೂಜಾರಿ, ಪೊಲೀಸ್ ವೃತ್ತ ನಿರೀಕ್ಷಕ ಬೋಸಯ್ಯ, ವಿವಿಧ ಸಂಘಟನೆಗಳ ಮುಖಂಡರಾದ ಎಚ್.ಪಿ.ಶಿವಕುಮಾರ್, ಎಚ್.ಎನ್. ರಾಮಚಂದ್ರ, ಎನ್.ಕೆ.ಮೋಹನ್ಕುಮಾರ್, ಎನ್.ಎನ್.ಚರಣ್, ಟಿ.ಆರ್.ಪ್ರಭುದೇವ್, ವನಿತಾ, ಎಂ.ಡಿ. ಕೃಷ್ಣಪ್ಪ, ಕೆ.ಜಿ. ಮನು ಇತರರು ಇದ್ದರು.