ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಗಾಸಿನ ಸಾಂತ್ವನ ಬೇಡ ಶಿವಾ!

Last Updated 23 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಸ್ವಾಮಿ,
‘ರೆಡಿ’ ರಾಮಯ್ಯನವರೇ...
‘ಬರದ ಮಕ್ಕಳಿಗೆ ಶಿಕ್ಷಣ
    ಶುಲ್ಕ ಇಲ್ಲ...!’
ಒಪ್ಪತಕ್ಕ ನಿಲುವೇ, ಸರಿ! ಆದರೂ...
ಇಂಥ ‘ಬಿಡಿಗಾಸಿನ ಸಾಂತ್ವನ’
ಯಾರಿಗೆ ಬೇಕು ಶಿವ?

ಮಳೆ ಬರಲಿ ಬರ ಬರಲಿ:
ಸತ್ತಂತೆ ಬದುಕಬಲ್ಲೆವು ನಾವು...
ನೀವು ನಿಜದ ಧಣಿಯಾಗಬೇಕು       
ನಮ್ಮ ಪಾಲಿಗೆ.
ಅಂದರೆ, ಬಂದ ಅಷ್ಟಿಷ್ಟು      ‌‌ಬೆಳೆಗಾದರೂ
ಕಳೆದುಕೊಂಡಷ್ಟು ಬೆಲೆ ಕೊಡಿ;
ಕಣ್ಣೀರು ಕೋಡಿಯಾಗದಂತೆ
ನೋಡಿ; ನಿರಾಳ ಬದುಕ ಬಿಡಿ...!

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT