ಹೆಚ್ಚುವರಿ ಜಿಲ್ಲಾಧಿಕಾರಿ ಶಿವಾನಂದ ಕಾಪಶಿ, ಅಗ್ರಿಕಲ್ಚರಲ್ ಇನ್ಸೂರೆನ್ಸ್ ಕಂ. ಆಫ್ ಇಂಡಿಯಾದ ಆಡಳಿತಾಧಿಕಾರಿ ಪ್ರವೀಣಕುಮಾರ್, ಸಹಾಯಕ ಕೃಷಿ ಅಧಿಕಾರಿ ಎಂ.ಎಂ.ಮೂಡಲಗೇರಿ, ಕೃಷಿ ತಾಂತ್ರಿಕ ಅಧಿಕಾರಿ ಕಟ್ಟೇಗೌಡ್ರ ಅವರು ಹಾಜರಿದ್ದರು.
ಯೋಜನೆಯ ವ್ಯಾಪ್ತಿಯ ಬೆಳೆಗಳು: ಮಳೆಯಾಶ್ರಿತ ಜೋಳ, ಮುಸುಕಿನ ಜೋಳ, ಉದ್ದು, ತೊಗರಿ, ಹೆಸರು, ಸೋಯಾ ಅವರೆ, ನೆಲಗಡಲೆ, ಆಲೂಗಡ್ಡೆ ಹಾಗೂ ಹತ್ತಿ ಮಳೆಯಾಶ್ರಿತ ಹಾಗೂ ನೀರಾವರಿ ಉಳ್ಳಾಗಡ್ಡಿ ಹಾಗೂ ಮೆಣಸಿನಕಾಯಿ ಕುರಿತು ಕಟ್ಟಲು ಈ ತಿಂಗಳ 31 ಕೊನೆಯ ದಿನವಾಗಿದೆ.