ಪಕ್ಷದ ಮುಖವಾಣಿ ದೊಪಾಹರ್ ಕಾ ಸಾಮ್ನಾದಲ್ಲಿ ಶುಕ್ರವಾರ ಹೇಳಿಕೆಯೊಂದನ್ನು ನೀಡಿರುವ ಠಾಕ್ರೆ ಅವರು, ಪ್ರಶಾಂತ್ ಭೂಷಣ್ ಅವರ ಕಾಶ್ಮಿರ್ ಕುರಿತ ಹೇಳಿಕೆಯನ್ನು ಪ್ರಸ್ತಾಪಿಸಿ, ಭೂಷಣ್ ಮೇಲೆ ಹಲ್ಲೆ ಮಾಡಿದವರನ್ನು ಅಭಿನಂದಿಸುತ್ತಾ, ~ಶಬ್ಬಾಶ್... ದೇಶ ವಿಭಜನೆಯ ಬಗ್ಗೆ ಮಾತನಾಡುವವರಿಗೆ ಇದೇ ಬಗೆಯಲ್ಲಿ ಪಾಠ ಕಲಿಸಬೇಕು~ ಎಂದಿದ್ದಾರೆ.