ಕುಡಿದ ಅಮಲಿನಲ್ಲಿ ಮಲತಂದೆ ಕೈಲಾಶ್ ಜೈನ್, ಸನ್ಯಂ ಮುಖಗಳನ್ನು ಸಿಗರೇಟ್ನಿಂದ ಸುಟ್ಟಿದ್ದಾನೆ. ವಿಪರೀತವಾಗಿ ಥಳಿಸಿರುವ ಆತ ಮಗುವಿನ ದೇಹಗಳನ್ನು ಉಗುರಿನಿಂದ ಪರಚಿ ಎತ್ತಿ ಎಸೆದಿದ್ದಾನೆ. ಮಗುವಿನ ಕಾಲು ಕೈ ಮುರಿದಿದೆ. ಮೂರ್ಛೆ ತಪ್ಪಿದ ಮಗುವನ್ನು ಗುರುವಾರ ಇಲ್ಲಿನ ಉಮ್ಮದ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತುರ್ತು ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.