ಈ ಸಂದರ್ಭದಲ್ಲಿ ಜಿಲ್ಲಾ ಆರೋಗ್ಯ ಶಿಕ್ಷಣ ಅಧಿಕಾರಿ ಪವಾಡ್ಯಪ್ಪ, ಜಿಲ್ಲಾ ಮಲೇರಿಯಾ ಅಧಿಕಾರಿ ಅಮರಗುಂಡಪ್ಪ, ಜಿಲ್ಲಾ ಎನ್ವಿಬಿಡಿಸಿಪಿ ಬಸವರಾಜ, ಕೀಟಶಾಸ್ತ್ರಜ್ಞ ಪರಶುರಾಮ, ಲಿಂಗಸುಗೂರು ತಾಲ್ಲೂಕು ಪ್ರಭಾರ ಆರೋಗ್ಯ ಅಧಿಕಾರಿ ಡಾ. ಗೌರಿಶಂಕರ, ಪರಮೇಶ್ವರಪ್ಪ, ಹಟ್ಟಿ ಆರೋಗ್ಯ ಅಧಿಕಾರಿ ಡಾ. ವೀರೇಶ ಮತ್ತು ಇತರರು ಇದ್ದರು.