ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೂವರು ಗ್ರಾಹಕರು; ಐವರು ಅಧಿಕಾರಿಗಳು!

ಹೆಸ್ಕಾಂ ಗ್ರಾಹಕರ ಸಂವಾದ ಸಭೆ
Last Updated 16 ಡಿಸೆಂಬರ್ 2013, 19:37 IST
ಅಕ್ಷರ ಗಾತ್ರ

ಸಿದ್ದಾಪುರ (ಉ.ಕ ಜಿಲ್ಲೆ): ಹೆಸ್ಕಾಂ ಸ್ಥಳೀಯ ಉಪ ವಿಭಾಗದ ಕಾರ್ಯಾ­ಲಯದಲ್ಲಿ ಸೋಮವಾರ ನಡೆದ ಗ್ರಾಹಕರ ಸಂವಾದ ಸಭೆಯಲ್ಲಿ ಗ್ರಾಹಕರಿಗಿಂತ ಅಧಿಕಾರಿಗಳೇ ಹೆಚ್ಚಿನ ಸಂಖ್ಯೆಯಲ್ಲಿದ್ದರು.

ಸಭೆಯ ಆರಂಭದಲ್ಲಿ ಇಬ್ಬರು ಗ್ರಾಹಕರಿದ್ದರೆ, ನಂತರ ಮತ್ತೊಬ್ಬರು ಸೇರಿಕೊಂಡರು.

ಹೆಸ್ಕಾಂ ಸಹಾಯಕ ಕಾರ್ಯ­ನಿರ್ವಾಹಕ ಎಂಜಿನಿಯರ್‌ ಡಿ.ಟಿ.­ಹೆಗಡೆ, ವಿವಿಧ ಸೆಕ್ಷನ್‌ಗಳ ಅಧಿಕಾರಿ­ಗಳಾದ ಅಶೋಕ ನಾಯ್ಕ, ಕೆ.ಜಿ.­ಕಡಕೇರಿ,ಎಸ್‌.ಎನ್‌.ಮೋಹನ್, ಪಿ.ಎನ್‌.ಮಡಿವಾಳ ಹೀಗೆ ಐವರು ಅಧಿಕಾರಿಗಳು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT