ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಂಗೋಲ್ಲಾಸ

Last Updated 18 ನವೆಂಬರ್ 2011, 19:30 IST
ಅಕ್ಷರ ಗಾತ್ರ

ಅಂತರಂಗ: ಶನಿವಾರ 31ನೇ ವರ್ಷದ ರಂಗೋಲ್ಲಾಸ ಉತ್ಸವದಲ್ಲಿ ಅಂತರಂಗ ತಂಡದಿಂದ `ಬಂಡ್ವಾಳಿಲ್ಲದ ಬಡಾಯಿ~ (ರಚನೆ: ಟಿ.ಪಿ.ಕೈಲಾಸಂ. ನಿರ್ದೇಶನ: ವೈ.ವಿ.ಗುಂಡೂರಾವ್), ಭಾನುವಾರ ಸಮಾರೋಪದಲ್ಲಿ `ಬದುಕು ಜಟಕಾ ಬಂಡಿ~ (ರಚನೆ: ರಾಜಗುರು ಹೊಸಕೋಟೆ. ನಿರ್ದೇಶನ: ಕೃಷ್ಣಮೂರ್ತಿ ಕವತ್ತಾರ್) ನಾಟಕ. ಸಂಘಟಕ ಲೇಖಕ ತೊ.ನಂಜುಂಡಸ್ವಾಮಿ ಅವರಿಗೆ ಸನ್ಮಾನ. ಅತಿಥಿಗಳು: ಟಿ.ಎಸ್.ನಾಗಾಭರಣ. ಡಿ.ಕೆ.ಚೌಟ.

ಸ್ಥಳ: ಕೆ.ಎಚ್.ಕಲಾಸೌಧ, ರಾಮಾಂಜನೇಯ ಗುಡ್ಡದ ಆವರಣ, ಹನುಮಂತ ನಗರ. ನಿತ್ಯ ಸಂಜೆ 6.30.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT