ಆದಿಶಕ್ತಿ ಕರುಮಾರಿಯಮ್ಮ ದೇವಿಯ ರಥೋತ್ಸವದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದ್ದು, ಮುನಿಯಮ್ಮ (55), ಪ್ರತಾಪ್ (19) ಎಂಬುವವರು ಮೃತಪಟ್ಟ ದುರ್ದೈವಿಗಳು. ಪ್ರಿಯಾಂಕಾ, ಜ್ಯೋತಿ, ಮೇರಿ, ಕಲ್ಪನಾ, ಭಾಗ್ಯ, ವಾಸಂತಿ ಮತ್ತು ಸ್ವರ್ಣಲಕ್ಷ್ಮಿ ಎಂಬುವವರು ಗಾಯಗೊಂಡಿದ್ದು, ಅವರನ್ನು ಸೇಂಟ್ ಫಿಲೋಮಿನಾ ಆಸ್ಪತ್ರೆಗೆ ಸೇರಿಸಲಾಗಿದೆ.