ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಾಸ್ತವ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕಡು ಬಡತನದ ಕಾರಣ
ಮಂಗಳೂರಿನಲ್ಲಿ ಆಯಿತಂತೆ
ಆಗ ತಾನೇ ಜನಿಸಿದ
ಶಿಶುವಿನ ವಿಕ್ರಯ
ಈ ನೆಲದಲ್ಲಿ ಬಡವರ
ಬದುಕು ಆಗಬಾರದಿತ್ತು
ಇಷ್ಟೊಂದು ಹೀನಾಯ
ಹಾಳೆಗಳ ಮೇಲಷ್ಟೆ
ರಾರಾಜಿಸುತ್ತವೆ ದೀನ
ದಲಿತರ ಉದ್ಧಾರಕ್ಕಾಗಿ
ಸರ್ಕಾರದ ನೂರೆಂಟು ಯೋಜನೆ
ಇದಕ್ಕಾಗಿ ಸರ್ಕಾರ
ಮೀಸಲಿಟ್ಟ ಹಣದಲ್ಲಿ
ಬಹುಪಾಲು ಸೇರುತ್ತದೆ
ನುಂಗಣ್ಣರ ಖಜಾನೆ
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT