ಮತೀಯ ಗಲಭೆಗಳಿಂದ ಭಾರತದ ಖ್ಯಾತಿಗೆ ಕುಂದು
ಅಲಹಾಬಾದ್, ಅ. 13 - ಉತ್ತರ ಪ್ರದೇಶದ ಆಲಿಘರ್ ಮೊದಲಾದ ಸ್ಥಳಗಳಲ್ಲಿ ಇತ್ತೀಚೆಗೆ ನಡೆದ ಜಾತೀಯ ಗಲಭೆಗಳನ್ನು ಪ್ರಧಾನ ಮಂತ್ರಿ ನೆಹರೂರವರು ಇಂದು ಖಂಡಿಸಿದರಲ್ಲದೆ ಮತದ ಹೆಸರಿನಲ್ಲಿ ಅಂತಹ ಗಲಭೆಗಳಿಗೆ ಪ್ರೋತ್ಸಾಹ ನೀಡುವ ಜಾತಿಯ ಸಂಸ್ಥೆಗಳಿಂದ ತಮ್ಮ ದಾರಿಗೆಳೆಯಲ್ಪಡ ಬಾರದೆಂದು ಜನರಿಗೆ ಎಚ್ಚರಿಕೆ ನೀಡಿದರು.