ನವದೆಹಲಿ (ಪಿಟಿಐ): 2ಜಿ ಹಗರಣದ ಬಗೆಗಿನ ಜೆಪಿಸಿ (ಜಂಟಿ ಸಂಸದೀಯ ಸಮಿತಿ) ವರದಿ, ಬೆಲೆ ಏರಿಕೆ, ತೆಲಂಗಾಣ ಹಾಗೂ ಮುಜಫ್ಫರ್ ನಗರದ ಪರಿಹಾರ ಶಿಬಿರಗಳಲ್ಲಿ ನಡೆದ ಮಗುವಿನ ಸಾವು ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದಂತೆ ಸಂಸದರು ನಡೆಸಿದ ಪ್ರತಿಭಟನೆ ಸಂಸತ್ತಿನ ಉಭಯ ಸದನಗಳ ಕಲಾಪಗಳು ಪದೇ ಪದೇ ಮುಂದೂಡಿಕೆಗೆ ಕಾರಣವಾಯಿತು.