ನಾನು ಮುಂದಿಟ್ಟ ಗಮನ ಸೆಳೆಯುವ ಸೂಚನೆ ಇನ್ನೂ ಬಾಕಿ ಇದೆ. ಅನೇಕ ವಿಷಯಗಳನ್ನು ಚರ್ಚಿಸಬೇಕಾಗಿದೆ. ಇಲ್ಲಿ ಚಾರ್ಜ್ ಮಾಡಿದರೆ ಮಾತ್ರ ಅಧಿಕಾರಿಗಳು ಚುರುಕಾಗುತ್ತಾರೆ. –- ಮೋಟಮ್ಮ
ಈ ಬಾರಿಯ ಅಧಿವೇಶನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಸದಸ್ಯರ ಭಾಗವಹಿಸುವಿಕೆಯೂ ಚೆನ್ನಾಗಿತ್ತು. ಈ ಹಿನ್ನೆಲೆಯಲ್ಲಿ ಇದೊಂದು ಯಶಸ್ವಿ ಅಧಿವೇಶನ – ಡಿ.ಎಚ್.ಶಂಕರಮೂರ್ತಿ
ಬೆಳಿಗ್ಗೆಯಿಂದ ಸಂಜೆ ವರೆಗೆ ಒಂದು ನಿಮಿಷವೂ ಹಾಳಾಗದಂತೆ ಚರ್ಚೆ ನಡೆದಿದೆ. ಇದಕ್ಕೆ ಸಭಾಪತಿಯವರು ಕಾರಣ. ಎಲ್ಲ ರೀತಿಯಿಂದ ಯಶಸ್ವಿಯಾದ ಅಧಿವೇಶನ ಇದು -– ಡಿ.ವಿ.ಸದಾನಂದಗೌಡ