ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸದನದಲ್ಲಿ ಕೇಳಿದ್ದು

Last Updated 6 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನಾನು ಮುಂದಿಟ್ಟ ಗಮನ ಸೆಳೆಯುವ ಸೂಚನೆ ಇನ್ನೂ ಬಾಕಿ ಇದೆ. ಅನೇಕ ವಿಷಯಗಳನ್ನು ಚರ್ಚಿಸಬೇಕಾಗಿದೆ. ಇಲ್ಲಿ ಚಾರ್ಜ್ ಮಾಡಿದರೆ ಮಾತ್ರ ಅಧಿಕಾರಿಗಳು ಚುರುಕಾಗುತ್ತಾರೆ. –- ಮೋಟಮ್ಮ

ಈ ಬಾರಿಯ ಅಧಿವೇಶನದಲ್ಲಿ ದೊಡ್ಡ ಸಂಖ್ಯೆಯಲ್ಲಿ ಪ್ರಶ್ನೆಗಳಿಗೆ ಉತ್ತರ ನೀಡಲಾಗಿದೆ. ಸದಸ್ಯರ ಭಾಗವಹಿಸುವಿಕೆಯೂ ಚೆನ್ನಾಗಿತ್ತು. ಈ ಹಿನ್ನೆಲೆಯಲ್ಲಿ ಇದೊಂದು ಯಶಸ್ವಿ ಅಧಿವೇಶನ  – ಡಿ.ಎಚ್.ಶಂಕರಮೂರ್ತಿ

ಬೆಳಿಗ್ಗೆಯಿಂದ ಸಂಜೆ ವರೆಗೆ ಒಂದು ನಿಮಿಷವೂ ಹಾಳಾಗದಂತೆ ಚರ್ಚೆ ನಡೆದಿದೆ. ಇದಕ್ಕೆ  ಸಭಾಪತಿಯವರು ಕಾರಣ. ಎಲ್ಲ ರೀತಿಯಿಂದ ಯಶಸ್ವಿಯಾದ ಅಧಿವೇಶನ ಇದು -– ಡಿ.ವಿ.ಸದಾನಂದಗೌಡ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT