ಆದ್ದರಿಂದ ಸದಾಶಿವ ಆಯೋಗದ ವರದಿಯನ್ನು ಯಾವುದೇ ಬದಲಾವಣೆ ಮಾಡದೇ ಕೂಡಲೇ ಜಾರಿಗೊಳಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.ಸಮತಾ ಸೈನಿಕ ದಳದ ಜಿಲ್ಲಾ ಘಟಕದ ಅಧ್ಯಕ್ಷ ಅಶೋಕ ಚಲವಾದಿ, ಉಪಾಧ್ಯಕ್ಷ ಪರಮೇಶ ಧಾರವಾಡ, ರಾಘವೇಂದ್ರ ಟಪಾಲದವರ, ಪರಶುರಾಮ ದೇವರಮನಿ, ಉಮೇಶ ಗುಡಿಗೇರಿ, ಯಲ್ಲಪ್ಪ ಚಲವಾದಿ, ಫಕ್ಕೀರಪ್ಪ ಚಲವಾದಿ, ಶ್ರೀನಿವಾಸ ದಾಸರ ಉಪಸ್ಥಿತರಿದ್ದರು.