ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಮಾಜಿಕ ನ್ಯಾಯಕ್ಕೆ ಚೂರಿ

Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ದಾವಣಗೆರೆ ವಿಶ್ವವಿದ್ಯಾಲಯ ವ್ಯಾಪ್ತಿ­ಯಲ್ಲಿ ಬುಡಕಟ್ಟು ಹಾಗೂ ಹಿಂದುಳಿದ ವರ್ಗ­ಗಳ ಜನಸಮುದಾಯವೇ ಪ್ರಧಾನ­ವಾಗಿ­ರು­ವಾಗ, ಬುಡಕಟ್ಟು ಮಹಿಳೆಯೊಬ್ಬ­ರನ್ನು ದಾವಣಗೆರೆ ವಿ.ವಿ. ಕುಲಪತಿಯಾಗಿ ನೇಮಿ­ಸು­ವುದರಲ್ಲಿ ಅಡೆತಡೆಯಾದರೂ ಏನಿತ್ತು?

ತಳಸಮುದಾಯಗಳ ಬಗ್ಗೆ ರಾಜ್ಯ­ಪಾಲರು ತೋರಿದ ನಿರ್ಲಕ್ಷ್ಯವನ್ನು ಅಪ­ಮಾನ­ವೆಂದೇ ಪರಿಗಣಿಸಬೇಕಾಗಿದೆ. ಇಲ್ಲಿ ಸಾಮಾ­ಜಿಕ ನ್ಯಾಯವನ್ನು ಗಾಳಿಗೆ ತೂರ­ಲಾಗಿದೆ. ಸಂವಿಧಾನವನ್ನು ಎತ್ತಿ ಹಿಡಿಯ­ಬೇಕಾದ ರಾಜ್ಯಪಾಲರೇ ಹಿಂಬಾಗಿಲುಗಳನ್ನು ಹುಟ್ಟು­ಹಾಕುವುದು ಯಾಕಾಗಿ? ಈ ಬಗ್ಗೆ ಸಾರ್ವ­ಜನಿಕವಾಗಿ ಚರ್ಚೆ ಆಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT