ಮಾರುತಿ, ಕನಕದಾಸ, ಟಿಪ್ಪುಸುಲ್ತಾನ, ಶಾಮಿದಲಿ, ಮಲ್ಲಿಕಾರ್ಜುನ ವೃತ್ತ, ರಾಷ್ಟ್ರೀಯ ಹೆದ್ದಾರಿ ಮಾರ್ಗವಾಗಿ ಮೆರವಣಿಗೆ ನಿಗದಿತ ವೇಳೆಯಲ್ಲಿ ಸಮ್ಮೇಳನದ ಸ್ಥಳ ತಲುಪಿತು. ಮೆರವಣಿಗೆಯುದ್ದಕ್ಕೂ ಗೊರ್ಲೆಕೊಪ್ಪದ ಕರಡಿಮಜಲು, ಕೊಟ್ಟೂರಿನ ಜೋಗತಿ ನೃತ್ಯ, ಸ್ಥಳೀಯ ಕಲಾವಿದರ ಬ್ಯಾಂಜಿಯೊ, ಜನಪದ ಕಲಾವಿದರು ಮೆರವಣಿಗೆಗೆ ಮೆರಗು ನೀಡಿದರು. ಮೆರವಣಿಗೆಯಲ್ಲಿ ಕಲಾವಿದರು, ಸಾರ್ವಜನಿಕರ ಕೊರತೆ ಎದ್ದುಕಂಡಿತು.