ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಾಹಿತ್ಯಕ ಪಾರಿತೋಷಕಕ್ಕೆ ಪುಸ್ತಕಗಳ ಆಹ್ವಾನ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಮಲ ಗೋಯೆಂಕಾ ಪ್ರತಿಷ್ಠಾನವು ಸಾಹಿತ್ಯಕ ಪ್ರಶಸ್ತಿಗಳಿಗೆ ಪುಸ್ತಕಗಳನ್ನು ಆಹ್ವಾನಿಸಿದೆ.  ಹಿಂದಿ–ಕನ್ನಡ ಅನುವಾದ ಕೃತಿಗೆ ನೀಡಲಾಗುವ ‘ಪಿತಾಶ್ರೀ ಗೋಪಿರಾಂ ಗೋಯೆಂಕಾ ಹಿಂದಿ–ಕನ್ನಡ ಭಾಷಾಂತರ ಪಾರಿತೋಷಕ’ವು  ₨ 21,000 ನಗದನ್ನು ಒಳಗೊಂಡಿದೆ. ‘ಹಿರಣ್ಮಯಿ ಯುವ ಸಾಹಿತ್ಯಕಾರ್ ಪುರಸ್ಕಾರ್’ ವಿಜೇತರಿಗೆ ₨ 15 ಸಾವಿರ ನಗದನ್ನು ನೀಡಲಾಗುತ್ತದೆ.

2004 ರಿಂದ ಈವರೆಗೆ ಪ್ರಕಟವಾಗಿರುವ ಹಿಂದಿಯಿಂದ ಕನ್ನಡಕ್ಕೆ ಅನುವಾದಿಸಿದ ಕೃತಿಗಳ 4 ಪ್ರತಿಗಳು ಮತ್ತು ಮೂಲ ಕೃತಿಯ ಒಂದು ಪ್ರತಿಯನ್ನು ಹಾಗೂ ಯುವ ಬರಹಗಾರರು ತಮ್ಮ ಕೃತಿಯ ಪ್ರತಿಗಳನ್ನು ತಮ್ಮ ಭಾವಚಿತ್ರದೊಂದಿಗೆ ಜ.15 ರೊಳಗೆ ಸಲ್ಲಿಸಲು ಕೋರಿದೆ.

ವಿಳಾಸ : ಕಮಲ ಗೋಯೆಂಕಾ ಪ್ರತಿಷ್ಠಾನ, ನಂ.6, ಕೆ.ಎಚ್.ಬಿ. ಕೈಗಾರಿಕಾ  ಪ್ರದೇಶ, 2ನೇ ಅಡ್ಡರಸ್ತೆ, ಯಲಹಂಕ ಉಪನಗರ. ಸಂಪರ್ಕಕ್ಕೆ :
96202 07976.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT