ಗ್ರಾಮಾಂತರ ವಲಯ ಎಂಜಿನಿ ಯರ್ ಬಿ.ಕೆ.ಉದಯ್ಕುಮಾರ್ ಮಾತನಾಡಿ, ‘ತಾಲ್ಲೂಕಿನಲ್ಲಿ ಕಳೆ ದೆರಡು ತಿಂಗಳಿನಲ್ಲಿ ವಿದ್ಯುತ್ ಅವ ಘಡಗಳಲ್ಲಿ ಮಕ್ಕಳು ಪ್ರಾಣ ಕಳೆದು ಕೊಂಡಿದ್ದಾರೆ, ಮುಂದಿನ ದಿನಗಳಲ್ಲಿ ಇಂತಹ ಅವಘಡ ಸಂಭವಿಸದಂತೆ ಸೂಕ್ತ ಕ್ರಮ ಕೈಗೊಳ್ಳಲು ಅಧಿಕಾರಿ ಗಳಿಗೆ ಸೂಚಿಸಲಾಗಿದೆ’ ಎಂದರು.
ತಾ. ಪಂ. ಅಧ್ಯಕ್ಷ ಮುರಳಿಕೃಷ್ಣ, ಬೆಸ್ಕಾಂ ಅಧಿಕಾರಿಗಳಾದ ಎಂ.ನಾಗ ರಾಜು, ಶ್ರೀನಿವಾಸರೆಡ್ಡಿ, ನಾಗರಾಜ್, ವೆಂಕಟಶಿವಾರೆಡ್ಡಿ, ಸುಬ್ರಮಣ್ಯ, ವಿಜಯ್ ಕುಮಾರ್ ಇದ್ದರು.