ಆದರೆ ಈಗ ಹೊಸ ಪಡಿತರ ಚೀಟಿಗಳನ್ನು ವಿತರಣೆ ಮಾಡುತ್ತಿರುವ ಸಂದರ್ಭದಲ್ಲಿ ಖಾಸಗಿ ಏಜೆನ್ಸಿಯವರು ಹೆಚ್ಚುವರಿ ಹಣ ಪಡೆಯುತ್ತಿದ್ದಾರೆ. ಇದರಿಂದ ಬಡ ಜನರು ತೊಂದರೆ ಅನುಭವಿಸುತ್ತಿದ್ದಾರೆ. ಹೆಚ್ಚುವರಿ ಹಣ ಪಡೆಯುವುದನ್ನು ತಡೆದು ಸರಕಾರ ನಿಗದಿಪಡಿಸಿದ್ದ ದರದಲ್ಲಿ ಪಡಿತರ ಚೀಟಿ ವಿತರಣೆ ಮಾಡಬೇಕು ಎಂದು ಆಗ್ರಹಿಸಿದರು.
ಬಜರಂಗದಳ ತಾಲ್ಲೂಕು ಘಟಕದ ಸಂಚಾಲಕ ತಮ್ಮಣ್ಣ ಬಡಿಗೇರ, ನಗರ ಘಟಕದ ಸಂಚಾಲಕ ವಿಶ್ವನಾಥ ಗಬ್ಬೂರ, ಚನ್ನು ಪಾರಶೆಟ್ಟಿ, ಮುದಕು ಬಸರಕೋಡ, ನಾಗರಾಜ ಯಂಭತ್ನಾಳ, ಸಿದ್ದು ಹಾದಿಮನಿ, ಪ್ರಕಾಶ ಡೆಂಗಿ, ಕುಮಾರ ನಾಯ್ಕೋಡಿ, ಚನ್ನಬಸವರಾಜ ಮುರಾಳ, ಅಶೋಕ ಹಾರಿವಾಳ, ನಾಗರಾಜ ದೇವಕರ, ಸುನೀಲ ಮುಳವಾಡ, ನಾಗಮ್ಮ ಬಂಡಿವಡ್ಡರ, ರೇಣುಕಾ ಬಂಡಿವಡ್ಡರ, ಸೋಮವ್ವ ದೇವಕರ, ಅರುಣ ಪಾಟೀಲ, ಚಿದಾನಂದ ಹಾರಿವಾಳ, ಮಹಾದೇವ ಇಟಗಿ, ಮಹಾಂತೇಶ ಉಕ್ಕಲಿ, ಮಲ್ಲು ರಾಠೋಡ, ವಿಜಯ ಪವಾರ, ಅರುಣ ಬಿರಾದಾರ, ಪ್ರವೀಣ ಪಾಟೀಲ, ಶ್ರೀಶೈಲ ನಾಯ್ಕೋಡಿ, ರಾಮು ಮಡಿವಾಳರ ಭಾಗವಹಿಸಿದ್ದರು.