‘ಈ ಕುರಿತು ಹೋರಾಟ ನಡೆಸುತ್ತಿ ರುವುದರಿಂದ ಕಳೆದ ಮೂರು ತಿಂಗಳಿಂದ ಬೆದರಿಕೆ ಕರೆಗಳು ಬರುತ್ತಿದ್ದು, ಅವುಗಳಿಗೆ ಜಗ್ಗದೆ ಹೋರಾಟ ಮುಂದುವರಿಸಲಾ ಗುವುದು ಎಂದು ಅವರು ತಿಳಿಸಿದರು.
ಸಮಿತಿಯ ಮುಖಂಡರಾದ ಎ. ಈಶ್ವರಪ್ಪ, ಬಿ.ಗುರುಸಿದ್ದಪ್ಪ, ಎಚ್.ತಿಪ್ಪೇ ಸ್ವಾಮಿ, ರಾಮಣ್ಣ ಚೇಳ್ಳಗುರ್ಕಿ, ಕಮಲಾ ಬಸವರಾಜ್ ಹಾಜರಿದ್ದರು.