ಶನಿವಾರ, 27 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಭಾರತಿ ರವೀಂದ್ರ

ಸಂಪರ್ಕ:
ADVERTISEMENT

ಶುಭಕೃತು ಸಂವತ್ಸರ: ಶುಭವೇ ಹೆಚ್ಚಾಗಲಿರುವ ವರ್ಷ

ಪ್ಲವ ಸಂವತ್ಸರ ಕಳೆದು, ‘ಶುಭಕೃತು’ ನಾಮ ಸಂವತ್ಸರ ಆರಂಭವಾಗುತ್ತಿದೆ. ಹೆಸರೇ ಸೂಚಿಸುವಂತೆ ಈ ಸಂವತ್ಸರ ಅಧಿಕಾಂಶ ಶುಭವನ್ನೇ ಹೊತ್ತು ತರಲಿದೆ. ಪ್ರತಿ ವರ್ಷವೂ ಚೈತ್ರ ಶುಕ್ಲ ಪಾಡ್ಯಮಿಯಂದು ಯುಗಾದಿ ಹಬ್ಬವನ್ನು ಸಡಗರ–ಸಂಭ್ರಮದಿಂದ ಆಚರಿಸುವ ದಿನ. ಈ ಬಾರಿ ಏಪ್ರಿಲ್ 2 ಶನಿವಾರ ಚಾಂದ್ರಮಾನ ಯುಗಾದಿ. ನಿಸರ್ಗದಲ್ಲಿ ಹೇಗೆ ಕಾಲಗಳು, ಋತುಗಳು ಬದಲಾಗಿ ಪರಿವರ್ತನೆ ಹೊಂದುವುದೋ ಹಾಗೆ ಅದಕ್ಕೆ ಹೊಂದಿಕೊಂಡು ಬರುವ ಸುಖ–ದುಃಖಗಳನ್ನೂ ನಗುಮೊಗದಿಂದ ಸ್ವೀಕರಿಸಿ ಹೊಸ ಜೀವನ ಪ್ರಾರಂಭಿಸಿ ಎನ್ನುವುದೇ ಈ ಹಬ್ಬದ ಸಂದೇಶ.
Last Updated 1 ಏಪ್ರಿಲ್ 2022, 19:31 IST
ಶುಭಕೃತು ಸಂವತ್ಸರ:  ಶುಭವೇ ಹೆಚ್ಚಾಗಲಿರುವ ವರ್ಷ

ಯುಗಾದಿ ವರ್ಷ ಭವಿಷ್ಯ

ಶಾರ್ವರಿ ಸಂವತ್ಸರದ ರಾಶಿ ಫಲ
Last Updated 25 ಮಾರ್ಚ್ 2020, 11:39 IST
ಯುಗಾದಿ ವರ್ಷ ಭವಿಷ್ಯ

ಮನೆಯೊಂದು ನಂದನವನ

ಮನೆ ಎಂದರೆ ನಾವು ವಾಸಿಸುವ ಜಾಗವಷ್ಟೇ ಅಲ್ಲ, ಅದೊಂದು ಭಾವನೆಗಳ ಸಂಗಮ. ಬಾಲ್ಯದಿಂದಲೇ ಸಂಸ್ಕಾರ– ಆಚಾರವಿಚಾರಗಳನ್ನು ಕಲಿಯುವ ಶಾಲೆಯೆಂದರೆ ಮನೆ. ಮನೆಯೆಂಬ ಗೂಡು ನೋವು-ನಲಿವುಗಳ ಸಮರಸದ ಜೀವನದ ಜೊತೆಗೆ, ಬೇಸರದ ಕ್ಷಣಗಳೂ ಸೇರಿರುವ ಸುಂದರ ಅರಮನೆ.
Last Updated 19 ಜನವರಿ 2018, 19:30 IST
ಮನೆಯೊಂದು ನಂದನವನ
ADVERTISEMENT
ADVERTISEMENT
ADVERTISEMENT
ADVERTISEMENT