ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಅಜಕ್ಕಳ ಗಿರೀಶ ಭಟ್ಟ

ಸಂಪರ್ಕ:
ADVERTISEMENT

ಹಿಂದೂಗಳೆಲ್ಲಾ ವೈದಿಕರೇ?

ಲಿಂಗಾಯತವು ಹಿಂದೂ ಧರ್ಮದ ಭಾಗವಲ್ಲ ಎಂದು ಹೇಳಬೇಕಾದರೆ ‘ಹಿಂದೂ ಧರ್ಮ ಅಂದರೆ ಏನು’ ಎಂಬ ಪ್ರಶ್ನೆಗೆ ಸ್ಪಷ್ಟ ಉತ್ತರ ಬೇಕು
Last Updated 27 ಮಾರ್ಚ್ 2018, 19:30 IST
fallback

ಪಶ್ಚಿಮದ ದೃಷ್ಟಿಯ ಫಲ

ಧರ್ಮ ಎಂದರೆ ಏನು, ಮತ ಎಂದರೆ ಏನು, ಧರ್ಮ ಹಾಗೂ ಮತಗಳ ಸ್ವರೂಪ ಹೇಗಿರುತ್ತದೆ, ಮನುಷ್ಯ ಹಾಗೂ ಧರ್ಮದ ನಡುವಿನ ಸಂಬಂಧ ಹೇಗಿರುತ್ತದೆ...? ಹೀಗೆ, ‘ಧರ್ಮ’ದ ಕುರಿತು ಭಾರತದ ನೆಲದಲ್ಲಿ ನಡೆದಷ್ಟು ಅನುಸಂಧಾನಗಳು ಪ್ರಪಂಚದ ಬೇರಾವ ನೆಲದಲ್ಲೂ ನಡೆದಿರಲಿಕ್ಕಿಲ್ಲವೇನೋ... ಧರ್ಮದ ಕುರಿತ ಜಿಜ್ಞಾಸೆಗಳು ಭಾರತದ ಮಟ್ಟಿಗೆ ಎಷ್ಟೇ ಹಳೆಯದಿರಲಿ, ಆ ಜಿಜ್ಞಾಸೆ ಒಂದು ರೀತಿಯಲ್ಲಿ ನಿತ್ಯನೂತನವೂ ಹೌದು. ಧರ್ಮದ ಸ್ವರೂಪದ ಬಗ್ಗೆ ಹಾಗೂ ಪ್ರತ್ಯೇಕ ಮತ–ಧರ್ಮಕ್ಕೆ ಬೇಡಿಕೆಗಳು ಏಕೆ ಬರುತ್ತವೆ ಎಂಬ ಬಗ್ಗೆ ಅಜಕ್ಕಳ ಗಿರೀಶ ಭಟ್ನಾ ‘ಮುಕ್ತಛಂದ’ಕ್ಕೆ ಬರೆದಿರುವ ಲೇಖನ ಇಲ್ಲಿದೆ...
Last Updated 30 ಸೆಪ್ಟೆಂಬರ್ 2017, 19:30 IST
ಪಶ್ಚಿಮದ ದೃಷ್ಟಿಯ ಫಲ

ಸಿಬಿಸಿಎಸ್ ಮತ್ತು ಭಾಷಾ ಬೋಧನೆ

ನಮ್ಮ ದೇಶದಲ್ಲಿ ಉನ್ನತ ಶಿಕ್ಷಣ ಪಡೆವವರ ಪ್ರಮಾಣಕ್ಕೆ ತಕ್ಕಂತೆ ಸಂಶೋಧನಾ ಬರವಣಿಗೆ ಕಾಣಿಸುವುದಿಲ್ಲ ಎಂದಾದರೆ ಅದಕ್ಕೆ ಒಂದು ಕಾರಣ ಭಾಷೆಯ ಕಡೆಗಣನೆ
Last Updated 15 ಏಪ್ರಿಲ್ 2016, 19:30 IST
fallback

ಆಳ ಚರ್ಚೆ ಕಾಣದ ‘ಅಸಹಿಷ್ಣುತೆ’

ಸಾಹಿತಿಗಳು, ಕಲಾವಿದರಿಗೆ ದೇಶದ ಗಡಿಗಳಿಲ್ಲ ಎಂದು ಹೇಳುವವರು ಭಾರತ ಮತ್ತು ನೆರೆಹೊರೆ ದೇಶಗಳಲ್ಲಿರುವ ಅಸಹಿಷ್ಣುತೆಯ ಸ್ವರೂಪಗಳನ್ನು ಹೋಲಿಕೆ ಮಾಡಿದ್ದಾರೆಯೇ?
Last Updated 31 ಜನವರಿ 2016, 19:30 IST
fallback

ಸತ್ಯ ಮರೆಮಾಚದೆ ಸೌಹಾರ್ದ ಸಾಧ್ಯವಿಲ್ಲವೇ?

ಅಲ್ಪಸಂಖ್ಯಾತ, ಬಹುಸಂಖ್ಯಾತ ಎಂಬ ಪ್ರತ್ಯೇಕತೆಯ ಭಾವ ಬಿತ್ತಿದ್ದು ಯಾರು?
Last Updated 25 ಸೆಪ್ಟೆಂಬರ್ 2015, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT