ಬುಧವಾರ, 1 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ಡಾ.ಪಾಲ್ತಾಡಿ ರಾಮಕೃಷ್ಣ ಆಚಾರ್

ಸಂಪರ್ಕ:
ADVERTISEMENT

ಭೂತಕ್ಕೆ ಜಾತಿಯಿಲ್ಲ, ಭೂತ ಕಟ್ಟುವವನಿಗೆ?

ತುಳುನಾಡಿನಲ್ಲಿ ಭೂತಗಳನ್ನು ಎಲ್ಲ ಜಾತಿ ಜನರೂ ನಂಬುತ್ತಾರೆ. `ಭೂತ' ಎನ್ನುವ ಪದ ತುಚ್ಛವೆಂದು ಭಾವಿಸಿ ಗೌರವದಿಂದ `ದೈವ' ಎನ್ನುತ್ತಾರೆ. ಭೂತಾರಾಧನೆಯ ಪ್ರಧಾನ ಆಚರಣೆಯೇ ಕೋಲ ಅಥವಾ ನೇಮ. ಗೊನೆ ಕಡಿಯುವುದರಿಂದ ಮೊದಲ್ಗೊಂಡು ಪ್ರಸಾದ ವಿತರಣೆಯವರೆಗೆ 16 ವಿಧಿ-ವಿಧಾನಗಳಿಂದ ಕೂಡಿದ ಈ ಉತ್ಸವದಲ್ಲಿ ಭೂತದ ವೇಷ ತೊಟ್ಟು, ಮುಖ ವರ್ಣಿಕೆಗೈದು, ಕಾಲಿಗೆ `ಗಗ್ಗರ' ತಲೆಗೆ `ಅಣಿ' ಸೊಂಟಕ್ಕೆ `ಜಕ್ಕೆಲಣಿ' ಮುಂತಾದ ಅಲಂಕಾರ ಪರಿಕರಗಳನ್ನು ಕಟ್ಟಿಕೊಂಡು ಕೈಯಲ್ಲಿ ಆಯುಧ ಹಿಡಿದು ಕೊಂಬು, ತಾಸೆ, ನಾಗಸ್ವರದ ಹಿಮ್ಮೇಳಕ್ಕೆ ಆವೇಶ ಭರಿತ ಕುಣಿತ ನಡೆಸುವುದೇ ಕೋಲದ ಮುಖ್ಯ ಭಾಗ.
Last Updated 17 ಫೆಬ್ರುವರಿ 2013, 19:59 IST
fallback

ಸರ್ವ ವರ್ಣಿಕ ಕಲೆ ಯಕ್ಷಗಾನ

ಕಲಾವಿದ ಸಂಜೀವ ಸುವರ್ಣರು ಯಕ್ಷಗಾನದ ನಾಂದಿ ಪೂಜೆಗೆ ಚೆಂಡೆ ಬಡಿಯುವ ಸಲುವಾಗಿ ದೇವಸ್ಥಾನದ ಒಳಹೋಗಲು ಹಿಂಜರಿದ ಬಗೆಯನ್ನು ಉಲ್ಲೇಖಿಸಿದ್ದಾರೆ. ಅವರು ಹಿಂದುಳಿದ ಬಿಲ್ಲವ ಸಮಾಜಕ್ಕೆ ಸೇರಿದವರಾದುದರಿಂದ ದೇವಸ್ಥಾನ ಪ್ರವೇಶಕ್ಕೆ ನಿಷೇಧವಿದ್ದಿರಬೇಕು.
Last Updated 3 ಫೆಬ್ರುವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT