ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಎ.ಬಿ.ಪುಟ್ಟರಾಜ್‌ ಹುಣಸೂರು

ಸಂಪರ್ಕ:
ADVERTISEMENT

ಆಡಳಿತ ಸುಧಾರಣೆ ಅಗತ್ಯ

ಭ್ರಷ್ಟಾಚಾರಮುಕ್ತ ಆಡಳಿತದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ. ಹಿಂದೆ ರಾಜೀವ್‌ ಗಾಂಧಿಯ­ವರು, ‘ಅಭಿವೃದ್ಧಿ ಕಾರ್ಯಗಳಿಗೆ ನೀಡುವ ಒಂದು ರೂಪಾ­ಯಿ­­­­ಯಲ್ಲಿ 15 ಪೈಸೆ ಮಾತ್ರ ಜನರನ್ನು ತಲುಪು­ತ್ತಿದೆ’ ಎಂದು ಹೇಳಿದ್ದರು.
Last Updated 26 ಫೆಬ್ರುವರಿ 2015, 19:30 IST
fallback

ನಿರಾಶಾದಾಯಕ ಬಜೆಟ್

ಜನರ ಅಭಿವೃದ್ಧಿಗೆ ನೀಡುವ ಒಂದು ರೂಪಾಯಿಯಲ್ಲಿ ಕೇವಲ 15 ಪೈಸೆ ಮಾತ್ರ ಜನರಿಗೆ ತಲಪುತ್ತಿದೆ. ಇದನ್ನು ಹೇಳಿದವರು ಬೇರೆ ಯಾರೂ ಅಲ್ಲ. ಈ ದೇಶದ ಪ್ರಧಾನಿಯಾಗಿದ್ದ ದಿ. ರಾಜೀವ್ ಗಾಂಧಿಅವರು. ಈಗ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್ ಹೆಗ್ಡೆ ಅವರು ಹೇಳಿರುವಂತೆ 10 ರೂಪಾಯಿಯಲ್ಲಿ ಕೇವಲ 10 ಪೈಸೆ ಮಾತ್ರ ಜನರಿಗೆ ತಲಪುತ್ತಿದೆ.
Last Updated 22 ಜುಲೈ 2013, 19:59 IST
fallback

ಬೆಳೆ ಸಾಲ : ರೈತರಿಗೆ ಚಳ್ಳೆಹಣ್ಣು

2011-12ನೇ ಸಾಲಿನಲ್ಲಿ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕು ಸೇರಿದಂತೆ ಇನ್ನೂ ಕೆಲವು ತಾಲ್ಲೂಕುಗಳು ಬರ ಪೀಡಿತ ಪ್ರದೇಶಗಳಾಗಿದ್ದುದರಿಂದ, ರೈತರು ಸಹಕಾರ ಸಂಘಗಳ ಮೂಲಕ ಶೇ 1 ಬಡ್ಡಿ ದರದಲ್ಲಿ ಪಡೆದಿದ್ದ ಬೆಳೆ ಸಾಲದ ಪೈಕಿ 25 ಸಾವಿರ ರೂಪಾಯಿ ಮನ್ನಾ ಮಾಡಿ,
Last Updated 16 ಏಪ್ರಿಲ್ 2013, 19:59 IST
fallback

ಭ್ರಷ್ಟಾಚಾರ ರಹಿತ ಆಡಳಿತ ಬರಲಿ

ಹಿಂದೊಂದು ಕಾಲದಲ್ಲಿ, ರಾಜಕೀಯ ಅರಾಜಕತೆ, ಭ್ರಷ್ಟಾಚಾರ, ಕೊಲೆ, ಸುಲಿಗೆ ಮತ್ತು ಹಿಂಸಾಚಾರಕ್ಕೆ ಹೆಸರಾಗಿದ್ದ ಬಿಹಾರ ರಾಜ್ಯ ಈಗ ಮುಖ್ಯಮಂತ್ರಿ ನಿತೀಶ್‌ಕುಮಾರ್ ಜಾರಿಗೆ ತಂದಿರುವ ಹಲವಾರು ಆಡಳಿತ ಸುಧಾರಣಾ ಕ್ರಮಗಳಿಂದಾಗಿ ಮಾದರಿ ರಾಜ್ಯವಾಗಿ ದೇಶದ ಗಮನ ಸೆಳೆದಿದೆ. ಅನಗತ್ಯ ವಿಳಂಬಕ್ಕೆ ಕಡಿವಾಣ ಹಾಕಿ ನಿಗದಿತ ಅವಧಿಯಲ್ಲಿ ಅಲ್ಲಿನ ನಾಗರಿಕರಿಗೆ ಸರ್ಕಾರಿ ಸೇವೆಗಳು ಲಭ್ಯವಾಗುವಂತೆ ಮಾಡಿರುವುದರ ಜೊತೆಗೆ, ಆಡಳಿತದಲ್ಲಿ ತುಂಬಿ ತುಳುಕುತ್ತಿದ್ದ ಭ್ರಷ್ಟಾಚಾರವನ್ನು ನಿರ್ಮೂಲನೆ ಮಾಡಲು ತೆಗೆದುಕೊಂಡಿರುವ ಹಲವಾರು ಪರಿಣಾಮಕಾರಿ ಉಗ್ರಕ್ರಮಗಳ ಮೂಲಕ ಅದರ ನಿರ್ಮೂಲನೆಗೆ ಪ್ರಥಮ ಆದ್ಯತೆ ನೀಡಿರುವುದರಿಂದಾಗಿ ಅದು ಮಾದರಿ ರಾಜ್ಯ ಎನಿಸಿಕೊಂಡಿದೆ.
Last Updated 14 ಜನವರಿ 2013, 19:59 IST
fallback
ADVERTISEMENT
ADVERTISEMENT
ADVERTISEMENT
ADVERTISEMENT