ಚಿತ್ರ, ಶಿಲ್ಪ ಕಲಾವಿದರ ನಿರ್ಲಕ್ಷ್ಯ ಏಕೆ?
ಮೈಸೂರಿನ ದಸರಾ ಹತ್ತಿರವಾದಂತೆ ಪ್ರವಾಸಿಗರನ್ನು ಆಕರ್ಷಿಸಲು ಕಳೆದ ವರ್ಷಕ್ಕಿಂತ ಈ ವರ್ಷ ವ್ಯವಸ್ಥೆ ಉತ್ತಮಗೊಳಿಸುತ್ತಿದ್ದೇವೆಂಬ ಘೋಷಣೆ ಯೊಂದಿಗೆ ಚರ್ವಿತ ಚರ್ವಣ ಯೋಜನೆಗಳನ್ನು ಆರಂಭಿಸಿ ಯಥಾ ರೀತಿ ಯಲ್ಲಿರುವ ರಸ್ತೆಗೆ ಬೆಳಕಿನ ದೀಪಗಳನ್ನು ಹಚ್ಚಿ ಜಗಮಗಿಸಿ ಸಿಕ್ಕಷ್ಟು ಜೇಬನ್ನು ತುಂಬಿಕೊಳ್ಳುವ ಸಂಪ್ರದಾಯ ಮಾತ್ರ ಮುನ್ನಡೆಯುತ್ತಿದೆ.Last Updated 25 ಸೆಪ್ಟೆಂಬರ್ 2013, 19:59 IST