16 ವರ್ಷದಿಂದ ಹಾಸಿಗೆ ಹಿಡಿದವನಿಗೆ ಕಂಕಣ ಭಾಗ್ಯ
ಇಲ್ಲಿ ಹೇಳಹೊರಟಿರುವುದು ತಮಿಳುನಾಡಿನ ಕನ್ಯಾಕುಮಾರಿ ಜಿಲ್ಲೆಯ ಪಲ್ಲಿಯಾಡಿ ಎಂಬ ಗ್ರಾಮದ ಮನೆಯೊಂದರಲ್ಲಿ ಹಾಸಿಗೆ ಹಿಡಿದ 26 ವರ್ಷದ ವಿಜಯಕುಮಾರ್ ಎಂಬಾತನ ಸಂಕಷ್ಟದ ಬದುಕು ಬದಲಾದ ಬಗ್ಗೆ. ಕಳೆದುಹೋದ ತನ್ನ ನಗುವನ್ನು 19 ವರ್ಷದ ಯುವತಿಯೊಬ್ಬಳು ಮರಳಿತರಲಿದ್ದಾಳೆ ಎಂಬುದನ್ನು ವಿಜಯಕುಮಾರ್ ಬಹುಶಃ ಕನಸಿನಲ್ಲೂ ನಿರೀಕ್ಷಿಸಿರಲಿಲ್ಲ. ಆದರೆ ಮಂಜುಷಾ ವಿಜಯಕುಮಾರ್ ಬಾಳಿಗೆ ಬೆಳಕಾಗಿ ಬಂದಿದ್ದಾಳೆ.Last Updated 19 ಅಕ್ಟೋಬರ್ 2012, 19:30 IST