ಒಂದು ಕುಟೀರ ಹುಟ್ಟಿದ ಕತೆ...
ಡಾ.ಬಿ.ಆರ್. ಅಂಬೇಡ್ಕರ್ ಅವರು ಮಹಾರಾಷ್ಟ್ರದ ಔರಂಗಾಬಾದಿನಲ್ಲಿ ಭಾರತದ ಎಲ್ಲಾ ಮಾನವಿಕ ಶಾಸ್ತ್ರಗಳನ್ನು ಒಳಗೊಂಡ ಸಾಂಸ್ಕತಿಕ ವಿಶ್ವವಿದ್ಯಾಲಯ ಸ್ಥಾಪಿಸಬೇಕೆಂದು ನೀಲನಕ್ಷೆ ರೂಪಿಸಿದ್ದರು. ಬಹುಜನರ ಸಾಮಾಜಿಕ ಬಿಡುಗಡೆ ಉದ್ದೇಶಕ್ಕಾಗಿ ಇದು ಎಂಬ ಕನಸು ಕಂಡಿದ್ದರು. ಅದು ಅವರ ಕಡೆಯ ಕನಸಾಗಿತ್ತು. ಆದರೆ, ಕನಸು ಸಾಕಾರಗೊಳ್ಳಲಿಲ್ಲ...Last Updated 22 ಸೆಪ್ಟೆಂಬರ್ 2018, 19:30 IST