ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕುಮಾರ್

ಸಂಪರ್ಕ:
ADVERTISEMENT

ಬಸ್‌ ಸೇವೆ ರದ್ದು

ಕೆಂಗೇರಿ ಉಪನಗರ ಹಾಗೂ ಶಿವಾಜಿನಗರದ ನಡುವೆ ಸುಮಾರು 20 ವರ್ಷಗಳಿಂದ ಬಸ್ ಸಂಚಾರದ ವ್ಯವಸ್ಥೆ ಇದೆ. ಆದರೆ ಇತ್ತಿಚಿನ ದಿನಗಳಲ್ಲಿ ಬಸ್ ಸಂಚಾರ ವ್ಯವಸ್ಥೆಯಲ್ಲಿ ತುಂಬಾ ಏರುಪೇರಾಗುತ್ತಿದೆ. ಡಿಪೊ 12ರಲ್ಲಿ ಡಿಪೊ ಮ್ಯಾನೇಜರ್‌ಗಳು ಬದಲಾಗುತ್ತಿರುವುದರಿಂದ 222ಇ ಬಸ್ ಸಂಚಾರವನ್ನು ರದ್ದುಪಡಿಸಲಾಗಿದೆ. ಈ ಕುರಿತು ಡಿಪೊ ಮ್ಯಾನೇಜರ್ ಅವರನ್ನು ವಿಚಾರಿಸಿದರೆ, ಡಿಪೋದಲ್ಲಿ ಬಸ್ ಕಡಿಮೆ ಇರುವುದರಿಂದ ಶಿವಾಜಿನಗರದ ಬಸ್ ಸಂಚಾರವನ್ನು ರದ್ದುಪಡಿಸಿದ್ದೇವೆ ಎಂಬ ಉತ್ತರ ಬರುತ್ತದೆ.
Last Updated 17 ಆಗಸ್ಟ್ 2015, 19:30 IST
fallback

ಕೋಣನಕುಂಟೆ ಮುಖ್ಯ ರಸ್ತೆ ಸರಿಪಡಿಸಿ

ಕನಕಪುರ ಮುಖ್ಯ ರಸ್ತೆಯ ಕೋಣನಕುಂಟೆ ಕ್ರಾಸ್ ನಿಂದ ಆರಂಭವಾಗಿ ಜೆಪಿ ನಗರ 9ನೇ ಫೇಸ್ (ವಿನಾಯ ಚಿತ್ರಮಂದಿರ)ದ ವರೆಗೆ ತುಂಬಾ ಚೆನ್ನಾಗಿದ್ದ ರಸ್ತೆಯ ಎರಡು ಬದಿಗಳನ್ನು ಕೇಬಲ್ ಹಾಕಲು ಅಗೆದು, ಸರಿಯಾಗಿ ಮುಚ್ಚದೆ ಇಡೀ ರಸ್ತೆಯನ್ನು ಹದಗೆಡಿಸಿದ್ದಾರೆ.
Last Updated 9 ಡಿಸೆಂಬರ್ 2013, 19:30 IST
fallback
ADVERTISEMENT
ADVERTISEMENT
ADVERTISEMENT
ADVERTISEMENT