ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT

ಕ್ಯಾಪ್ಟನ್‍ ಗೋಪಿನಾಥ್‍

ಸಂಪರ್ಕ:
ADVERTISEMENT

ವಿಶ್ಲೇಷಣೆ | ಏರ್ ಇಂಡಿಯಾ: ಎಚ್ಚರಿಕೆಯ ಕರೆಗಂಟೆ

ಸಮಸ್ಯೆಗಳನ್ನು ಸರಿಪಡಿಸಲು ಟಾಟಾ ಸಮೂಹವು ಬೇರೆಡೆ ನೋಡಬೇಕಾದ ಅಗತ್ಯವಿಲ್ಲ
Last Updated 8 ಜನವರಿ 2023, 19:31 IST
ವಿಶ್ಲೇಷಣೆ | ಏರ್ ಇಂಡಿಯಾ: ಎಚ್ಚರಿಕೆಯ ಕರೆಗಂಟೆ

ಎನ್‌ಡಿಟಿವಿ ವಿದ್ಯಮಾನ: ಯಾರಿಗೂ ಇರದ ಸವಾಲು ಮುಕ್ತ ಮಾಧ್ಯಮಕ್ಕಿದೆ

ಎನ್‌ಡಿಟಿವಿ ವಿದ್ಯಮಾನದಲ್ಲಿ ಬರಿಗಣ್ಣಿಗೆ ಕಾಣುವುದಕ್ಕಿಂತ ಮಿಗಿಲಾದುದು ಬೇರೆ ಏನಾದರೂ ಇದೆಯೇ?
Last Updated 9 ಡಿಸೆಂಬರ್ 2022, 19:30 IST
ಎನ್‌ಡಿಟಿವಿ ವಿದ್ಯಮಾನ: ಯಾರಿಗೂ ಇರದ ಸವಾಲು ಮುಕ್ತ ಮಾಧ್ಯಮಕ್ಕಿದೆ

ಪ್ರಜಾವಾಣಿ ಚರ್ಚೆ| ಜಿಎಸ್‌ಟಿ– ಸರಳೀಕರಣವೇ ಏಕೈಕ ಮಂತ್ರ

ಐಷಾರಾಮಿ ವಸ್ತುಗಳನ್ನು ಬಿಟ್ಟರೆ ಉಳಿದವುಗಳ ಶೇ 28ರ ಜಿಎಸ್‌ಟಿ ದರವು ಶೀಘ್ರ ಕೊನೆಯಾಗಲಿದೆ ಎಂದು 2018ರ ಡಿಸೆಂಬರ್‌ನಲ್ಲಿ ಆಗ ಹಣಕಾಸು ಸಚಿವರಾಗಿದ್ದ ಅರುಣ್‌ ಜೇಟ್ಲಿ ಘೋಷಿಸಿದ್ದರು. ದೇಶವು ಮುಂದಿನ ದಿನಗಳಲ್ಲಿ ಶೇ 5ರ ಒಂದು ದರ ಮತ್ತು ಶೇ 12 ಮತ್ತು ಶೇ 18ರ ನಡುವಣ ಒಂದು ದರವನ್ನು (ಕೆಲವು ವಸ್ತುಗಳನ್ನು ಹೊರತುಪಡಿಸಿ) ಎದುರು ನೋಡಬಹುದು. ಅಗತ್ಯ ಚಿಂತನೆ ನಡೆಸಿ, ನಿಧಾನಕ್ಕೆ ಇದನ್ನು ಜಾರಿಗೆ ತರಬೇಕು ಎಂದು ಜೇಟ್ಲಿ ಭಾವಿಸಿದ್ದರು. ಆದರೆ, ವರ್ಷ ತುಂಬುವುದರೊಳಗೆ, ಭರವಸೆ ಈಡೇರಿಸುವ ಮೊದಲೇ ಅಕಾಲಿಕವಾಗಿ ಅವರು ಸಾವಿಗೀಡಾದರು. ಸರಳತೆಯನ್ನು ಸಾಧಿಸುವುದು ಸುಲಭವಲ್ಲ. ಶ್ರೇಷ್ಠ ಸಂತರು, ಕಲಾವಿದರು ಮತ್ತು ವಿನ್ಯಾಸಕಾರರು ಕಾಲ ಕಾಲದಿಂದಲೂ ಇದನ್ನು ಬೋಧಿಸಿದ್ದಾರೆ.
Last Updated 24 ಜೂನ್ 2022, 19:30 IST
ಪ್ರಜಾವಾಣಿ ಚರ್ಚೆ| ಜಿಎಸ್‌ಟಿ– ಸರಳೀಕರಣವೇ ಏಕೈಕ ಮಂತ್ರ

ವಿಶ್ಲೇಷಣೆ | ಬಜೆಟ್‌ನ ಆಚೆಗೆ, ಸೌಹಾರ್ದದ ಕಡೆಗೆ

ಷೇರು ಮಾರುಕಟ್ಟೆ ಸೂಚ್ಯಂಕಗಳು ಏರಿಕೆಯಲ್ಲಿರುವಂತೆ ಮಾಡಿ ಅರ್ಥ ವ್ಯವಸ್ಥೆಯನ್ನು ಸರಿಪಡಿಸಲು ಆಗದು
Last Updated 19 ಫೆಬ್ರುವರಿ 2022, 1:56 IST
ವಿಶ್ಲೇಷಣೆ | ಬಜೆಟ್‌ನ ಆಚೆಗೆ, ಸೌಹಾರ್ದದ ಕಡೆಗೆ

ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಲೇಖನ: ಸಮಸ್ಯೆ ಇದಕ್ಕಿಂತ ಸಂಕೀರ್ಣವಾಗಲು ಸಾಧ್ಯವೇ?

ಏರ್ ಇಂಡಿಯಾ ಯಶಸ್ಸು ಕಾಣಲು, ಗತವೈಭವ ಮರುಕಳಿಸಲು ಮಾಡಬೇಕಾದುದೆಂದರೆ...
Last Updated 1 ಫೆಬ್ರುವರಿ 2022, 19:31 IST
ಕ್ಯಾಪ್ಟನ್ ಜಿ.ಆರ್.ಗೋಪಿನಾಥ್ ಲೇಖನ: ಸಮಸ್ಯೆ ಇದಕ್ಕಿಂತ ಸಂಕೀರ್ಣವಾಗಲು ಸಾಧ್ಯವೇ?

ವಿಶ್ಲೇಷಣೆ: ಗಣರಾಜ್ಯದಲ್ಲಿನ ಅವಿವೇಕ ಮತ್ತು ಅದೃಷ್ಟ

ಪ್ರಧಾನಿ ಮೋದಿ ಅವರು ರೈತರನ್ನು ಭೇಟಿಯಾಗಿ, ಅವರ ಆತಂಕಗಳಿಗೆ ಕಿವಿಗೊಡಬೇಕು
Last Updated 2 ಡಿಸೆಂಬರ್ 2021, 20:00 IST
ವಿಶ್ಲೇಷಣೆ: ಗಣರಾಜ್ಯದಲ್ಲಿನ ಅವಿವೇಕ ಮತ್ತು ಅದೃಷ್ಟ

ಮಾತೃ ಸಂಸ್ಥೆಗೆ ಮರಳಿದ ಏರ್‌ ಇಂಡಿಯಾ ಕುರಿತು ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಬರಹ

ಏರ್‌ ಇಂಡಿಯಾ ಕಂಪನಿಯು ಟಾಟಾ ಸಮೂಹದ ತೆಕ್ಕೆಗೆ ಮರಳಿದೆ. ರಾಷ್ಟ್ರೀಕರಣದ ಮೂಲಕ ಈ ಕಂಪನಿಯನ್ನು ಕೇಂದ್ರ ಸರ್ಕಾರವು ಟಾಟಾ ಸಮೂಹದಿಂದ 1953ರಲ್ಲಿ ಕಿತ್ತುಕೊಂಡಿತ್ತು. ಆಗಜವಾಹರಲಾಲ್ ನೆಹರೂ ಪ್ರಧಾನಿ ಆಗಿದ್ದರು. ಟಾಟಾ ಸಮೂಹಕ್ಕೆ ಒಂದು ನೋಟಿಸ್ ಕೂಡ ನೀಡದೆಯೆ, ಸಮೂಹದ ಜೊತೆ ಮಾತುಕತೆಯನ್ನೂ ನಡೆಸದೆ ಹೀಗೆ ಮಾಡಲಾಗಿತ್ತು. ಸರಿಯಾಗಿ, ಚೆನ್ನಾಗಿ ನಡೆಯುತ್ತಿದ್ದ ಖಾಸಗಿ ಕಂಪನಿಯೊಂದನ್ನು ಸರ್ಕಾರ ಏಕೆ ಸ್ವಾಧೀನಕ್ಕೆ ತೆಗೆದುಕೊಳ್ಳಬೇಕು, ಅದನ್ನು ಹಳ್ಳ ಹಿಡಿಸುವುದು ಏಕೆ ಎಂಬುದು ಅರ್ಥವಾಗುವುದಿಲ್ಲ!
Last Updated 8 ಅಕ್ಟೋಬರ್ 2021, 19:51 IST
ಮಾತೃ ಸಂಸ್ಥೆಗೆ ಮರಳಿದ ಏರ್‌ ಇಂಡಿಯಾ ಕುರಿತು ಕ್ಯಾಪ್ಟನ್ ಜಿ.ಆರ್. ಗೋಪಿನಾಥ್ ಬರಹ
ADVERTISEMENT
ADVERTISEMENT
ADVERTISEMENT
ADVERTISEMENT