ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT

ನಾಗರಾಜ ಕೋರಿ

ಸಂಪರ್ಕ:
ADVERTISEMENT

ಕಥೆ: ಬಂಗಾರ ಕುದ್ರಿ

ರಾತ್ರಿ ಉಣ್ಣ ಹೊತ್ತಿನ್ಯಾಗ ಅಲೈಗುಡಿಯೊಳಗ ಡಿಗ್ರಿ ಕಲಿತ ಸಾಕಷ್ಟು ಹುಡುಗ್ರು ಕೂತಗಂಡಿದ್ವು. ಗುಡಿಯೊಳಗ ದೇವ್ರು ದಂಡಿ ಹೂವ್ವ, ಬಣ್ಣಬಣ್ಣದ ದಟ್ಟಿ ಧರಿಸಿ ಬೆಳ್ಳಿಕುದ್ರಿ, ಕಂಚಿನ ತೊಟ್ಲ, ಧರಿಸಿಕೊಂಡು ನಿಂತಿದ್ವು. ಅದ್ರಾಗ ಬುಡ್ಡನ ದೇವ್ರು ಬಂಗಾರ ಕುದ್ರಿ ಧರಿಸಿಕೊಂಡು ಬುಡ್ಡನಂತೆಯೇ ಚೆಂದಾಗಿ ಕಾಣುತಿತ್ತು. ಇದನ್ನ ನೋಡಿ ಬ್ಯಾಡ್ರಸಿದ್ಧ ‘ಬುಡ್ಡ ಅದೇಸು ಮಂದಿಗೆ ಮಾಡತನಲೇ..
Last Updated 13 ಫೆಬ್ರುವರಿ 2021, 19:30 IST
ಕಥೆ: ಬಂಗಾರ ಕುದ್ರಿ

ದೈವದಲ್ಲಿ ಮಣ್ಣಾದವರು

‘ಅಯ್ಯಯ್ಯಪ್ಪೋ.. ನನ್ನ ಹೆಣ್ತಿ ಸತ್ಲಪ್ಪೋ..’ ಎಂದು ಶೀನಪ್ಪ ಹೌವ್ವಾರಿ ಐದಾರು ಮಂದಿನ ಹಾರಿ, ತೂರಿ, ತೆಕ್ಕೆಬಿದ್ದು ಹೊರ ತರುವತ್ತಿಗೆ ಚಂದ್ರಿಯ ಪ್ರಾಣಪಕ್ಷಿ ಹಾರಿ ಹೋಗಿತ್ತು. ಚಂದ್ರಿಯ ಸುತ್ತ ಜಾತ್ರಿ ಮಂದಿಯ ಜೊತಿಗೆ ಊರುಮಂದಿನೂ ನೆರಿದಿತ್ತು..
Last Updated 22 ಜೂನ್ 2019, 19:30 IST
ದೈವದಲ್ಲಿ ಮಣ್ಣಾದವರು
ADVERTISEMENT
ADVERTISEMENT
ADVERTISEMENT
ADVERTISEMENT