ಅಂಬೇಡ್ಕರ್ ಸ್ಮೃತಿ-ಸಂಸ್ಕೃತಿ: ಬಾಬಾಸಾಹೇಬರ ಕಡೆಯ ಸಂದೇಶಗಳು
ಭಾರತದ ದಲಿತ ಪ್ರಜ್ಞೆಯನ್ನು ಬಡಿದೆಬ್ಬಿಸಿ ಸ್ವಾಭಿಮಾನದ ಬೀಜ ಬಿತ್ತಿದ ಮೇರು ನಾಯಕ ಡಾ.ಭೀಮರಾವ್ ರಾಮರಾವ್ ಅಂಬೇಡ್ಕರ್.ದೇಶದ ಸಂವಿಧಾನ ರೂಪಿಸಿ ಜನತಂತ್ರದ ಬೇರುಗಳನ್ನು ಗಟ್ಟಿಯಾಗಿ ನೆಲೆಯೂರುವಂತೆ ಮಾಡಿದ ಈ ಮಹಾನ್ ಚೇತನ ಇಂದು ಭೌತಿಕ ಶರೀರ ಬಿಟ್ಟು ತೆರಳಿದ ದಿನ. ಈ ಹಿನ್ನೆಲೆಯಲ್ಲಿ ಅಂಬೇಡ್ಕರ್ ಅವರು ನೀಡಿದ ಕೊನೆಯ ಸಂದೇಶಗಳನ್ನು ನೆನಪಿಸಿಕೊಳ್ಳುವ ಪ್ರಯತ್ನ ಇಲ್ಲಿದೆ.Last Updated 14 ಏಪ್ರಿಲ್ 2019, 9:08 IST